ಹಾಸನ

ವಿಶೇಷ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಸುತ್ತೂರು ಶ್ರೀ ಭಗವಾನ್ ಬಾಹುಬಲಿಗೆ ಅಭಿಷೇಕ
ಹಾಸನ

ವಿಶೇಷ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಸುತ್ತೂರು ಶ್ರೀ ಭಗವಾನ್ ಬಾಹುಬಲಿಗೆ ಅಭಿಷೇಕ

May 28, 2018

ಶ್ರವಣಬೆಳಗೊಳ:  ಜೈನಕಾಶಿ ಶ್ರವಣ ಬೆಳಗೊಳದಲ್ಲಿ ಇಂದು ನಡೆದ ವಿಶೇಷ ಮಹಾಮಸ್ತಕಾ ಭಿಷೇಕ ಮಹೋತ್ಸವದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಶ್ರೀವೀರ ಸಿಂಹಾಸನ ಮಹಾ ಸಂಸ್ಥಾನ ಪೀಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಪಾಲ್ಗೊಂಡು ಭಗವಾನ್ ಬಾಹುಬಲಿ ಸ್ವಾಮಿಗೆ ಅಭಿಷೇಕ ನೇರವೇರಿಸಿದರು. ವಿಂಧ್ಯಗಿರಿ ಬೆಟ್ಟದ ತಪ್ಪಲಿನಲ್ಲಿರುವ ಸ್ವಾಗತ ಕಚೇರಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದ ಸ್ವಾಮೀಜಿಯವರಿಗೆ ಪಾದಪೂಜೆ ಮಾಡುವ ಮೂಲಕ ಸ್ವಾಗತಿಸಿ, ನೆನಪಿನ ಕಾಣ ಕೆಗಳನ್ನು ನೀಡಿ ಗೌರವಿಸಲಾಯಿತು. ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಡೋಲಿಯ ಮೂಲಕ…

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣ ಕ ಪ್ರಯತ್ನ ನೂತನ ಶಾಸಕ ಡಾ. ಎ.ಟಿ. ರಾಮಸ್ವಾಮಿ ಭರವಸೆ
ಹಾಸನ

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣ ಕ ಪ್ರಯತ್ನ ನೂತನ ಶಾಸಕ ಡಾ. ಎ.ಟಿ. ರಾಮಸ್ವಾಮಿ ಭರವಸೆ

May 28, 2018

ರಾಮನಾಥಪುರ: ನಾನು ಎಂದೂ ಅಧಿಕಾರದ ಹಿಂದೆ ಹೋದವನಲ್ಲ, ಹಣದ ಅಮಿಷಕ್ಕೆ ಒಳಗಾದವನಲ್ಲ. ಪ್ರಾಮಾ ಣ ಕವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ನೂತನ ಕ್ಷೇತ್ರದ ಶಾಸಕ ಡಾ. ಎ.ಟಿ.ರಾಮಸ್ವಾಮಿ ತಿಳಿಸಿದರು. ರಾಮನಾಥಪುರ ಬಸವೇಶ್ವರ ವೃತ್ತದಲ್ಲಿ ನಡೆದ ಅಭಿನಂದನಾ ಪೂರ್ವಕ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತ ಬಾಂಧವರು ಹೆಚ್ಚಿನ ರೀತಿ ಮತ ನೀಡಿರುವು ದಕ್ಕೆ ಅಭಿನಂದನೆ. ಹಣ, ಹೆಂಡ, ಜಾತಿ, ಯಾವುದನ್ನು ಲೆಕ್ಕಿಸದೆ ನನಗೆ ನೀವು ನೀಡಿರುವ ಈ ಅವಕಾಶಕ್ಕೆ ವಿಶ್ವಾಸವಿಟ್ಟು ಪಕ್ಷಭೇದ ಮರೆತು ಪ್ರಾಮಾಣ ಕವಾಗಿ…

ಸ್ವಯಂಪ್ರೇರಿತ ಬಂದ್‍ಗೆ ವರ್ತಕರಿಗೆ ಮನವಿ
ಹಾಸನ

ಸ್ವಯಂಪ್ರೇರಿತ ಬಂದ್‍ಗೆ ವರ್ತಕರಿಗೆ ಮನವಿ

May 28, 2018

ಬೇಲೂರು: ರಾಜ್ಯದ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ರೈತರ ಹಿತದೃಷ್ಟಿಯಿಂದ ವರ್ತಕರು ಸ್ವಯಂ ಪ್ರೇರಿತರಾಗಿ ಸೋಮವಾರ ಬಂದ್ ಆಚರಿಸಿ ಸಹಕಾರ ನೀಡುವಂತೆ ವರ್ತಕರಲ್ಲಿ ಮನವಿ ಮಾಡಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕೊರಟಿಕೆರೆ ಪ್ರಕಾಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಬದುಕು ಹಸನಾಗಿದ್ದರೆ ನಾಡಿನ ಪ್ರತಿಯೊಬ್ಬರ ಬದುಕು ಉತ್ತಮ ವಾಗಿರುತ್ತದೆ. ರೈತರ ಆರ್ಥಿಕತೆ ಅಚ್ಚುಕಟ್ಟಾ ಗಿದ್ದರೆ ವರ್ತಕರ ವ್ಯವಹಾರವೂ ಉತ್ತಮ ವಾಗಿರುತ್ತದೆ. ಇದನ್ನು ಅರಿತು ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದೇವೆ. ಇದಕ್ಕೆ ಪೂರಕವಾಗಿ ರೈತರ…

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‍ರಿಂದ ಹಣ್ಣುಗಳ ಗುಣಮಟ್ಟ ಪರಿಶೀಲನೆ
ಹಾಸನ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‍ರಿಂದ ಹಣ್ಣುಗಳ ಗುಣಮಟ್ಟ ಪರಿಶೀಲನೆ

May 27, 2018

ಹಾಸನ :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಅವರಿಂದು ನಗರದ ಕಲಾ ಭವನದ ಬಳಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಿದ್ದ ಹಣ್ಣುಗಳ ಗುಣಮಟ್ಟ ಪರಿಶೀಲಿಸಿದರು. ರಸ್ತೆ ಬದಿಯಲ್ಲಿ ಮಾರುವಂತಹ ಹಣ್ಣು ಗಳನ್ನು ಪೌಡರ್ ಮೂಲಕ ಹಣ್ಣು ಮಾಡ ಲಾಗುತ್ತದೆ ಎಂಬ ಸಂಶಯಾಸ್ಪದ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ತೆರಳಿದ ಅವರು, ರಸ್ತೆಬದಿ ವ್ಯಾಪಾರಿಗಳು ಮಾರಾಟ ಕ್ಕಿಟ್ಟಿದ್ದ ಹಣ್ಣಗಳನ್ನು ಪರಿಶೀಲಿಸಿದರಲ್ಲದೆ, ವ್ಯಾಪಾರ ಮಾಡುವ ವ್ಯಕ್ತಿ ಯಾರಿಂದ ಸರಕು ಪಡೆಯುತ್ತಾನೆ, ಮಾವಿನ ಹಣ್ಣುಗಳನ್ನು ಯಾವ ರೀತಿ ಹಣ್ಣು ಮಾಡಲಾಗುತ್ತದೆ…

ವೃಕ್ಷಮಾತೆ ತಿಮ್ಮಕ್ಕ ನಿಧನ ವದಂತಿ ಕುರಿತು ಕಮಿಷನರ್‍ಗೆ ದೂರು ನೀಡಲು ಮುಂದಾದ ದತ್ತು ಪುತ್ರ
ಹಾಸನ

ವೃಕ್ಷಮಾತೆ ತಿಮ್ಮಕ್ಕ ನಿಧನ ವದಂತಿ ಕುರಿತು ಕಮಿಷನರ್‍ಗೆ ದೂರು ನೀಡಲು ಮುಂದಾದ ದತ್ತು ಪುತ್ರ

May 27, 2018

ಬೇಲೂರು: ನಾಡೋಜ ಪ್ರಶಸ್ತಿ ಪುರಸ್ಕøತೆ ಸಾಲುಮರದ ತಿಮ್ಮಕ್ಕನವರು ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿರುವವರ ವಿರುದ್ಧ ಕ್ರಮ ಕೈಗೊ ಳ್ಳುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿರುವ ಕಮಿಷನರ್ ಕಚೇರಿಗೆ ಸಾಲು ಮರದ ತಿಮ್ಮಕ್ಕನವರೊಂದಿಗೆ ತೆರಳಿ ದೂರು ಸಲ್ಲಿ ಸುವುದಾಗಿ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ತಿಳಿಸಿದ್ದಾರೆ. ‘ಮೈಸೂರು ಮಿತ್ರ’ ನೊಂದಿಗೆ ಮಾತ ನಾಡಿದ ಬಳ್ಳೂರು ಉಮೇಶ್, ಕಳೆದ ಮೂರ್ನಾಲ್ಕು ವರ್ಷದಿಂದಲೂ ಕೆಲವು ಕಿಡಿಗೇಡಿಗಳು ಸಾಲುಮರದ ತಿಮ್ಮಕ್ಕ ಹಾಗೂ ತಮ್ಮ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ…

ಮುಖಂಡರ ಒಳಒಪ್ಪಂದವೇ ಬಿಜೆಪಿ ಸೋಲಿಗೆ ಕಾರಣ: ಆಕ್ರೋಶ
ಹಾಸನ

ಮುಖಂಡರ ಒಳಒಪ್ಪಂದವೇ ಬಿಜೆಪಿ ಸೋಲಿಗೆ ಕಾರಣ: ಆಕ್ರೋಶ

May 27, 2018

ಬೇಲೂರು:  ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಮುಖಂಡರೇ ನೇರ ಹೊಣೆಗಾರರಾಗಿದ್ದು, ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯ ಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಪಟ್ಟಣದಲ್ಲಿ ನಡೆಯಿತು. ಪಟ್ಟಣ ಮಂಜುನಾಥ ಕಲ್ಯಾಣ ಮಂಟಪ ದಲ್ಲಿ ಬಿಜೆಪಿ ಸೋಲಿನ ಆತ್ಮಾವಲೋಕನ ಸಭೆ ಏರ್ಪಡಿಸಲಾಗಿತ್ತು. ಬೇಲೂರು ಬಿಜೆಪಿ ಚುನಾವಣಾ ಉಸ್ತುವಾರಿ ನವಿಲೆ ಅಣ್ಣಪ್ಪ ಮಾತನಾಡುವ ವೇಳೆಯಲ್ಲಿ ಸಿಡಿಮಿಡಿ ಗೊಂಡ ಕಾರ್ಯಕರ್ತರು, ಇಲ್ಲಿನ ಮುಖಂ ಡರು ಬೇರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪ್ರಚಾರ ಕಾರ್ಯಕ್ಕೆ…

ಕಾರು-ಸ್ಕೂಟರ್ ಅಪಘಾತ ವರ್ಗಾವಣೆ ಪತ್ರ ತರಲು ಹೋಗಿದ್ದ ತಂದೆ ಸಾವು, ಪುತ್ರಿ ಪಾರು
ಹಾಸನ

ಕಾರು-ಸ್ಕೂಟರ್ ಅಪಘಾತ ವರ್ಗಾವಣೆ ಪತ್ರ ತರಲು ಹೋಗಿದ್ದ ತಂದೆ ಸಾವು, ಪುತ್ರಿ ಪಾರು

May 27, 2018

ಹಾಸನ: ಸ್ಕೂಟರ್‍ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸವಾರ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಚಟ್ಟಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ನಗರದ ಸಂಗಮೇಶ್ವರ ಬಡಾವಣೆಯ ವಾಸಿ ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಧರ್ಮ ಪ್ರಕಾಶ್(48) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪುತ್ರಿ ಪ್ರಿಯಾಂಕ ಗಂಭೀರವಾಗಿ ಗಾಯಗೊಂಡಿದ್ದು, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಧರ್ಮ ಪ್ರಕಾಶ್‍ರ ಪುತ್ರಿ ಪ್ರಿಯಾಂಕ ನಗರದ ಹೊರ ವಲಯ ಬೆಂಗಳೂರು ರಸ್ತೆಯಲ್ಲಿರುವ ಹೆಚ್‍ಕೆಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ದ್ವಿತೀಯ ಪಿಯು ಪರೀಕ್ಷೆ…

ಅಳಿವಿನತ್ತ ಹುಣಸಿನ ಕೆರೆ
ಹಾಸನ

ಅಳಿವಿನತ್ತ ಹುಣಸಿನ ಕೆರೆ

May 26, 2018

ಹಾಸನ: ನಗರದ ಹೊರ ವಲಯದಲ್ಲಿರುವ ಹುಣಸಿನಕೆರೆ ತ್ಯಾಜ್ಯಗಳ ಸಮ್ಮಿಶ್ರಣದಲ್ಲಿ ಸಂಪೂರ್ಣ ಕಲುಷಿತಗೊ ಳ್ಳುತ್ತಿದ್ದು, ಅಳಿವಿನ ಅಂಚಿನತ್ತ ಸಾಗುತ್ತಿದೆ. ಬಡವರ ಊಟಿ ಎಂದೇ ಕರೆಯಲ್ಪ ಡುವ ಹಾಸನ ನಗರದಲ್ಲಿ ಈಗ ಎಲ್ಲಿ ನೋಡಿದರೂ ಸಿಮೆಂಟ್ ಕಟ್ಟಡಗಳೇ ಎದ್ದುನಿಂತಿದ್ದು, ನಗರದ ಜನತೆ ಮನೆ ಮಂದಿಯೊಂದಿಗೆ ರಜೆ ಕಳೆಯಲು ಮನಸ್ಸಿಗೆ ನೆಮ್ಮದಿಕೊಡುವಂತ ನೈಸರ್ಗಿಕ ಪ್ರದೇಶಗಳನ್ನು ಬೂದು ಕನ್ನಡಿಯಲ್ಲಿ ಹುಡುಕುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಪ್ರತಿ ವರ್ಷ ದೇಶ-ವಿದೇಶ ಗಳಿಂದ ಕೆರೆ ಅಂಗಳಕ್ಕೆ ವಲಸೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆಯೂ ಕ್ಷೀಣ ಸುತ್ತಿದ್ದು, ಪಕ್ಷಿ…

ಬಿರುಗಾಳಿ ಸಹಿತ ಮಳೆ: ಲಕ್ಷಾಂತರ ರೂ. ಹಾನಿ
ಹಾಸನ

ಬಿರುಗಾಳಿ ಸಹಿತ ಮಳೆ: ಲಕ್ಷಾಂತರ ರೂ. ಹಾನಿ

May 26, 2018

ರಾಮನಾಥಪುರ: ಹೋಬಳಿ ಸುತ್ತಮುತ್ತ ಬಿರುಗಾಳಿ ಸಹಿತ ಸುರಿದ ಮಳೆಗೆ ಲಕ್ಷಾಂತರ ರೂ. ಹಾನಿಯಾಗಿದೆ. ಹೋಬಳಿಯ ಸುತ್ತಮುತ್ತ ಗುರುವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯಿಂದ ಬೆಲೆ ಬಾಳುವ ಮರ-ಗಿಡಗಳು ನಾಶವಾಗಿದ್ದು, ಹಲವಾರು ಮನೆಗಳ ಹೆಂಚು, ಮೇಲ್ಛಾವಣೆ ಶೀಟುಗಳು ಹಾರಿ ಹೋಗಿವೆ. ಭಾರೀ ಗಾತ್ರದ ಮರಗಳು ಧರೆಗೆ ಉರುಳಿವೆ. ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಉರುಳಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಕೇರಳಾಪುರ, ಕಾಳೇನ ಹಳ್ಳಿ, ಆನಂದೂರು ಮುಂತಾದ ಕಡೆಗಳ ಗ್ರಾಮಗಳಲ್ಲಿ ಬಿರುಗಾಳಿಗೆ ಮನೆಗಳ ಮೇಲ್ಚಾವಣ ಹಾರಿ ಹೋಗಿದೆ. ಕೇರಳಾಪುರಕ್ಕೆ…

ನೇಗಿಲು ಹಿಡಿದ ಕಾವಿಧಾರಿ ಮಠ ಮಂದಿರಗಳಿಗೆ ಮಾದರಿ
ಹಾಸನ

ನೇಗಿಲು ಹಿಡಿದ ಕಾವಿಧಾರಿ ಮಠ ಮಂದಿರಗಳಿಗೆ ಮಾದರಿ

May 26, 2018

ಅರಸೀಕೆರೆ: ಮಠದ ಆವರಣದ ಜಮೀನಲ್ಲಿ ಸ್ವಾಮೀಜಿಯೊಬ್ಬರು ಬೇಸಾಯ ಮಾಡಿ ಬೆಳೆದ ತರಕಾರಿ ಬೆಳೆದು ಭಕ್ತರ ದಾಸೋಹಕ್ಕೆ ಬಳಸುವ ಮೂಲಕ ಇತರೆ ಮಠ ಮಂದಿರಗಳಿಗೆ ಮಾದರಿಯಾಗಿದ್ದಾರೆ. ತಾಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವೀರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ನೇಗಿಲು ಹಿಡಿದು ಬೇಸಾಯ ಮಾಡುತ್ತಿದ್ದು, ಭೂ ಸೇವೆಗೆ ಅಸಡ್ಡೆ ತೋರುವ ಇಂದಿನ ಯುವ ಜನಾಂಗಕ್ಕೆ ಪದವೀಧರರಾದ ಈ ಸ್ವಾಮೀಜಿ ಸ್ಪೂರ್ತಿಯಾಗಿದ್ದಾರೆ. ಹತ್ತಾರು ವರ್ಷಗಳಿಂದ ಮಳೆ ಇಲ್ಲದೆ ತತ್ತರಿಸಿದ್ದ ತಾಲೂಕಿನ ರೈತಾಪಿ ಜನತೆಗೆ ಕಳೆದ ದಿನಗಳಿಂದ ಬೀಳುತ್ತಿರುವ ಮುಂಗಾರು…

1 125 126 127 128 129 133
Translate »