ಸಿನಿಮಾ

ನಿಖಿಲ್ ಎ.ಪಿ.ಅರ್ಜನ್ ಚಿತ್ರಕ್ಕೆ ಸದ್ಯದಲ್ಲೇ ಚಾಲನೆ
ಸಿನಿಮಾ

ನಿಖಿಲ್ ಎ.ಪಿ.ಅರ್ಜನ್ ಚಿತ್ರಕ್ಕೆ ಸದ್ಯದಲ್ಲೇ ಚಾಲನೆ

March 20, 2020

ಮದುವೆ ಮೂಡ್‍ನಲ್ಲಿರುವ ನಿಖಿಲ್‍ಕುಮಾರಸ್ವಾಮಿ ಈಗ ಮದುವೆ ಬ್ಯುಸಿಯ ನಡುವೆಯೂ ಸಿನಿಮಾ ಕೆಲಸವನ್ನು ನಿಲ್ಲಿಸಿಲ್ಲ. ಕೊರೊನಾ ಭೀತಿಯಿಂದ ಚಿತ್ರೀಕರಣ ಎ¯್ಲÉಡೆ ರz್ದÁಗಿದ್ದರೂ ಸಹ ಕಥೆ ಕೇಳುವುದು, ಹೊಸ ಚಿತ್ರಗಳಿಗೆ ಸಹಿ ಹಾಕುವ ಕಾರ್ಯ ಮುಂದುವರೆಸಿz್ದÁರೆ. ಈಗಾಗಲೇ ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾ ಗಳಿವೆ. ಆ ಸಾಲಿಗೆ ಈಗ ಮತ್ತೊಂದು ಚಿತ್ರ ಸೇರಿದೆ. ನಿಖಿಲ್ ಚಿತ್ರವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಅರ್ಜುನ್ ಕೆಲ ಮಾಹಿತಿ ಹಂಚಿಕೊಂಡಿz್ದÁರೆ. ಈಗಾಗಲೇ ಜಾಗ್ವಾರ್, ಸೀತಾರಾಮ ಕಲ್ಯಾಣ ಮತ್ತು ಕುರುಕ್ಷೇತ್ರ…

ಸತೀಶ್ ನೀನಾಸಂ ಸಿಕ್ಸ್‍ಪ್ಯಾಕ್ ಅಸಲಿ ಕಾರಣ ಇದು !
ಸಿನಿಮಾ

ಸತೀಶ್ ನೀನಾಸಂ ಸಿಕ್ಸ್‍ಪ್ಯಾಕ್ ಅಸಲಿ ಕಾರಣ ಇದು !

March 20, 2020

ಕೆಲವು ದಿನಗಳ ಹಿಂದೆಯಷ್ಟೇ ನಟ ಸತೀಶ್ ನೀನಾಸಂ ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ದೇಹ ಹುರಿಗೊಳಿಸಿಕೊಂಡ ಫೋಟೋವೊಂದನ್ನು ಹಂಚಿಕೊಂಡಿ ದ್ದರು. ಜಿಮ್‍ನಲ್ಲಿ ನಿಂತು ತೆಗೆಸಿಕೊಂಡಿದ್ದ ಆ ಫೋಟೋ ಸಖತ್ ವೈರಲ್ ಕೂಡ ಆಗಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಸತೀಶ್ ಯಾಕಾಗಿ ಈ ಕಸರತ್ತು ನೆಡೆಸಿ ದ್ದಾರೆ ಎಂಬ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇನ್ನೇನು ರಿಲೀಸ್‍ಗೆ ಸಿದ್ಧವಾಗಿರುವ ಗೋಧ್ರಾ ಸಿನಿಮಾದ ಹಾಡೊಂದರ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದ್ದು, ಈ ಸಾಂಗ್ ಗಾಗಿ ಸತೀಶ್ ಬೆವರಿಳಿಸಿದ್ದಾರೆ. ಅದೊಂದು ವಿಶೇಷ…

ಏಪ್ರಿಲ್‍ನಲ್ಲಿ ‘ತಿರುವು’ ಚಿತ್ರ ಬಿಡುಗಡೆ
ಸಿನಿಮಾ

ಏಪ್ರಿಲ್‍ನಲ್ಲಿ ‘ತಿರುವು’ ಚಿತ್ರ ಬಿಡುಗಡೆ

March 20, 2020

ಮೈಸೂರಿನ ಪ್ರತಿಭೆಗಳೇ ಸೇರಿ ಒಂದು ಕುತೂಹಲಕರವಾದ ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಶ್ರೀ ರಾಗಶ್ರೀ ಫಿಲಂಸ್ ಪ್ರೊಡಕ್ಷನ್ಸ್ ವತಿಯಿಂದ ‘ತಿರುವು’ ಚಿತ್ರ ನಿರ್ಮಾಣವಾಗಿದ್ದು, ಏಪ್ರಿಲ್‍ನಲ್ಲಿ ಬಿಡುಗಡೆಯಾಗಲಿದೆ. ಒಂದು ಕೊಲೆಯ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ‘ತಿರುವು’ ಪ್ರತಿ ಹಂತದಲ್ಲೂ ಪ್ರೇಕ್ಷಕರನ್ನು ಕುತೂಹಲ ಗೊಳಿಸುತ್ತದೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿದ್ದು, ಇದೊಂದು ಸದಭಿರುಚಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸುತ್ತಮುತ್ತಲ ಸ್ಥಳೀಯ ಪ್ರಾಕೃತಿಕ ಲೋಕೇಶನ್‍ನಲ್ಲಿ ಚಿತ್ರೀಕರಣಗೊಂಡಿರುವ ತಿರುವು…

ಮಗನ ಪ್ರಾರಂಭ ಚಿತ್ರಕ್ಕೆ ರವಿಚಂದ್ರನ್ ಸಾಥ್
ಸಿನಿಮಾ

ಮಗನ ಪ್ರಾರಂಭ ಚಿತ್ರಕ್ಕೆ ರವಿಚಂದ್ರನ್ ಸಾಥ್

March 13, 2020

ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡಿದ್ದಾನೆ, ಸಿಗರೇಟ್ ಸೇದಿz್ದÁನೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಸಾಹೇಬ, ಬೃಹಸ್ಪತಿ ಚಿತ್ರಗಳ ನಂತರ ಅಭಿನಯಿಸಿರುವ ಮತ್ತೊಂದು ಚಿತ್ರ ಪ್ರಾರಂಭ. ಇದೇ ಮೊದಲಬಾರಿಗೆ ಮನುರಂಜನ್ ಮಾಸ್ ಕಮ್ ಆಕ್ಷನ್ ಲವ್‍ಸ್ಟೋರಿ ಒಳಗೊಂಡ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ತಯಾರಾದ ಈ ಚಿತ್ರಕ್ಕೆ ಮನು ಕಲ್ಯಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಲಿರಿಕಲ್ ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು…

ಈ ವಾರ 5 ಅಡಿ 7 ಅಂಗುಲದ ಮಿಸ್ಟ್ರಿ
ಸಿನಿಮಾ

ಈ ವಾರ 5 ಅಡಿ 7 ಅಂಗುಲದ ಮಿಸ್ಟ್ರಿ

March 13, 2020

5 ಅಡಿ 7 ಅಂಗುಲ ನಂದಳಿಕೆ ನಿತ್ಯಾನಂದ ಪ್ರಭು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಮರ್ಡರ್ ಮಿಸ್ಟ್ರಿ ಕಥೆ ಒಳಗೊಂಡ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇತ್ತೀಚೆಗಷ್ಟೇ ಯು/ಎ ಪ್ರಮಾಣ ಪತ್ರ ನೀಡಿದ್ದು, ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿದೆ. ತಂತ್ರ, ಕುತಂತ್ರ, ಯುಕ್ತಿ, ಕುಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಈ ತ್ರಿವಳಿ ಸೂತ್ರಗಳನ್ನು ಇಟ್ಟುಕೊಂಡು ಕಥೆ ಮಾಡಲಾ ಗಿರುವ ಚಿತ್ರ ಇದಾಗಿದೆ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಎತ್ತರ 5.2ಅಡಿಯಿಂದ 6.3ರವರೆಗೆ ಇರುತ್ತದೆ….

ದಿಗಂತ್ ಅಭಿನಯದ ಕಾಮಿಡಿ, ಕ್ರೈಂ, ಥ್ರಿಲ್ಲರ್ ‘ಮಾರಿಗೋಲ್ಡ್’ಗೆ ಚಾಲನೆ
ಸಿನಿಮಾ

ದಿಗಂತ್ ಅಭಿನಯದ ಕಾಮಿಡಿ, ಕ್ರೈಂ, ಥ್ರಿಲ್ಲರ್ ‘ಮಾರಿಗೋಲ್ಡ್’ಗೆ ಚಾಲನೆ

March 13, 2020

ಕಾಮಿಡಿ, ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಮಾರಿಗೋಲ್ಡ್ ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ ಕಟ್ ಹೇಳುತ್ತಿದ್ದಾರೆ. ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಕಳೆದ À 5 ರಿಂದ ಚಿತ್ರೀ ಕರಣ ಆರಂಭವಾಗಿದ್ದು, ಬೆಂಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಸುತ್ತಮುತ್ತ 35 ರಿಂದ 40 ದಿನಗಳ ಕಾಲ ಒಂದಷ್ಟು ವಿಶೇಷ ಲೊಕೇಶನ್‍ಗಳಲ್ಲಿ ನಡೆಯಲಿದೆ. ಒಂದೇ ಹಂತದಲ್ಲಿ ಚಿತ್ರದ ಹಾಡುಗಳು ಹಾಗೂ ಮಾತಿನ ಭಾಗದ…

ಓಬಿರಾಯನ ಕಥೆಗೆ ರಾಕಿಂಗ್‍ಸ್ಟಾರ್ ಸಾಥ್
ಸಿನಿಮಾ

ಓಬಿರಾಯನ ಕಥೆಗೆ ರಾಕಿಂಗ್‍ಸ್ಟಾರ್ ಸಾಥ್

March 13, 2020

ವಿನಯ್ ಶಾಸ್ತ್ರಿ ಅವರ ನಿರ್ದೇಶನದ ಓಬಿರಾಯನ ಕಥೆ ಚಿತ್ರದ ಟೈಟಲ್ ಅನಾವರಣ ಕಳೆದವಾರ ನೆರವೇರಿತು. ರಾಜೇಶ್ ನಟರಂಗ ಒಬ್ಬ ಫೋಟೋಗ್ರಾಫರ್ ಆಗಿ ನಟಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ರಾಕಿಂಗ್‍ಸ್ಟಾರ್ ಯಶ್ ಅನಾವರಣ ಮಾಡಿದರು. ನಂತರ ಮಾತನಾಡುತ್ತಾ ನಾನು ಹಿಂದೆ ಪ್ರೀತಿ ಇಲ್ಲದೆ ಮೇಲೆ ಧಾರಾವಾಹಿಯಲ್ಲಿ ನಟಿಸುತ್ತಿರುವಾಗ ಅಚ್ಯುತಕುಮಾರ್, ರಾಜೇಶ್ ಅವರನ್ನು ಅಣ್ಣ ಎಂದೇ ಕರೆಯುತ್ತಿz್ದÉ. ಅವರು ತೆರೆಮೇಲೆ ಹೀರೋ ಆಗಲಿಲ್ಲವಾದರೂ, ಸೆಟ್‍ನಲ್ಲಿ ಯಾವಾಗಲೂ ಹೀರೋನಂತೆಯೇ ಇರುತ್ತಿದ್ದರು. ತಡವಾಗಿಯಾದರೂ ರಾಜೇಶ್ ಹೀರೋ ಆಗುತ್ತಿರುವುದಕ್ಕೆ ಖುಷಿಯಾಗಿದೆ. ನನ್ನ ಬೆಳವಣಿಗೆಗೆ ಇವರೆಲ್ಲ…

ಕೊರೊನಾ ಟೈಟಲ್‍ನಲ್ಲಿ ಸಿನಿಮಾ !
ಸಿನಿಮಾ

ಕೊರೊನಾ ಟೈಟಲ್‍ನಲ್ಲಿ ಸಿನಿಮಾ !

March 13, 2020

ಜಗತ್ತನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಈಗ ಚಿತ್ರರಂಗಕ್ಕೂ ಆವರಿಸಿದೆ. ಏನಪ್ಪಾ ಕೊರೋನಾ ವೈರಸ್ ಮನುಷ್ಯರಿಗೆ ಬಿಟ್ಟು ಸಿನಿಮಾಗೆ ಅಂದ್ಕೋಬೇಡಿ, ಈ ಭೀಕರ ಕಾಯಿಲೆಯನ್ನೇ ಆಧರಿಸಿ ಸಿನಿಮಾ ಮಾಡಲು ತಯಾರಿ ನಡೆಯುತ್ತಿದೆ. ಇಂಥz್ದÉೂಂದು ಅಧಿಕೃತ ಸುದ್ದಿ ಗಾಂಧಿನಗರದಿಂದ ಕೇಳಿಬಂದಿದೆ. ಒಂದೊಳ್ಳೆಯ ಸಿನಿಮಾ ಮಾಡಲು ಕಥೆ ಯಾವ P್ಷÀಣದಲ್ಲಿ ಹೊಳೆಯುತ್ತೆ ಎಂಬುದನ್ನು ಹೇಳೋಕಾಗಲ್ಲ. ಅದರಲ್ಲೂ ಸಮಾಜದಲ್ಲಿ ನಡೆಯುವ ಪ್ರಮುಖ ಬೆಳವಣಿಗೆಗಳ ಬಗ್ಗೆ ನಿರ್ದೇಶಕ ಹಾಗೂ ನಿರ್ಮಾಪಕರು ಸದಾ ಕಣ್ಣು ಇಟ್ಟಿರುತ್ತಾರೆ. ಈಗ ಕೊರೊನಾ ವೈರಸ್‍ನ ಕಥೆ ಇಟ್ಟು ಕೊಂಡು ಚಿತ್ರ…

ಗಾಳಿಪಟ -2 ಚಿತ್ರಕ್ಕೂ ತಟ್ಟಿದ ಕೊರೊನಾ ಎಫೆಕ್ಟ್ ! 2 ತಿಂಗಳು ಶೂಟಿಂಗ್ ಮುಂದಕ್ಕೆ
ಸಿನಿಮಾ

ಗಾಳಿಪಟ -2 ಚಿತ್ರಕ್ಕೂ ತಟ್ಟಿದ ಕೊರೊನಾ ಎಫೆಕ್ಟ್ ! 2 ತಿಂಗಳು ಶೂಟಿಂಗ್ ಮುಂದಕ್ಕೆ

March 13, 2020

ಇಡೀ ಜಗತ್ತನ್ನೇ ತಲ್ಲಣಗೊಳಿಸು ತ್ತಿರುವ ಕೊರೊನಾ ವೈರಸ್ ಭೀತಿ ಇದೀಗ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಅದರ ಪರಿಣಾಮ ಕೆಲ ಚಿತ್ರಗಳ ಫಾರಿನ್ ಶೂಟಿಂಗ್ ರದ್ದಾದ ಬೆನ್ನಲ್ಲೇ ಈಗ ಗಾಳಿಪಟ 2 ಚಿತ್ರದ ಚಿತ್ರೀಕರಣವನ್ನೂ ಒಂದಷ್ಟು ದಿನಗಳ ಕಾಲ ಪೆÇೀಸ್ಟ್‍ಪೆÇೀನ್ ಮಾಡಿದ ಘಟನೆ ನಡೆದಿದೆ. ಹೌದು, ಗೋಲ್ಡನ್‍ಸ್ಟಾರ್ ಗಣೇಶ್, ದಿಗಂತ್, ಪವನ್‍ಕುಮಾರ್ ಅಭಿನಯದ ಗಾಳಿಪಟ 2 ಚಿತ್ರದ ಚಿತ್ರೀ ಕರಣವನ್ನು ನಿರ್ದೇಶಕ ಯೋಗರಾಜ ಭಟ್ಟರು ಎರಡು ತಿಂಗಳ ಕಾಲ ಮುಂದಕ್ಕೆ ಹಾಕಿದ್ದಾರೆ. ಯೋಗರಾಜ್ ಭಟ್ ಅವರೇ ಕಥೆ, ಚಿತ್ರಕಥೆ…

ರೈತನ ಹೋರಾಟದ ಕಥನ ನರಗುಂದ ಬಂಡಾಯ
ಸಿನಿಮಾ

ರೈತನ ಹೋರಾಟದ ಕಥನ ನರಗುಂದ ಬಂಡಾಯ

March 13, 2020

ನೈಜಘಟನೆ ಆಧಾರಿತ ಚಿತ್ರಗಳು ಬರುವುದು ತುಂಬಾ ವಿರಳ. ಆದರೆ, 1980ರಲ್ಲಿ ರೈತರ ಜಮೀನಿನ ಮೇಲೆ ಸರ್ಕಾರ ಹೇರಿದ ದುಪ್ಪಟ್ಟು ಕಂದಾಯದ ವಿರುದ್ದ ದಂಗೆಯೆದ್ದ ರೈತರ ಹೋರಾಟದ ಕಥನ `ನರಗುಂದ ಬಂಡಾಯ’ ಈಗಾಗಲೇ ನಾಟಕ ರೂಪದಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡು ಯಶಸ್ವಿ ಯಾಗಿತ್ತು. ಇದೇ ಕಥೆಯನ್ನು ನಿರ್ದೇಶಕ ನಾಗೇಂದ್ರ ಮಾಗಡಿ ಅವರು ಚಿತ್ರರೂಪಕ್ಕಿಳಿಸಿದ್ದಾರೆ. ಇಂದು ಈ ಚಿತ್ರ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಇಂದಿರಾಗಾಂಧಿ ಪ್ರಧಾನಿ ಯಾಗಿದ್ದ ಕಾಲದಲ್ಲಿ ರೈತರ ಜಮೀನಿನ ಮೇಲೆ ಹೆಚ್ಚಿನ ಕರ ವಿಧಿಸಲಾಗಿತ್ತು. ಅದರ…

1 9 10 11 12
Translate »