Tag: Mysore

ರಾಜ್ಯ ಬಜೆಟ್‍ನಲ್ಲಿ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಅನುದಾನ ಕೋರಿಕೆ
ಮೈಸೂರು

ರಾಜ್ಯ ಬಜೆಟ್‍ನಲ್ಲಿ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಅನುದಾನ ಕೋರಿಕೆ

February 12, 2021

ಮೈಸೂರು, ಫೆ.11(ಆರ್‍ಕೆ)-ಕೈಗಾರಿಕೆ, ಹೋಟೆಲ್, ಟ್ರಾವೆಲ್ಸ್, ಪ್ರವಾಸೋದ್ಯಮ ಸೇರಿದಂತೆ ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‍ನಲ್ಲಿ ಅನುದಾನ ಮೀಸಲಿಡುವಂತೆ ವಿವಿಧ ಸಂಘ-ಸಂಸ್ಥೆಗಳು ಫೆಬ್ರವರಿ 13ರಂದು ಮೈಸೂರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಿವೆ ಎಂದು ಮಾಜಿ ಶಾಸಕ ವಾಸು ತಿಳಿಸಿದ್ದಾರೆ. ಮೈಸೂರಿನ ಸಿದ್ಧಾರ್ಥ ಹೋಟೆಲಿನಲ್ಲಿ ಇಂದು ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಶನಿವಾರ ಸಂಜೆ ಕಲಾಮಂದಿರದಲ್ಲಿ ಏರ್ಪಡಿಸಿರುವ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು…

ಮೈಸೂರಲ್ಲಿ ಮತ್ತೋರ್ವ ಕೊರೊನಾ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ
ಮೈಸೂರು

ಮೈಸೂರಲ್ಲಿ ಮತ್ತೋರ್ವ ಕೊರೊನಾ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

April 14, 2020

ಕೊರೊನಾ ಮಹಾಮಾರಿಯಿಂದ ಮುಕ್ತಿಗೊಂಡವರ ಸಂಖ್ಯೆ 10ಕ್ಕೇರಿಕೆ ಮೈಸೂರು, ಏ.13(ಆರ್‍ಕೆ)- ಮೈಸೂರಿ ನಲ್ಲಿ ಕೊರೊನಾ ಮಹಾಮಾರಿಯಿಂದ ಮುಕ್ತರಾದವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಆತಂಕ ನಿಧಾನವಾಗಿ ದೂರವಾಗುತ್ತಿದೆ. ಭಾನುವಾರ ಒಂದೇ ದಿನ 7 ಮಂದಿ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆ ಯಿಂದ ಬಿಡುಗಡೆಗೊಂಡ ಬೆನ್ನಲ್ಲೇ, ಇಂದು ಜುಬಿಲಂಟ್ ಕಾರ್ಖಾನೆ ನೌಕರ ಪೂರ್ಣ ಗುಣಮುಖರಾಗಿ ಬಿಡುಗಡೆ ಆಗಿದ್ದು, ಈವರೆಗೆ ಈ ಮಹಾಮಾರಿ ಸೋಂಕಿನಿಂದ ಒಟ್ಟು 10 ಮಂದಿ ಮುಕ್ತಿಯಾದಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, 35 ವರ್ಷದ ಜುಬಿಲಂಟ್…

ಹುಣಸೂರಲ್ಲಿ ಮನೆ-ಮನೆ ಸಮೀಕ್ಷಾ ಕಾರ್ಯ
ಮೈಸೂರು ಗ್ರಾಮಾಂತರ

ಹುಣಸೂರಲ್ಲಿ ಮನೆ-ಮನೆ ಸಮೀಕ್ಷಾ ಕಾರ್ಯ

April 13, 2020

ಹುಣಸೂರು, ಏ.12(ಕೆಕೆ)-ಕೊರೊನಾ ವೈರಸ್ ತಡೆಗಟ್ಟಲು ಮನೆ ಮನೆ ಸಮೀಕ್ಷಾ ಕಾರ್ಯದ ಮೊದಲ ದಿನ ತಾಲೂಕಿನಲ್ಲಿ 9,523 ಮನೆಗಳನ್ನು ಆರೋಗ್ಯ ಸಿಬ್ಬಂದಿ ಪೂರ್ಣಗೊಳಿಸಿದ್ದು, 29,187 ಜನರನ್ನು ಪ್ರಾಥಮಿಕ ಹಂತದ ಪರೀಕ್ಷೆಗೆ ಒಳಪಡಿಸ ಲಾಗಿದೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ.ಕೀರ್ತಿಕುಮಾರ್ ತಿಳಿಸಿದರು. ತಾಲೂಕಿನಲ್ಲಿ ಇದೂವರೆಗೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಒಂದೂ ದಾಖಲಾಗಿಲ್ಲ. ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಕೆಮ್ಮು, ನೆಗಡಿ ಮತ್ತು ಜ್ವರ ಬಾಧಿತರನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಈ ಹಿನ್ನಲೆಯಲ್ಲಿ…

ಆತಂಕದಲ್ಲೇ ಕೆಲಸ ಮಾಡುತ್ತಿರುವ ಕೆ.ಆರ್, ಚೆಲುವಾಂಬ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ
ಮೈಸೂರು

ಆತಂಕದಲ್ಲೇ ಕೆಲಸ ಮಾಡುತ್ತಿರುವ ಕೆ.ಆರ್, ಚೆಲುವಾಂಬ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ

April 9, 2020

ಮೈಸೂರು,ಏ.8-ಚೀನಾ ದೇಶದಲ್ಲಿ ಜನ್ಮ ತಾಳಿದ ಕೋವಿಡ್-19 (ಕೊರೊನಾ ವೈರಸ್ ಡಿಸೀಸ್) ಮಾರ ಣಾಂತಿಕ ಸೋಂಕು ವಿಶ್ವದಾದ್ಯಂತ ಈಗ ಆತಂಕ ಉಂಟು ಮಾಡುತ್ತಿದ್ದು, ಈ ಮಹಾಮಾರಿ ನಿಯಂತ್ರಣಕ್ಕೆ ಇಡೀ ಭಾರತ ಸಂಪೂರ್ಣ ಲಾಕ್‍ಡೌನ್ ಆಗಿದೆ. ಸೋಂಕು ಶರವೇಗದಲ್ಲಿ ಹರಡುವುದರಿಂದ ಹಾಗೂ ಕೋವಿಡ್ ಸೋಂಕಿತರಿಬ್ಬರನ್ನು ಇರಿಸಿ ಚಿಕಿತ್ಸೆ ನೀಡು ತ್ತಿದ್ದರಿಂದ ಮೈಸೂರಿನ ಕೆ.ಆರ್., ಚೆಲುವಾಂಬ ಆಸ್ಪತ್ರೆಗಳು ಸೇರಿದಂತೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಡಿಯ ಎಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನಿಲಯ ಗಳಲ್ಲಿ ಕೆಲಸ…

ಕೊರೊನಾ ಭಯದಲ್ಲೂ ಜನ್‘ಧನ್’ಗೆ ಮುಗಿಬಿದ್ದ ಜನ
ಮೈಸೂರು

ಕೊರೊನಾ ಭಯದಲ್ಲೂ ಜನ್‘ಧನ್’ಗೆ ಮುಗಿಬಿದ್ದ ಜನ

April 9, 2020

ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಬ್ಯಾಂಕ್ ಸಿಬ್ಬಂದಿ ಹೈರಾಣ ಮಿನಿ ಹಾಗೂ ಮೈಕ್ರೋ ಎಟಿಎಂಗಳ ಮೂಲಕ ಹಣ ನೀಡಲು ಮುಂದಾದ ಬ್ಯಾಂಕ್ ಮೈಸೂರು ಜಿಲ್ಲೆಯಲ್ಲಿ 91 ಸಾವಿರ ಮಹಿಳಾ ಜನ್‍ಧನ್, 3,97,580 ಪಿಂಚಣಿದಾರರ ಖಾತೆ ಮೈಸೂರು,ಏ.8- ನೊವೆಲ್ ಕೊರೊನಾ ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಮಾಡಿ ಜನಸಂಚಾರಕ್ಕೆ ಬ್ರೇಕ್ ಹಾಕಿರುವ ನಡುವೆಯೂ `ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ’ ಮೂಲಕ ಮಹಿಳಾ ಜನ್‍ಧನ್ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡಿರುವ 500 ರೂ. ಪಡೆದು ಕೊಳ್ಳಲು…

ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ವಸಂತ ನವರಾತ್ರಿ ಪೂಜೆ ಸಮಾಪ್ತಿ
ಮೈಸೂರು

ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ವಸಂತ ನವರಾತ್ರಿ ಪೂಜೆ ಸಮಾಪ್ತಿ

April 9, 2020

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು  ದಿನಗಳ ಪೂಜೆಗೆ ಅರ್ಚಕರಿಗಷ್ಟೇ ಅವಕಾಶ ಮೈಸೂರು,ಏ.8(ಎಂಟಿವೈ)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 3 ದಿನಗಳಿಂದ ನೆರವೇರುತ್ತಿದ್ದ `ವಸಂತ ನವರಾತ್ರಿ ಪೂಜೆ’ ಬುಧವಾರ ಸಮಾಪ್ತಿಯಾಯಿತು. ಪ್ರತಿವರ್ಷವೂ ಸಂಪ್ರದಾಯದಂತೆ ಲೋಕ ಕಲ್ಯಾಣಕ್ಕೆ ಹಾಗೂ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ 3 ದಿನ ವಸಂತ ನವರಾತ್ರಿ ಪೂಜೆ ನಡೆಸುವ ಪದ್ಧತಿ ಇದೆ. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಆಗಮಿಕ ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ 3 ದಿನಗಳಿಂದ ವಿಶೇಷ ಪೂಜೆ ಜರುಗುತ್ತಿತ್ತು. ಮಂಗಳವಾರದ ಪೂಜೆ ಮೂಲಕ ಚೈತ್ರ ಮಾಸದ…

ಅಗತ್ಯ ವಸ್ತು ಮಾರಾಟಕ್ಕೆ ಆನ್‍ಲೈನ್‍ನಲ್ಲಿ ಪಾಸ್ ವಿತರಣೆ
ಮೈಸೂರು

ಅಗತ್ಯ ವಸ್ತು ಮಾರಾಟಕ್ಕೆ ಆನ್‍ಲೈನ್‍ನಲ್ಲಿ ಪಾಸ್ ವಿತರಣೆ

April 9, 2020

https//docs.google.com  ಆನ್‍ಲೈನ್  ಲಿಂಕ್ ಮೂಲಕ ಅರ್ಜಿ ಸಲ್ಲಿಸಿ ಮೈಸೂರು,ಏ.8(ಆರ್‍ಕೆ)- ಅಗತ್ಯ ದಿನಬಳಕೆ ವಸ್ತುಗಳಾದ ದಿನಸಿ, ಹಣ್ಣು-ತರಕಾರಿ, ಔಷಧಿಗಳನ್ನು ಮಾರಾಟ ಮಾಡುವ ವರ್ತಕರಿಗೆ ಮೈಸೂರು ನಗರಪಾಲಿಕೆಯಿಂದ ಆನ್‍ಲೈನ್ ಮೂಲಕ ಪಾಸ್‍ಗಳನ್ನು ವಿತರಿಸಲಾಗುವುದು ಎಂದು ನಗರಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ತಿಳಿಸಿದ್ದಾರೆ. ಅದೇ ರೀತಿ ಬಡವರು, ಕಟ್ಟಡ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಲುವಾಗಿ ದಾನಿಗಳು ಮನೆ ಮನೆಗಳಿಗೆ ದಿನಬಳಕೆ ವಸ್ತುಗಳನ್ನು ಸರಬ ರಾಜು ಮಾಡುವುದಕ್ಕಾಗಿ ಹಾಗೂ ದಿನಬಳಕೆ ವಸ್ತುಗಳನ್ನು ವಿತರಿಸಲು ಬಯಸಿದಲ್ಲಿ hಣಣಠಿs//ಜoಛಿs.googಟe.ಛಿom ಆನ್‍ಲೈನ್…

ನಮಗೂ ಸಂಚಾರಕ್ಕೆ ಅವಕಾಶ ನೀಡಿ: ಆಟೋ ಚಾಲಕರ ಅಹವಾಲು
ಮೈಸೂರು

ನಮಗೂ ಸಂಚಾರಕ್ಕೆ ಅವಕಾಶ ನೀಡಿ: ಆಟೋ ಚಾಲಕರ ಅಹವಾಲು

April 9, 2020

ಮೈಸೂರು,ಏ.8(ವೈಡಿಎಸ್)-ಕೊರೊನಾ ಹರಡುವು ದನ್ನು ತಡೆಗಟ್ಟಲು ಏ.14ರವರೆಗೆ ಲಾಕ್ ಡೌನ್‍ಗೆ ಆದೇಶಿಸಿದ್ದು ಸ್ವಾಗತಾರ್ಹ. ಅಂದಿನಿಂದ ನಾವೂ ಮನೆಯಲ್ಲೇ ಉಳಿದಿದ್ದೇವೆ. ಆದರೆ, ದುಡಿಮೆ ಇಲ್ಲದಂತಾಗಿದ್ದರಿಂದ ಜೀವನ ನಡೆ ಸುವುದೇ ಕಷ್ಟÀವಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸುವುದು ಹೇಗೆಂಬ ಯೋಚನೆ ದಿನವೂ ಬಾಧಿಸುತ್ತಿದೆ. ಹಾಗಾಗಿ ಜಿಲ್ಲಾಡಳಿತ ವೃದ್ಧರು, ರೋಗಿ ಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಅವಕಾಶ ಕಲ್ಪಿಸಿದರೆ ನಮಗೂ ದುಡಿಮೆ ಆಗಲಿದೆ… ಕೆ.ಜಿ.ಕೊಪ್ಪಲಿನ ನಿವಾಸಿ, ಚಾಮರಾಜನಗರ ಮೂಲದ ಆಟೋ ಚಾಲಕ ಚಂದ್ರಶೇಖರ್ ಬೇಸರದ ಮಾತುಗಳು. 45 ವರ್ಷಗಳಿಂದ ಮೈಸೂರಿನಲ್ಲಿ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದೇನೆ….

ಕೊರೊನಾ ಮಹಾಮಾರಿ ಉಲ್ಬಣಕ್ಕೆ ಗ್ರಹಗತಿಗಳ ಮೇಲಾಟ ಕಾರಣವೇ?
ಮೈಸೂರು

ಕೊರೊನಾ ಮಹಾಮಾರಿ ಉಲ್ಬಣಕ್ಕೆ ಗ್ರಹಗತಿಗಳ ಮೇಲಾಟ ಕಾರಣವೇ?

April 7, 2020

ಮೈಸೂರು, ಏ.6- ಮನುಕುಲವು ಎದುರಿಸುತ್ತಿರುವ ಕೊರೊನಾ ಸಂಕಟಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಛಾಯಾ ಗ್ರಹಗಳಾದ (ಮೂಲತಃ ಚಂದ್ರ ಮತ್ತು ಭೂಮಿಯ ಅಕ್ಷದ ಛೇದಕ ಬಿಂದುಗಳು) ರಾಹು ಮತ್ತು ಕೇತುಗಳೇ ಕಾರಣವೆಂದು ಮೈಸೂರು ಜ್ಯೋತಿಷ್ಯಾಲಯದ ಜ್ಯೋತಿಷಿ ಶಿವಪ್ರಕಾಶ್ ತಿಳಿಸಿದ್ದು, ಯಾರೂ ಊಹಿಸಲಾಗದಷ್ಟು ಸಂಕಷ್ಟಕ್ಕೆ ಎಲ್ಲರನ್ನೂ ತುತ್ತಾಗಿಸಬಲ್ಲ ಶಕ್ತಿ ಈ ಎರಡು ಗ್ರಹಗಳಿಗೆ ಇದೆ ಎಂದಿದ್ದಾರೆ. ರವಿ ಈ ಪಿಡುಗನ್ನು (ವೈರಸ್ ಮತ್ತು ಬ್ಯಾಕ್ಟೀರಿಯಾ) ಎದುರಿಸುವ ಸಾಮರ್ಥ್ಯ ಹೊಂದಿದ್ದು, ನಾವು ಈ ಸಂಕಷ್ಟ ಸಮಯವನ್ನು ಎದುರಿಸಲು ರವಿ, ರಾಹು, ಕೇತು…

ದೀಪದ ಸಂಕಲ್ಪ
ಮೈಸೂರು

ದೀಪದ ಸಂಕಲ್ಪ

April 6, 2020

ನವದೆಹಲಿ,ಏ.5: ಕೊರೊನಾ ಎಂಬ ಕತ್ತಲೆ ಭೀತಿ ಯನ್ನು ತೊಲಗಿಸಿ ಬೆಳಕಿನೆಡೆಗೆ ಸಾಗೋಣ, ಲಾಕ್‍ಡೌನ್ ನಿಂದ ಉಂಟಾಗಿರುವ ಏಕಾಂಗಿತನ ಭಾವನೆ ನಿವಾರಿ ಸುವುದರ ಜೊತೆಗೆ ಯಾರೂ ಏಕಾಂಗಿಯಲ್ಲ ‘ತಮ ಸೋಮ ಜ್ಯೋತಿರ್ಗಮಯ’ ಸಂದೇಶ ವಿನಿಮಯ ಮಾಡಿಕೊಳ್ಳುವ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ವಿದ್ಯುತ್ ದೀಪಗಳ ಆರಿಸಿ ಜ್ಯೋತಿ ಬೆಳಗಿಸಬೇಕೆಂದು ನೀಡಿದ್ದ ಕರೆಯನ್ನು ಇಡೀ ದೇಶವೇ ಚಾಚೂ ತಪ್ಪದೇ ಪಾಲಿಸಿದೆ. ರಾತ್ರಿ 9 ಗಂಟೆಗೆ ಸರಿಯಾಗಿ ಪ್ರಧಾನಿ ಮೋದಿ,…

1 2 3 330
Translate »