ಹಾಸನ

ಅರಸೀಕೆರೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ
ಹಾಸನ

ಅರಸೀಕೆರೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ

May 7, 2018

ಅರಸೀಕೆರೆ: ಜಿಲ್ಲೆಯ ಅರಸೀ ಕೆರೆ ವಿಧಾನ ಸಭೆ ಕ್ಷೇತ್ರವು ಜಿಲ್ಲೆಯ ಉಳಿದ ಕ್ಷೇತ್ರಗಳಂತೆ ಈ ಬಾರಿಯ ಚುನಾವಣೆಯಲ್ಲಿ ಪ್ರತಿಷ್ಠಿತ ಕಣವಾಗಿದ್ದು, ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಹಣಾಹಣ ಏರ್ಪಟ್ಟಿದೆ. ಹಾಲಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ತಮ್ಮ ಹತ್ತು ವರ್ಷಗಳ ಸಾಧನೆಗಳನ್ನುಜನರ ಮುಂದೆ ತೆಗೆದುಕೊಂಡು ಹೋಗುವ ಮೂಲಕ ಮೂರನೇ ಬಾರಿಗೆ ಗೆಲುವನ್ನು ತಮ್ಮ ದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹ್ಯಾಟ್ರಿಕ್ ಹೀರೋ ಆಗಲು ಹಗಲಿರುಳು ಶ್ರಮಿಸುತ್ತಿ ದ್ದಾರೆ. ಮತ್ತೊಂದೆಡೆ ಮಾಜಿ ಶಾಸಕ ದಿವಂಗತ ಜಿ.ಎಸ್ ಬಸವರಾಜು ಪುತ್ರ ಡಿ.ಬಿ.ಶಶಿಧರ್…

ಸಿಎಂ ಆಪ್ತ ಮಂಜೇಗೌಡ ಪ್ರಚಾರಕ್ಕೆ ಜೆಡಿಎಸ್ ಅಡ್ಡಿ ಆರೋಪ ರಸ್ತೆ ತಡೆ, ಪೊರಕೆ ಪ್ರದರ್ಶನ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಹಾಸನ

ಸಿಎಂ ಆಪ್ತ ಮಂಜೇಗೌಡ ಪ್ರಚಾರಕ್ಕೆ ಜೆಡಿಎಸ್ ಅಡ್ಡಿ ಆರೋಪ ರಸ್ತೆ ತಡೆ, ಪೊರಕೆ ಪ್ರದರ್ಶನ, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

May 5, 2018

ಹೊಳೆನರಸೀಪುರ: ಸಿಎಂ ಆಪ್ತ, ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಜೆಡಿಎಸ್ ಬೆಂಬಲಿಗರಿಂದ ತಾಲೂಕಿನ ವಿವಿಧೆಡೆ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲ ಜೆಡಿಎಸ್ ಕಾರ್ಯಕರ್ತರು ರಸ್ತೆಗೆ ಮಣ್ಣು ಸುರಿದು, ಟ್ರಾಕ್ಟರ್ ನಿಲ್ಲಿಸಿ ತಡೆಯೊಡ್ಡಿದ್ದರೆ, ಮಹಿಳಾ ಕಾರ್ಯ ಕರ್ತರು ಪೊರಕೆ ಪ್ರದರ್ಶಿಸಿ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹಲವೆಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ…

ಮಿಸ್ಟರ್ ಸುಳ್ಳೇಂದ್ರ ಮೋದಿ…. ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರೈ ಟೀಕೆ
ಹಾಸನ

ಮಿಸ್ಟರ್ ಸುಳ್ಳೇಂದ್ರ ಮೋದಿ…. ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರೈ ಟೀಕೆ

May 5, 2018

ಹಾಸನ: ಮಿಸ್ಟರ್ ಸುಳ್ಳೇಂದ್ರ ಮೋದಿ ಎಂದು ಉಚ್ಚರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜರಿದ ಬಹುಭಾಷಾ ನಟ ಪ್ರಕಾಶ್ ರೈ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವು ದಿಲ್ಲ ಎಂದು ಭವಿಷ್ಯ ನುಡಿದ್ದಾರೆ. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಸಂವಿಧಾನ ಉಳಿಸಿ ಸಂಕಲ್ಪ ಸಮಾವೇಶ’ ದಲ್ಲಿ ಎ.ಕೆ.ಸುಬ್ಬಯ್ಯ ಅವರ ‘ಸಂವಿಧಾನ ಅಪಾಯದಲ್ಲಿದೆ’ ಪುಸ್ತಕ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದರು. ನಾನು ಯಾವುದೇ ಒಂದು ಪಕ್ಷಕ್ಕೆ ಸೇರಿದವನಲ್ಲ. ರಾಜಕೀಯ ಮಾಡಬೇಕಾದರೆ ಪಕ್ಷವೇ ಬೇಕಾಗಿಲ್ಲ. ನನಗೆ ಪದವಿ ಮತ್ತು ಅಧಿಕಾರದ ಅವಶ್ಯಕತೆಯಿಲ್ಲ…

ರಾಜ್ಯದಲ್ಲಿ ಭಜರಂಗಬಲಿ-ಜಿಹಾದಿ ನಡುವಿನ ಚುನಾವಣೆ ಬೇಲೂರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿಕೆ
ಹಾಸನ

ರಾಜ್ಯದಲ್ಲಿ ಭಜರಂಗಬಲಿ-ಜಿಹಾದಿ ನಡುವಿನ ಚುನಾವಣೆ ಬೇಲೂರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿಕೆ

May 4, 2018

ಬೇಲೂರು:  ಕರ್ನಾಟಕದ ವಿಧಾನಸಭಾ ಚುನಾವಣೆ ಸವಾಲಿನಂತಾಗಿದ್ದು, ಈ ಚುನಾವಣೆ ಭಜರಂಗಬಲಿ ಹಾಗೂ ಜಿಹಾದಿಗಳ ನಡುವಿನ ಚುನಾವಣೆಯಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು. ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ಬಿಜೆಪಿ ಯದ್ದಾಗಿದ್ದು, ಇದಕ್ಕೆ ರಾಜ್ಯದ ಜನತೆ ಸಹಕಾರ ನೀಡಬೇಕಿದೆ. ಹಿಂದೂ ಭಾವನೆ ಗಳನ್ನು ಮೆಟ್ಟುವಂತಹ ಹಾಗೂ ಜಿಹಾದಿ ಭಾವನೆಗಳನ್ನು ಈ ಭಾಗದಲ್ಲಿ ಬಿತ್ತಿ ಜನರಲ್ಲಿ ಆತಂಕ ಉಂಟು ಮಾಡುವಂತಹ ಸರ್ಕಾರವನ್ನು ಕಿತ್ತೊಗೆಯಬೇಕು…

ಬಿಜೆಪಿ ನಾಯಕರಿಗೆ ಸಿದ್ಧಾಂತವಿಲ್ಲ, ಮತ್ತೊಬ್ಬರ ಮೇಲೆ ಹೇರುತ್ತಿದ್ದಾರೆ
ಹಾಸನ

ಬಿಜೆಪಿ ನಾಯಕರಿಗೆ ಸಿದ್ಧಾಂತವಿಲ್ಲ, ಮತ್ತೊಬ್ಬರ ಮೇಲೆ ಹೇರುತ್ತಿದ್ದಾರೆ

May 4, 2018

ಹಾಸನ:  ಬಿಜೆಪಿ ನಾಯಕ ರಿಗೆ ಯಾವುದೇ ಸಿದ್ಧಾಂತವಿಲ್ಲ, ಇನ್ನೊಬ್ಬರ ಸಿದ್ಧಾಂತವನ್ನು ನಮ್ಮ ಮೇಲೆ ಹೇರುವ ಕೆಲಸವನ್ನು ಮಾಡುತ್ತಿದ್ದು, ಮತದಾರರು ಯೋಚಿಸಿ ಮತ ಹಾಕಬೇಕು ಎಂದು ಬಹು ಭಾಷಾ ನಟ ಪ್ರಕಾಶ್ ರೈ ಮನವಿ ಮಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದಲ್ಲಿ ಗುರುವಾರ ಹಮ್ಮಿ ಕೊಳ್ಳಲಾಗಿದ್ದ ಸಂವಾದದಲ್ಲಿ ಮಾತನಾ ಡುತ್ತಾ, ಬಿಜೆಪಿ ಮತ್ತು ಸಂಘ-ಪರಿವಾರ ದವರು ದೇಶಕ್ಕಾಗಿ ಕೆಲಸ ಮಾಡದೇ ಇನ್ನೊಬ್ಬರ ಸಿದ್ಧಾಂತವನ್ನು ಮತ್ತೊಬ್ಬರಿಗೆ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಎಲ್ಲಾ ಧರ್ಮಗಳು ಇರುವುದು…

ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್ ಬೆಂಬಲಿಸಿ ನಟ ಯಶ್ ರೋಡ್ ಶೋ
ಹಾಸನ

ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್ ಬೆಂಬಲಿಸಿ ನಟ ಯಶ್ ರೋಡ್ ಶೋ

May 4, 2018

ಹಾಸನ:  ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್.ಪ್ರಕಾಶ್ ಬೆಂಬಲಿಸಿ ರಾಕಿಂಗ್ ಸ್ಟಾರ್ ಯಶ್ ತೆರೆದ ವಾಹನ ದಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಒಂದು ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಆದರೇ ಉತ್ತಮ ವ್ಯಕ್ತಿ ಪರ ಪ್ರಚಾರ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಜನಪರ ಉತ್ತಮ ಕೆಲಸ ಮಾಡುವವರು ಯಾವ ಪಕ್ಷದವರೇ ಆಗಿರಲಿ ಅವರ ಪರ ವಾಗಿ ನಾನು ಪ್ರಚಾರ ಮಾಡುತ್ತೇನೆ. ಹಾಗೇ ಜನರು ಕೂಡ ಅಂತಹವರನ್ನು ಗುರುತಿಸಿ…

ಜೂಜಾಡುತ್ತಿದ್ದ 14 ಆರೋಪಿಗಳ ಬಂಧನ.
ಹಾಸನ

ಜೂಜಾಡುತ್ತಿದ್ದ 14 ಆರೋಪಿಗಳ ಬಂಧನ.

May 4, 2018

ಹಾಸನ: ಜೂಜಾಡುತ್ತಿದ್ದ ಹದಿನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಹಾಸನದ ಬೂವನಹಳ್ಳಿ ಸ್ವಾಮಿ(43), ಆದರ್ಶನಗರದ ಸುರೇಶ್(35), ಕುವೆಂಪು ನಗರದ ಶರತ್‍ಕುಮಾರ್(24), ಮಡೆನೂರು ಪದ್ಮರಾಜ್(39), ಆಡುವಳ್ಳಿ ಮಂಜು (32), ಗುಡ್ಡೇಹಳ್ಳಿ ಕೊಪ್ಪಲು ಗೋಪಾಲ (40), ಸಂತೇಪೇಟೆ ಶ್ರೀಕಾಂತ್(25), ವಲ್ಲಬಾಯಿ ರಸ್ತೆಯ ಸೈಯಾದ್ ಮೀರ್ (46), ಸಿಂಗೇನಹಳ್ಳಿಕೊಪ್ಪಲು ರಘು (33), ಬಸಟಿಕೊಪ್ಪಲು ರಘು(29), ಸತ್ಯಮಂಗಲ ರಮೇಶ್(40), ಶ್ರೀನಗರದ ಕುಮಾರ(34), ದೇವಿನಗರದ ಜಯರಾಂ (35) ಹಾಗೂ ಪೆನ್‍ಷನ್ ಮೊಹಲ್ಲಾದ ರಮೇಶ್(37) ಬಂಧಿತ ಆರೋಪಿಗಳು. ಮೇ 2ರಂದು…

ಜೆಡಿಎಸ್ ಅಭ್ಯರ್ಥಿ ಶಾಸಕ ಹೆಚ್.ಎಸ್.ಪ್ರಕಾಶ್ ಪರ ಗೌಡರ ಸೊಸೆ ಭವಾನಿ ರೇವಣ್ಣ ನೇತೃತ್ವದಲ್ಲಿ ಬಿರುಸಿನ ಪ್ರಚಾರ
ಹಾಸನ

ಜೆಡಿಎಸ್ ಅಭ್ಯರ್ಥಿ ಶಾಸಕ ಹೆಚ್.ಎಸ್.ಪ್ರಕಾಶ್ ಪರ ಗೌಡರ ಸೊಸೆ ಭವಾನಿ ರೇವಣ್ಣ ನೇತೃತ್ವದಲ್ಲಿ ಬಿರುಸಿನ ಪ್ರಚಾರ

May 3, 2018

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್ ಪರ ಜಿಪಂ ಸದಸ್ಯೆ ಭವಾನಿ ರೇವಣ್ಣ, ಬೆಂಬಲಿಗರೊಂದಿಗೆ ಇಂದು ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮೊದಲು ನಗರದ ಪಾರ್ಕ್ ರಸ್ತೆಯಲ್ಲಿ ರುವ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೂರಾರು ಮಹಿಳೆಯರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತಯಾಚಿಸಿದರು. ಇದೇ ವೇಳೆ ಮಾತ ನಾಡಿದ ಭವಾನಿ ರೇವಣ್ಣ ಅವರು, ಹಾಸನ ಅಭ್ಯರ್ಥಿ ಹೆಚ್.ಎಸ್.ಪ್ರಕಾಶ್ ಪರ ಅವರ ಪತ್ನಿ ಲಲಿತಮ್ಮ ಜೊತೆ ಸೇರಿ ನಗರದಲ್ಲಿರುವ…

ಅತ್ಯಾಚಾರ ಪ್ರಕರಣ ತಡೆಗೆ ಆಗ್ರಹಿಸಿ ಮೆಡಿಕಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಹಾಸನ

ಅತ್ಯಾಚಾರ ಪ್ರಕರಣ ತಡೆಗೆ ಆಗ್ರಹಿಸಿ ಮೆಡಿಕಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

May 3, 2018

ಹಾಸನ: ದೇಶದಲ್ಲಿ ನಡೆಯು ತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗೆ ಸೂಕ್ತ ಕಾನೂನುಗಳನ್ನು ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಗರದ ಎನ್. ಆರ್.ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಎನ್.ಆರ್.ವೃತ್ತದಲ್ಲಿ ಜಮಾ ಯಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು. ಅತ್ಯಾಚಾರಿಗಳನ್ನು ಗುರುತಿಸಿ ನ್ಯಾಯಾ ಲಯವು ಶೀಘ್ರದಲ್ಲಿ ಅವರಿಗೆ ಶಿಕ್ಷೆ ಕೊಡ ಬೇಕು. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಅವರನ್ನು ಬಂಧಿಸಬೇಕು. ಸಹಾಯವಾಣ 1091 ಬೆಂಗಳೂರಿನಲ್ಲಿ…

ವಿದ್ಯಾರ್ಥಿನಿ ಆತ್ಮಹತ್ಯೆ
ಹಾಸನ

ವಿದ್ಯಾರ್ಥಿನಿ ಆತ್ಮಹತ್ಯೆ

May 3, 2018

ಅರಸೀಕೆರೆ: ಪಿಯು ಪರೀಕ್ಷೆ ಯಲ್ಲಿ ಅನುತ್ತೀರ್ಣ ಆದ ಹಿನ್ನೆಲೆ ವಿದ್ಯಾರ್ಥಿನಿಯೋರ್ವಳು ಅತ್ಮಹತ್ಯೆಗೆ ಶರಣರಾದ ಘಟನೆ ಸಮಿಪದ ಕೋರನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟರಾಜು ಪುತ್ರಿ ರೋಜ ಅತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಪಟ್ಟಣದ ಪ್ರತಿಭಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ ಈಕೆ ಆನ್‍ಲೈನ್‍ನಲ್ಲಿ ಫಲಿಂತಾಂಶ ವೀಕ್ಷಿಸಿ ಅನುತ್ರ್ತೀಣವಾದ ಹಿನ್ನೆಲೆ ಮನನೊಂದು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

1 127 128 129 130 131 133
Translate »