ವಾರ್ ಫುಟ್ ಸ್ಟುಡಿಯೋಸ್ ಹಾಗೂ ಸುಮುಖ ಎಂಟರ್ ಟೈನರ್ ಲಾಂಛನವನದಲ್ಲಿ ರೆಡ್ಡಿ ಕೃಷ್ಣ ಹಾಗೂ ರವಿ ಗೌಡ ಅವರು ನಿರ್ಮಿಸಿರುವ ರೌಡಿ ಬೇಬಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.. ನಿರ್ಮಾಪಕರಲೊಬ್ಬರಾದ ರೆಡ್ಡಿ ಕೃಷ್ಣ ಈ ಚಿತ್ರದ ನಿರ್ದೇಶಕರು ಕೂಡ.. ಅರ್ಮಾನ್ ಮೆರುಗು ಸಂಗೀತ ನಿರ್ದೇಶನ, ಅಭಿಷೇಕ್ ಅವರ ಹಿನ್ನೆಲೆ ಸಂಗೀತ, ಸಾಮ್ರಾಟ್ ಛಾಯಾಗ್ರಹಣ ಹಾಗು ವೆಂಕಿ ಯು ಡಿ ವಿ ಸಂಕಲನ ಈ…
ಗ್ಲಾಮರಸ್ ಲುಕ್ನಲ್ಲಿ ಅದ್ವಿತಿ ಶೆಟ್ಟಿ
April 3, 2020ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿ, ಜನಪ್ರಿಯವಾಗಿದ್ದ ಸೈಕೋ ಚಿತ್ರ ನಿಮಗೆಲ್ಲ ನೆನಪಿರಬಹುದು. ಆ ಚಿತ್ರವನ್ನು ನಿರ್ದೇಶಿಸಿದ್ದವರು ವಿ.ದೇವದತ್ತ. ಒಂದಷ್ಟು ವರ್ಷ ಮರೆಯಾಗಿದ್ದ ಅವರು ಈಗ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. “ಎಸ್” ಎಂಬ ಹೆಸರಿನ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ವಿ.ದೇವದತ್ತ ಅವರು ಕೊರೋನಾ ಕಂಟಕ ಮುಗಿದ ನಂತರ ಚಿತ್ರದ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗು ದೊಡ್ಡಬಳ್ಳಾಪುರದ ಸುತ್ತಮುತ್ತ ಒಂದೇ ಹಂತದಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆಯಲಿದೆ. ಚಿತ್ರದ ಎರಡು ಹಾಡುಗಳನ್ನು ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ…
ಕರೋನಾದಿಂದ ಪಾರಾದ ರವಿಚಂದ್ರನ್ ಪುತ್ರ
April 3, 2020ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲಗೊಳಿಸಿರುವ ಕೊರೊನಾ ವೈರಸ್ ಸ್ಯಾಂಡಲ್ವುಡ್ ತಾರೆಯರನ್ನೂ ಬಿಟ್ಟಿಲ್ಲ. ಆದರೆ ಮುಂಜಾಗ್ರತೆ ವಹಿಸಿದ್ದರಿಂದ ಕೆಲವರು ಸ್ವಲ್ಪದರಲ್ಲೇ ಪಾರಾದಂಥ ಪ್ರಕರಣವೂ ನಡೆದಿದೆ. ಈಗ ಎ¯್ಲÉಲ್ಲೂ ಕೊರೊನಾ ವೈರಸ್ನz್ದÉೀ ಎಫೆಕ್ಟ್. ಅದನ್ನು ಬಿಟ್ಟರೆ ಬೇರೆ ಮಾತೇ ಇಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರು ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿz್ದÁರೆ. ಈ ನಡುವೆ ನಾನು ಅದೃಷ್ಟದಿಂದ ಪಾರಾಗಿz್ದÉೀನೆ ಎಂದು ಕೆಲವರು ತಮಗಾದ ಅನುಭವಗಳನ್ನು ಹೇಳಿಕೊಂಡಿz್ದÁರೆ, ಅಂಥವರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಕೂಡ ಒಬ್ಬರು. ಅವರು ತ್ರಿವಿಕ್ರಮ ಚಿತ್ರದಲ್ಲಿ ನಾಯಕನಾಗಿ…
ಹೊಸ ಚಿತ್ರದಲ್ಲಿ ಪೃಥ್ವಿ ಅಂಬರ್
April 3, 2020ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದಂಥ ಚಿತ್ರ ದಿಯಾ. ಅಪರೂಪದ ಪ್ರೇಮಕಥಾನಕ ಹೊಂದಿದ್ದ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಪೃಥ್ವಿ ಅಂಬರ್ ಅವರಿಗೆ ಫಾರ್ ರಿಜಿಸ್ಟ್ರೇಷನ್ ಎಂಬ ಹೆಸರಿನ ಮತ್ತೊಂದು ಚಿತ್ರಕ್ಕೆ ಅವಕಾಶ ಹುಡುಕಿ ಕೊಂಡು ಬಂದಿದೆ. ಅವರ ಹೊಸ ಚಿತ್ರಕ್ಕೆ “ಈoಡಿ ಡಿegಟಿ” ಎಂದು ಹೆಸರಿಡಲಾ ಗಿದ್ದು ಬರುವ ಮೇ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭಿಸಿ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಈ ಚಿತ್ರದಲ್ಲಿ ಹಾಸ್ಯನಟ ತಬಲ ನಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೊಮ್ಯಾಂಟಿಕ್…
ಟಕ್ಕರ್ ಹಾಡು ಮೆಚ್ಚಿದ ಧ್ರುವಸರ್ಜಾ
March 20, 2020ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್. ಈಗ ದರ್ಶನ್ ಕುಟುಂಬದ ಹುಡುಗ ಮನೋಜ್ ಹೀರೋ ಆಗಿರುವ ಟಕ್ಕರ್ ಚಿತ್ರದ ಟೀಸರ್ ಮತ್ತು ಹಾಡುಗಳನ್ನು ನೋಡಿ ಮೆಚ್ಚಿ ಮಾತಾಡಿದ್ದಾರೆ. “ ಕನ್ನಡ ಚಿತ್ರರಂಗಕ್ಕೆ ದರ್ಶನ್ ದೊಡ್ಡ ಆನೆ ಇದ್ದಂತೆ. ಅವರು ನಡೆದಿದ್ದೇ ದಾರಿ. ಹೀಗಿರುವಾಗ ಟಕ್ಕರ್ ಸಿನಿಮಾದಲ್ಲಿ ಆನೆ ನಡೆದಿದ್ದೆ ದಾರಿ ಅಲ್ವೇನ್ರಿ, ಯಾರೂ ಕೊಡಬೇಡಿ ಲೆಕ್ಚರ್… ಎನ್ನುವ ಹಾಡು ರೂಪಿಸಿರುವುದು ತುಂಬಾ ಖುಷಿ ಆಯ್ತು. ಈ ಹಾಡು ಕೂಡಾ ಅಷ್ಟೇ ಅರ್ಥಪೂರ್ಣವಾಗಿ ಮೂಡಿಬಂದಿದೆ. ಡಾ.ವಿ.ನಾಗೇಂದ್ರ ಪ್ರಸಾದ್…
ಯುವರತ್ನ ಡೈಲಾಗ್ ಟೀಸರ್ ಬಿಡುಗಡೆ
March 20, 2020ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಹಟ್ಟುಹಬ್ಬದ ವಿಶೇಷವಾಗಿ ಬರ್ತ್ಡೇ ಹಿಂದಿನ ದಿನವೇ ಬಿಡುಗಡೆಯಾದ ಯುವರತ್ನ ಚಿತ್ರದ ಡೈಲಾಗ್ ಟೀಸರ್ನಲ್ಲಿ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹೊರಹಾಕಲಾಗಿದೆ. ಈ ಡೈಲಾಗ್ ಟೀಸರ್ ಬಿಡುಗಡೆಯಾದ ಕೇವಲ 18 ಗಂಟೆಗಳಲ್ಲಿ ಒಂದೂವರೆ ಮಿಲಿಯನ್ ನಷ್ಟು ವ್ಯೂಸ್ ಪಡೆದುಕೊಂಡಿದೆ. ಈ ಟೀಸರ್ಗಾಗಿಯೇ ಕಾದು ಕುಳಿತಿದ್ದ ಪುನೀತ್ ಅಭಿಮಾನಿಗಳಿಗೆ ಟೀಸರ್ನಲ್ಲಿರುವ ಸಂಭಾಷಣೆಗಳು ಸಖತ್ ಕಿಕ್ ಕೊಟ್ಟಿರುವುದಂತೂ ನಿಜ. ರಿಲೀಸಾದ ಅಲ್ಪ ಸಮಯದಲ್ಲೇ ಈ ಡೈಲಾಗ್ಗಳು ಎಲ್ಲಾ ಕಡೆ ವೈರಲ್ ಆಗಿಹೋಗಿವೆ. ಪುನೀತ್ ಹುಟ್ಟುಹಬ್ಬಕ್ಕೆ ಇನ್ನಷ್ಟು ಕಳೆ ಬರಬೇ…
ಜಗದೀಶ್ ಹುಟ್ಟುಹಬ್ಬಕ್ಕೆ ಮಡದಿಯ ಒಲವಿನ ಓಲೆ
March 20, 2020ಕಳೆದವಾರ ನವರಸ ನಾಯಕ ಜಗ್ಗೇಶ್ ಅವರ 57ನೇ ಹುಟ್ಟುಹಬ್ಬ. ಅವರು ಪ್ರತಿಬಾರಿ ತಮ್ಮ ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲೇ ಆಚರಿಸಿಕೊಳ್ಳುವುದನ್ನು ಹಿಂದಿನಿಂದ ರೂಢಿಸಿಕೊಂಡು ಬಂದಿದ್ದಾರೆ. ಈ ಸಲವೂ ಜಗ್ಗೇಶ್ ಮತ್ತವರ ಕುಟುಂಬ ಮಂತ್ರಾಲಯ ಕ್ಷೇತ್ರಕ್ಕೆ ಭೇಟಿನೀಡಿ, ಗುರುರಾಯರ ಆಶೀರ್ವಾದ ಪಡೆದಿz್ದÁರೆ. ಈ ಬಗ್ಗೆ ಜಗ್ಗೇಶ್ ಅವರೇ ತಮ್ಮ ಟ್ವಿಟ್ಟರಿನಲ್ಲಿ ಫೋಟೋಗಳನ್ನು ಹಂಚಿಕೊಂಡಿz್ದÁರೆ. ಅಲ್ಲದೆ ನನ್ನ ಹುಟ್ಟುಹಬ್ಬದ ದಿನ ರಾಯರು ನಿದ್ರಿಸುತ್ತಿದ್ದ ಜಾಗದಲ್ಲಿ ಅವರ ಆ ದಿನ ನೆನೆದು ತP್ಷÀಣ ರೋಮಾಂಚನ ಎಂದು ಬರೆದು ಟ್ವೀಟ್ ಮಾಡಿz್ದÁರೆ. ಇದೇ ಸಂದರ್ಭದಲ್ಲಿ ಜಗ್ಗೇಶ್…
ಬಿಡುಗಡೆಗೆ ರಡಿಯಾದ ಗರುಡಾಕ್ಷ
March 20, 2020ನರಸಿಂಹಮೂರ್ತಿ ಅವರ ನಿರ್ಮಾಣದ ಪ್ರಥಮ ಚಿತ್ರ `ಗರುಡಾಕ್ಷ’ ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಸೆನ್ಸಾರ್ನಿಂದ ಯು/ಎ ಪ್ರಮಾಣ ಪತ್ರ ಪಡೆದಿಕೊಂಡಿದೆ. ಶ್ರೀಧರ್ವೈಷ್ಣವ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ನರಸಿಂಹ ಮೂರ್ತಿ ಅವರು ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದು, ಸಿನಿಮಾ ಮೇಲಿನ ಪ್ರೀತಿಯಿಂದ ನಿರ್ಮಾಪಕರಾಗಿದ್ದಾರೆ. ಪ್ರೀತಿ, ವಿಶ್ವಾಸ, ನಂಬಿಕೆ, ಸ್ವಾರ್ಥ, ಹಣ, ದುರಾಸೆಯಂಥ ಮಾನವ ಸಹಜ ಸ್ವಭಾವಗಳ ಸುತ್ತ ಹೆಣೆಯಲಾಗಿರುವ ಕಥೆ ಈ ಚಿತ್ರದಲ್ಲಿದ್ದು, ತಂದೆ, ಮಕ್ಕಳ ನಡುವಿನ ಬಾಂಧವ್ಯದ ಎಳೆಯನ್ನು ಬಿಚ್ಚಿಡÀಲಾಗಿದೆ. ಸಂಬಂಧಗಳ…
ಮಾ.31ರವರೆಗೆ ಥಿಯೇಟರ್, ಮಾಲ್ ಬಂದ್!
March 20, 2020ಸಿನಿಮಾ, ಧಾರಾವಾಹಿ ಚಿತ್ರೀಕರಣ ಸ್ಥಗಿತ ಕನ್ನಡ ಚಲನ ಚಿತ್ರೋದ್ಯಮಕ್ಕೆ ಕೊರೋನಾ ವೈರಸ್ ಕಾಟದಿಂದ ಸಧ್ಯ ಮುಕ್ತಿ ದೊರೆಯುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಕರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗು ತ್ತಲಿರುವ ಹಿನ್ನೆಲೆಯಲ್ಲಿ ಭಯಭೀತರಾದ ಜನ ತಮ್ಮ ಮನೆಗಳನ್ನು ಬಿಟ್ಟು ಹೊರಗೆ ಬರೋದಕ್ಕೇ ಹೆದರುತ್ತಿದ್ದಾರೆ. ಕಳೆದ ಶುಕ್ರವಾರವಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಾದ್ಯಂತ ಚಿತ್ರಮಂದಿರ ಹಾಗೂ ಮಾಲ್ಗಳನ್ನು ಮುಂದಿನ ಒಂದು ವಾರದವರೆಗೆ ಮುಚ್ಚ ಬೇಕು ಎಂದು ಆದೇಶ ಹೊರಡಿಸಿದ್ದರು. ಇನ್ನೇನು ಆ ಗಡುವು ಮುಗಿಯುತ್ತಾ…
ಮತ್ತೆ ಬರುತ್ತಿದ್ದಾರೆ `ಪ್ರಚಂಡ ಪುಟಾಣಿಗಳು’
March 20, 20201981ರಲ್ಲಿ ಹಿರಿಯ ನಿರ್ದೇಶಕ ಗೀತ ಪ್ರಿಯಾ ಅವರ ಸಾರಥ್ಯದಲ್ಲಿ ಪ್ರಚಂಡ ಪುಟಾಣಿಗಳು ಎಂಬ ಮಕ್ಕಳ ಸಾಹಸದ ಚಿತ್ರ ತೆರೆಕಂಡಿತ್ತು. ಸುಂದರಕೃಷ್ಣ ಅರಸ್, ಟೈಗರ್ ಪ್ರಭಾಕರ್, ಸದಾಶಿವ ಬ್ರಹ್ಮಾವರ ಅವರೊಂದಿಗೆ ಮಾಸ್ಟರ್ ರಾಮಕೃಷ್ಣ. ಮಾಸ್ಟರ್ ಭಾನುಪ್ರಕಾಶ್ ಮತ್ತಿತರರು ನಟಿಸಿದ್ದ ಚಿತ್ರ ಭರ್ಜರಿ ಯಶಸ್ಸನ್ನು ಸಹ ಕಂಡಿತ್ತು. ಈಗ ಅದೇ ಟೈಟಿಲ್ನಲ್ಲಿ ಪ್ರಚಂಡ ಪುಟಾಣಿಗಳು ಚಿತ್ರ ತಿಂಗಳಾಂತ್ಯದಲ್ಲಿ ಸೆಟ್ಟೇರಲಿದೆ. ಬನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ನಲವತ್ತು ಮಕ್ಕಳು ತಮ್ಮ ಟೀಚರ್ ಒಡಗೂಡಿ ಸವದತ್ತಿ, ಗೋಕಾಕ್ಗೆ ಪ್ರವಾಸಕ್ಕೆಂದು ಹೊರಡುತ್ತಾರೆ….