Tag: Mysuru

ಗಾಬರಿಗೊಂಡ ವಿದ್ಯಾರ್ಥಿನಿಯರ ನೂಕು ನುಗ್ಗಲು: 48 ಮಂದಿಗೆ ಗಾಯ
ಮೈಸೂರು

ಗಾಬರಿಗೊಂಡ ವಿದ್ಯಾರ್ಥಿನಿಯರ ನೂಕು ನುಗ್ಗಲು: 48 ಮಂದಿಗೆ ಗಾಯ

December 16, 2018

ಮೈಸೂರು:  ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಗಾಬರಿ ಗೊಂಡ ವಿದ್ಯಾರ್ಥಿನಿಯರು ಹೊರ ಓಡಿ ಬರುವಾಗ ನೂಕು ನುಗ್ಗಲು ಉಂಟಾಗಿ, ಮೆಟ್ಟಿಲ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಒಂಟಿಕೊಪ್ಪಲು ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಈ ವಿದ್ಯಾರ್ಥಿನಿಲಯದಲ್ಲಿ 270ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 13 ಮಂದಿಯನ್ನು ಡಿಆರ್‍ಎಂ ಆಸ್ಪತ್ರೆ, 20 ಮಂದಿಯನ್ನು ಬೃಂದಾವನ ಆಸ್ಪತ್ರೆಗೆ ದಾಖಲಿಸಿದ್ದು, ಬಿಂದು ಎಂಬ ವಿದ್ಯಾರ್ಥಿನಿಗೆ ಐಸಿಯುನಲ್ಲಿ…

ಹುಟ್ಟುಹಬ್ಬದ ದಿನದಂದೇ  ಸಾವನ್ನಪ್ಪಿದ ಬಾಲಕ ಪ್ರೀತಂ
ಮೈಸೂರು

ಹುಟ್ಟುಹಬ್ಬದ ದಿನದಂದೇ ಸಾವನ್ನಪ್ಪಿದ ಬಾಲಕ ಪ್ರೀತಂ

December 16, 2018

ಮೈಸೂರು: ತನ್ನ ಆರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಬಾಲಕ ಹುಟ್ಟಿದ ಶುಕ್ರ ವಾರದಂದೇ ಸಾವನ್ನಪ್ಪಿದ ಮನಕಲುಕುವ ಘಟನೆ ನಿನ್ನೆ (ಡಿ.14) ನಡೆದಿದೆ. ಹನೂರು ತಾಲೂಕಿನ ಸುಳವಾಡಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ದೇವಸ್ಥಾನ ಗೋಪುರ ಉದ್ಘಾಟನೆ ವೇಳೆ ವಿತರಿಸಿದ ಪ್ರಸಾದ(ಅನ್ನಸಂತರ್ಪಣೆ) ತಿಂದು ಸಾವನ್ನಪ್ಪಿದ 11 ಮಂದಿ ಪೈಕಿ ಕೊಳ್ಳೇಗಾಲ ತಾಲೂಕಿನ ಬಿದರಳ್ಳಿ ಗ್ರಾಮದ ಷಣ್ಮುಗ ಅವರ ಮಗ ಪ್ರೀತಂ(6) ಸಹ ಒಬ್ಬ. ಘಟನೆ ಯಲ್ಲಿ ತೀವ್ರವಾಗಿ ಅಸ್ವಸ್ಥನಾಗಿ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ 6 ವರ್ಷದ ಬಾಲಕ…

`ವಿಷ’ ಪ್ರಸಾದ ಸೇವನೆ 12ಕ್ಕೂ ಅಧಿಕ ಮಂದಿ ಸಾವು 70ಕ್ಕೂ ಅಧಿಕ ಮಂದಿ ಅಸ್ವಸ್ಥ
ಮೈಸೂರು

`ವಿಷ’ ಪ್ರಸಾದ ಸೇವನೆ 12ಕ್ಕೂ ಅಧಿಕ ಮಂದಿ ಸಾವು 70ಕ್ಕೂ ಅಧಿಕ ಮಂದಿ ಅಸ್ವಸ್ಥ

December 15, 2018

ಹನೂರು ಬಳಿ ಅರಣ್ಯದಂಚಿನ ಮಾರಿಗುಡಿಯಲ್ಲಿ ದುರಂತ ವೈಯಕ್ತಿಕ ವೈಷಮ್ಯದಿಂದ ವಿಷವಿಕ್ಕಿದ ಕಿರಾತಕರು ದೇವಸ್ಥಾನ ಆಡಳಿತ ಮಂಡಳಿಯ ಇಬ್ಬರು ಪೊಲೀಸ್ ವಶಕ್ಕೆ ಪ್ರಸಾದದಿಂದ ಕಾಗೆ, ನಾಯಿ ಮಾರಣಹೋಮ ಮೈಸೂರು ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಳ್ಳೇಗಾಲ, ಕಾಮಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಅಸ್ವಸ್ಥರಿಗೆ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ ಮೈಸೂರಿಗೆ ದೌಡಾಯಿಸಿದ ಸಿಎಂ ಕುಮಾರಸ್ವಾಮಿ ಇಂದು ಮೈಸೂರಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹನೂರು: ಕಾಪಾಡು ತಾಯೇ ಎಂದು ಮಾರಿ ಮೊರೆ…

ನೈಸರ್ಗಿಕ ವಿಪತ್ತಿನಿಂದ ನಲುಗಿದ ಕೊಡಗು ಚಿತ್ರಣ ಬಿಂಬಿಸುವ ‘ಕಥೆ ಹೇಳುವೆ ನನ್ನ’ ಕೃತಿ ಲೋಕಾರ್ಪಣೆ
ಮೈಸೂರು

ನೈಸರ್ಗಿಕ ವಿಪತ್ತಿನಿಂದ ನಲುಗಿದ ಕೊಡಗು ಚಿತ್ರಣ ಬಿಂಬಿಸುವ ‘ಕಥೆ ಹೇಳುವೆ ನನ್ನ’ ಕೃತಿ ಲೋಕಾರ್ಪಣೆ

December 15, 2018

ಮೈಸೂರು: ಪುಸ್ತಕ ಬಿಡು ಗಡೆ ಎಂದರೆ ಕೃತಿಕಾರ, ಮುದ್ರಕ, ಪ್ರಕಾಶ ಕರು ಹಾಗೂ ಅವರ ಕುಟುಂಬ, ಸ್ನೇಹಿತರು, ಹಿತೈಷಿಗಳಲ್ಲಿ ಸಂತಸ, ಸಂಭ್ರಮವಿರುತ್ತದೆ. ಆದರೆ ಮೈಸೂರಿನಲ್ಲಿ ಇಂದು ನಡೆದ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದುಃಖ, ದುಮ್ಮಾನ, ಭಾರವಾದ ಮನಸುಗಳು ಒಂದೆಡೆ ಸೇರಿ ಒಂದು ರೀತಿಯ ಸ್ಮಶಾನ ಮೌನ ಮನೆ ಮಾಡಿತ್ತು. ಶ್ರದ್ಧಾಂಜಲಿ ಕಾರ್ಯಕ್ರಮ ಗಳಲ್ಲೂ ದುಃಖದ ಜೊತೆ ಒಂದಿಷ್ಟು ಹಸ ನ್ಮುಖಿ ಮನಸುಗಳನ್ನು ಕಾಣಲು ಸಾಧ್ಯ. ಆದರೆ ‘ಭೂತಾಯಿ ಆಕಳಿಸಿ ಮೈಮುರಿದಾಗ’ ಸಂಭವಿಸಿದ ನೈಸರ್ಗಿಕ ವಿಕೋಪದಿಂದ ತತ್ತರಿಸಿದ ನೆರೆಯ…

ಜೀವ ವಿಮಾ ನಿಗಮದ ನೂತನ ಕಟ್ಟಡ ಉದ್ಘಾಟನೆ
ಮೈಸೂರು

ಜೀವ ವಿಮಾ ನಿಗಮದ ನೂತನ ಕಟ್ಟಡ ಉದ್ಘಾಟನೆ

December 15, 2018

ಮೈಸೂರು: ಸ್ವಂತ ಕಟ್ಟಡ ವನ್ನು ಹೊಂದಿದಾಗಲೇ ಯಾವುದೇ ಸಂಸ್ಥೆ ಹೆಚ್ಚಿನ ವ್ಯವಹಾರವನ್ನು ಮಾಡಲು ಸಾಧ್ಯ ವಾಗುತ್ತದೆ. ಮಾತ್ರವಲ್ಲ ಜನರ ನಂಬಿಕೆಗೆ ಸಂಸ್ಥೆ ಪಾತ್ರವಾಗುತ್ತದೆ ಎಂದು ಸುಶೀಲ್ ಕುಮಾರ್ ಅಭಿಪ್ರಾಯಪಟ್ಟರು. ಬುಧವಾರ ಮೈಸೂರು ನಗರದ ಶಾರದಾ ದೇವಿನಗರದಲ್ಲಿ ನೂತನವಾಗಿ ನಿರ್ಮಿಸಿ ರುವ ಅತ್ಯಾಧುನಿಕ ಸೌಲಭ್ಯವುಳ್ಳ ಸಂಸ್ಥೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ, ಮೈಸೂರು ವಿಭಾಗದ ಹೆಚ್ಚು ಶಾಲೆಗಳು ಸ್ವಂತ ಕಟ್ಟಡವನ್ನು ಹೊಂದಿದ್ದು, ಮೈಸೂರು ನಗರದಲ್ಲಿ 3 ಶಾಖೆಗಳು ಸ್ವಂತ ಕಟ್ಟಡ ವನ್ನು ಹೊಂದಿವೆ. ಉಳಿದೆರಡು ಶಾಖೆಗಳು ಸದ್ಯದಲ್ಲೇ ಸ್ವಂತ ಕಟ್ಟಡವನ್ನು…

ಡಿ.20ರಿಂದ ಮೈಸೂರಿನಲ್ಲಿ ಪುರುಷರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ
ಮೈಸೂರು

ಡಿ.20ರಿಂದ ಮೈಸೂರಿನಲ್ಲಿ ಪುರುಷರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ

December 15, 2018

ಮೈಸೂರು: ಹಾಕಿ ಮೈಸೂರು ವತಿಯಿಂದ ಪುರುಷರ ರಾಜ್ಯ ಮಟ್ಟದ ಆಹ್ವಾನಿತ ಹಾಕಿ ಪಂದ್ಯಾವಳಿ ಮೈಸೂರು ವಿವಿ ಹಾಕಿ ಮೈದಾನದಲ್ಲಿ ಡಿ.20ರಿಂದ 23ರವರೆಗೆ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ.ಬಿ.ದಿಲೀಪ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಕ್ರೀಡಾಕೂಟ ಹೊರತಾಗಿ ಇಂತಹ ದೊಡ್ಡ ಮಟ್ಟದ ಯಾವುದೇ ಹಾಕಿ ಪಂದ್ಯಾವಳಿ ಕಳೆದ 10 ವರ್ಷಗಳಿಂದ ಮೈಸೂರಿನಲ್ಲಿ ಆಯೋಜನೆಗೊಂಡಿಲ್ಲ. ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಮೈಸೂರು,…

ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ
ಮೈಸೂರು

ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

December 15, 2018

ನಂಜನಗೂಡು:  ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಅಪಘಾತಕ್ಕೀಡಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಶಿರಮಳ್ಳಿ ಸಮೀಪದ ಕಂಬದ ಕೊಲ್ಲಿ ಶನಿದೇವರ ಗುಡಿಯ ಬಳಿ ನಡೆದಿದೆ. ಒಂದೇ ಬೈಕ್‍ನಲ್ಲಿ ತೆರಳುತ್ತಿದ್ದ ನಾಲ್ವರು ಯುವಕರಲ್ಲಿ ಶಿರಮಳ್ಳಿ ಗ್ರಾಮದ ರಾಜು(23), ನಾಗೇಂದ್ರ(24) ಸ್ಥಳದಲ್ಲೇ ಮೃತಪಟ್ಟಿದ್ದು, ಆದೇ ಗ್ರಾಮ ಭರತ್‍ಕುಮಾರ್(19) ಕೈ ಮುರಿತಕ್ಕೊಳಗಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದ ಮಾದೇವಶೆಟ್ಟಿ ಪುತ್ರ ಕುಮಾರ್ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಬೆಂಗಳೂರಿನ…

ಡಿ.17ಕ್ಕೆ `ದುಬಾರಿ’  `ಬಾಲನಿನಾದ’ ಕೃತಿ ಬಿಡುಗಡೆ
ಮೈಸೂರು

ಡಿ.17ಕ್ಕೆ `ದುಬಾರಿ’ `ಬಾಲನಿನಾದ’ ಕೃತಿ ಬಿಡುಗಡೆ

December 15, 2018

ಮೈಸೂರು: ಲೇಖಕ ಡಾ.ಪ್ರಸನ್ನ ಹೆಗಡೆ ಅವರ `ದುಬಾರಿ’ ಹಾಗೂ `ಬಾಲ ನಿನಾದ’ ಕೃತಿಗಳ ಬಿಡುಗಡೆ ಸಮಾ ರಂಭವನ್ನು ಡಿ.17ರಂದು ಹಮ್ಮಿ ಕೊಳ್ಳಲಾ ಗಿದೆ ಎಂದು ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಹಿರಿಮರಳಿ ಧರ್ಮರಾಜು ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನವರ್ಧಿನಿ ಎಜುಕೇಷನಲ್ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ವಿಚಾರ ವೇದಿಕೆ, ಭೂಮಿಗಿರಿ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಕೃತಿಗಳ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಎಂದರು. ಅಂದು ಬೆಳಿಗ್ಗೆ 10ಕ್ಕೆ ಮೈಸೂರಿನ ಕಲಾ…

ಶ್ರೀ ಸುಬ್ರಹ್ಮಣ್ಯ ಷಷ್ಠಿ: ಸಾವಿರಾರು ಭಕ್ತರಿಂದ ವಿಶೇಷ ಪೂಜೆ
ಮೈಸೂರು

ಶ್ರೀ ಸುಬ್ರಹ್ಮಣ್ಯ ಷಷ್ಠಿ: ಸಾವಿರಾರು ಭಕ್ತರಿಂದ ವಿಶೇಷ ಪೂಜೆ

December 14, 2018

ಮೈಸೂರು:  ಶ್ರೀಸುಬ್ರಹ್ಮಣ್ಯೇಶ್ವರ ಷಷ್ಠಿ ಅಂಗವಾಗಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಕ್ತರು ಹುತ್ತಕ್ಕೆ ಹಾಲೆರೆಯುವ ಮೂಲಕ ವಿಶೇಷ ಪೂಜೆ ನೆರವೇರಿಸಿದರು. ಮೈಸೂರು-ಬೆಂಗಳೂರು ಹೆದ್ಧಾರಿಯ ಸಿದ್ದಲಿಂಗಪುರ ಬಳಿ ಇರುವ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯ ದಲ್ಲಿ ಭಕ್ತಿ ಭಾವದಿಂದ ಷಷ್ಠಿಯನ್ನು ಆಚರಿಸಲಾ ಯಿತು. ಮುಂಜಾನೆ 3ರಿಂದ ರಾತ್ರಿ 12 ಗಂಟೆವರೆಗೂ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಎಂ.ವಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ಕಳೆದ ಮಧ್ಯ ರಾತ್ರಿಯಿಂದಲೇ ದೇವರಿಗೆ ಸಂಕಲ್ಪ, ರುದ್ರಾಭಿಷೇಕ, ಕ್ಷೀರಾಭಿಷೇಕ,…

ಹೊಸ ವರ್ಷಕ್ಕೆ ಮೈಸೂರಿನ ನೂತನ  ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಸೇವೆ ಲಭ್ಯ
ಮೈಸೂರು

ಹೊಸ ವರ್ಷಕ್ಕೆ ಮೈಸೂರಿನ ನೂತನ ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಸೇವೆ ಲಭ್ಯ

December 14, 2018

ಮೈಸೂರು: ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾಗಿರುವ ಕೃಷ್ಣರಾಜೇಂದ್ರ (ಕೆಆರ್) ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುವ ಕಾಲ ಸಮೀಪಿಸುತ್ತಿದೆ. ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರೆನ್ನದೆ ಸಮಾಜದ ಸರ್ವರಿಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕೆಂಬ ಮಹದುದ್ದೇಶದಿಂದ ಕೃಷ್ಣರಾಜೇಂದ್ರ ಒಡೆಯರ್ ಅವರು 1050 ಹಾಸಿಗೆ ಸಾಮಥ್ರ್ಯದ ಕೆ.ಆರ್. ಆಸ್ಪತ್ರೆಯನ್ನು ಆರಂಭಿಸಿದ್ದರಾದರೂ, ಬರಬರುತ್ತಾ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಜನಸಂಖ್ಯೆ ಹೆಚ್ಚುತ್ತಿ ದ್ದಂತೆಯೇ ದೊಡ್ಡಾಸ್ಪತ್ರೆ ಮೇಲೆ ಒತ್ತಡ ಜಾಸ್ತಿಯಾಯಿತು. ಮೈಸೂರು ಮಾತ್ರ ವಲ್ಲದೆ, ಸುತ್ತಲಿನ ಚಾಮರಾಜನಗರ, ಕೊಡಗು,…

1 162 163 164 165 166 194
Translate »