ಸಿನಿಮಾ

9 ದಿನಗಳ ಚಿತ್ರೀಕರಣ ಮುಕ್ತಾಯ
ಸಿನಿಮಾ

9 ದಿನಗಳ ಚಿತ್ರೀಕರಣ ಮುಕ್ತಾಯ

May 22, 2020

ಎಂ.ವಿ.ಫಿಲಂಸ್ ಲಾಂಛನದಲ್ಲಿ ಡಾ.ಎಂ.ವೆಂಕಟಸ್ವಾಮಿ, ಹರ್ಷ ವರುಣ್‍ಪೈ ಹಾಗೂ ಸಿ.ಎಂ. ಮುರುಗ ಸೇರಿ ನಿರ್ಮಿಸುತ್ತಿರುವ, ಎಸ್.ಎಸ್. ವಿಭಾ ಅವರ ನಿರ್ದೇಶನದ ವಿಭಿನ್ನ ಕಥಾಹಂದರ ಒಳಗೊಂಡ ಚಿತ್ರ 9 ದಿನಗಳು. ಈ ಚಿತ್ರದ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಲಾಗಿದೆ. ಸದ್ಯದಲ್ಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಆರಂಭವಾಗಲಿದೆ. ಈ ಚಿತ್ರಕ್ಕೆ ಕಾರ್ತಿಕ್ ಜೆ.ಕಿರಣ್ ಅವರ ಛಾಯಾಗ್ರಹಣ, ಎಂ.ಸಂಜೀವ್‍ರಾವ್ ಅವರ ಸಂಗೀತ ಸಂಯೋಜನೆ, ಅಲ್ಟಿಮೇಟ್ ಶಿವು ಅವರ ಸಾಹಸ ಸಂಯೋಜನೆ, ಹರಿಕೃಷ್ಣ ಅವರ ನೃತ್ಯ,…

ಬನ್ನಿ ಮತ್ತೆ ದುಡಿಯೋಣ, ಮತ್ತೆ ದೇಶ ಕಟ್ಟೋಣ
ಸಿನಿಮಾ

ಬನ್ನಿ ಮತ್ತೆ ದುಡಿಯೋಣ, ಮತ್ತೆ ದೇಶ ಕಟ್ಟೋಣ

May 22, 2020

ಕೊರೊನಾ ಲಾಕ್‍ಡೌನ್ ಕಾರಣದಿಂದ ಕನ್ನಡ ಚಿತ್ರರಂಗ ಬಹುತೇಕ ಸ್ಥಗಿತವಾಗಿದೆ. ಇದರಿಂದ ಕಲಾವಿದರು ಸೇರಿದಂತೆ ಅನೇಕ ತಂತ್ರಜ್ಞರು ಕೆಲಸವಿಲ್ಲದೆ ಕೂತಿz್ದÁರೆ. ಇಂಥಾ ಸಂದರ್ಭದಲ್ಲಿ ನಟ, ನಿರೂಪಕ ಸೃಜನ್ ಲೋಕೇಶ್ ಹೊಸದೊಂದು ಪ್ರಯತ್ನ ಮಾಡಿದ್ದಾರೆ ಆತ್ಮ ನಿರ್ಭರ ಭಾರತಕ್ಕೆ ಕೈಜೋಡಿಸುವ ಮೂಲಕ ತಮ್ಮ ತಂತ್ರಜ್ಞರಿಗೆ ನೆರವಾಗಿz್ದÁರೆ. ಅದೇನೆಂದರೆ ಸೃಜನ್ ಲೋಕೇಶ್ ತಮ್ಮ ಮನೆಯಲ್ಲಿಯೇ ಒಂದು ಕ್ರಿಯೇಟಿವ್ ವಿಡಿಯೋ ಮಾಡಿz್ದÁರೆ. 20ಕ್ಕೂ ಹೆಚ್ಚು ಛಾಯಾಗ್ರಾಹಕರನ್ನು ಬಳಸಿಕೊಂಡು ಈ ವಿಡಿಯೋ ಮಾಡಿದ್ದು, ಕ್ಯಾಮೆರಾ ವಿಭಾಗದವರಿಗೆ ಕೆಲಸ ಸೃಷ್ಟಿಸಬೇಕೆಂಬ ಉz್ದÉೀಶದಿಂದಲೇ ಈ ವಿಡಿಯೋ ತಯಾರಿಸಿz್ದÁರೆ….

ಗಾಳಿಪಟ 2 ಮತ್ತೆ ಕೆಲಸ ಪ್ರಾರಂಭಿಸಿದ ಭಟ್ರು !
ಸಿನಿಮಾ

ಗಾಳಿಪಟ 2 ಮತ್ತೆ ಕೆಲಸ ಪ್ರಾರಂಭಿಸಿದ ಭಟ್ರು !

May 15, 2020

ಕಳೆದೆರಡು ತಿಂಗಳಿಂದ ಸ್ಥಬ್ಧವಾಗಿದ್ದ ಕನ್ನಡ ಚಿತ್ರರಂಗದಲ್ಲಿ ಇದೀಗ ಒಂದಷ್ಟು ಕೆಲಸಗಳು ಆರಂಭವಾಗುತ್ತಿವೆ. ಸ್ಟುಡಿಯೋಗಳಲ್ಲಿ ಚಿತ್ರಗಳ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸ ಮಾಡಿಕೊಳ್ಳಲು ಸರ್ಕಾರ ಅನುಮತಿ ಕೊಟ್ಟ ಬೆನ್ನಲ್ಲೇ ಕೆಲ ಚಿತ್ರತಂಡಗಳು ಕಾರ್ಯಾರಂಭ ಮಾಡಿವೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರತಂಡ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳನ್ನು ಆರಂಭಿಸಿದೆ. ಕರ್ನಾಟಕ ಸರ್ಕಾರ ಚಿತ್ರೋದ್ಯಮದ ಕೆಲಸಗಳನ್ನು ಪುನರಾರಂಭಿಸಲು ಅನುಮತಿ ನೀಡಿದೆ. ಆದರೆ ಈ ಅನುಮತಿ ಕೇವಲ ಚಿತ್ರದ ಪ್ರೀಪೆÇ್ರಡP್ಷÀನ್ ಹಾಗೂ ಪೆÇೀಸ್ಟ್‍ಪೆÇ್ರಡP್ಷÀನ್ ಕೆಲಸಗಳಿಗೆ ಮಾತ್ರವೇ ಸೀಮಿತವಾಗಿದೆ ಮತ್ತು ಯಾವುದೇ ಶೂಟಿಂಗ್ ನಡೆಸಬಾರದೆಂದು ಹೇಳಲಾಗಿದೆ….

ಹರಿಕಥೆ ಅಲ್ಲ ಗಿರಿಕಥೆ ಹೇಳಹೊರಟಿದ್ದಾರೆ ರಿಶಬ್ ಶೆಟ್ಟಿ
ಸಿನಿಮಾ

ಹರಿಕಥೆ ಅಲ್ಲ ಗಿರಿಕಥೆ ಹೇಳಹೊರಟಿದ್ದಾರೆ ರಿಶಬ್ ಶೆಟ್ಟಿ

May 15, 2020

ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಹೆಸರಾಗಿರುವ ರಿಷಬ್‍ಶೆಟ್ಟಿ ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಹೀಗೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟವರು. ಈಗಾಗಲೇ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ರುದ್ರಪ್ರಯಾಗ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಹಿರಿಯ ನಟ ಅನಂತ್‍ನಾಗ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ರಿಷಭ್‍ಶೆಟ್ಟಿ ಸಜ್ಜಾಗಿದ್ದಾರೆ. ಗಿರಿಕೃಷ್ಣ ಎಂಬ ಯುವ ನಿರ್ದೇಶಕನ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು ಹರಿಕಥೆ ಅಲ್ಲ ಗಿರಿಕಥೆ. ಈ ಚಿತ್ರಕ್ಕಾಗಿ…

ರಾಬರ್ಟ್‍ಗೆ ಅಮೆಜಾನ್ 70 ಕೋಟಿ ಆಫರ್ !
ಸಿನಿಮಾ

ರಾಬರ್ಟ್‍ಗೆ ಅಮೆಜಾನ್ 70 ಕೋಟಿ ಆಫರ್ !

May 15, 2020

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ದಿನದಿಂದ ದಿನಕ್ಕೆ ಹೊಸ ವಿಚಾರಗಳಿಂದ ಸುದ್ದಿಯಾ ಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಚಿತ್ರರಂಗದಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಈ ಚಿತ್ರ ಯಾವಾಗ ಬಿಡುಗಡೆಯಾಗುವುದೋ ಎಂದು ದಚ್ಚು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿz್ದÁರೆ. ಅಂದುಕೊಂಡ ಪ್ಲಾನ್ ಪ್ರಕಾರ ಏ.9ರಂದೇ ರಾಬರ್ಟ್ ಬಿಡುಗಡೆಯಾಗಿರಬೇಕಿತ್ತು. ಆದರೆ ಲಾಕ್‍ಡೌನ್ ನಿಂದಾಗಿ ಎಲ್ಲಾ ಪ್ಲಾನ್ ತಲೆಕೆಳಗಾಗಿದೆ. ಇತ್ತೀಚೆಗೆ ಸ್ವತಃ ದರ್ಶನ್ ಅವರೇ ಟ್ವೀಟ್ ಮಾಡಿ ಲಾಕ್ಡೌನ್ ಇರುವುದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಆದಷ್ಟು…

ಕಲಿಯುಗದ ಕಂಸ ಪೋಸ್ಟರ್ ಬಿಡುಗಡೆ
ಸಿನಿಮಾ

ಕಲಿಯುಗದ ಕಂಸ ಪೋಸ್ಟರ್ ಬಿಡುಗಡೆ

May 15, 2020

ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ‘ಕಲಿಯುಗದ ಕಂಸ’ನ ಆಗಮನ ವಾಗುತ್ತಿದೆ. ಹೌದು ಇದು ಹೊಸ ಚಿತ್ರವೊಂದರ ಶೀರ್ಷಿಕೆ. ಇಲ್ಲಿ ಕಂಸನ ಪಾತ್ರದಾರಿಯಾಗಿ ಸಂದೀಪ್ ಕಾಣಿಸಿಕೊಂಡಿದ್ದಾರೆ. ಅವರಿಗಿದು ಪ್ರಥಮ ಪ್ರಯತ್ನ. ಇವರ ಸಹೋದರ ದಿಲೀಪ್‍ಕುಮಾರ್ ಹಾಗೂ ಸಹೋದರಿ ಶ್ರೀಮತಿ ದೇವಕಿ ಈ ಚಿತ್ರದ ನಿರ್ಮಾಪಕರು. ಮೊನ್ನೆ ಸಂದೀಪ್ ಅವರ ಜನ್ಮದಿನ. ಅಂದೇ ಈ ಚಿತ್ರದ ಮೋಷನ್ ಪೆÇೀಸ್ಟರ್‍ನ್ನು ಎ 2 ಮ್ಯೂಜಿಕ್ ಯು ಟ್ಯೂಬ್‍ನಲ್ಲಿ ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷ 48 ಸೆಕಂಡ್ ಆವಧಿಯ ಈ ಮೋಷನ್ ಪೆÇೀಸ್ಟರ್‍ನ್ನು ಎಡಿಟ್…

ಲಾಕ್‍ಡೌನ್‍ನಲ್ಲೇ ತಯಾರಾದ ಚಿತ್ರ ಪೇಂಟರ್
ಸಿನಿಮಾ

ಲಾಕ್‍ಡೌನ್‍ನಲ್ಲೇ ತಯಾರಾದ ಚಿತ್ರ ಪೇಂಟರ್

May 15, 2020

ನಿರ್ದೇಶಕ ವೆಂಕಟ್‍ಭಾರದ್ವಾಜ್ ಒಂದು ಚಿತ್ರವನ್ನು ಅದೂ ಲಾಕ್‍ಡೌನ್ ಸಮಯದಲ್ಲೇ ಮಾಡಿ ಮುಗಿಸಿದ್ದಾರೆ. ಅವರೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರಲ್ಲದೆ ನಿರ್ದೇಶನ ಕೂಡ ಮಾಡಿದ್ದಾರೆ. ಆ ಚಿತ್ರದ ಹೆಸರು `ದಿ ಪೈಂಟರ್.’ ಲಾಕ್ಡೌನ್ ಸಂದಭರ್Àದಲ್ಲೇ ಒಂದು ಚಲನಚಿತ್ರ ಮಾಡಬಾರದೇಕೆ ಎಂದು ಕೊಂಡಾಗ ಹುಟ್ಟಿz್ದÉೀ `ದಿ ಪೈಂಟರ್’. ಇಂದಿನ ಲಾಕ್‍ಡೌನ್ ಪರಿಸ್ಥಿತಿಗೆ ತಕ್ಕಂತೆ ಒಂದು ಚಾಲೆಂಜಿಂಗ್ ಸಬ್ಜೆಕ್ಟ್ ರೆಡಿ ಮಾಡಿದೆ. ಇವತ್ತಿನ ಪರಿಸ್ಥಿತಿಯನ್ನು ಕೆಲವರು ಹೇಗೆ ಒಳ್ಳೆಯದಕ್ಕೆ, ಮತ್ತೆ ಕೆಲವರು ಕೆಟ್ಟದ್ದಕ್ಕೆ ಹೇಗೆ ಉಪಯೋಗಿಸಿಕೊಳ್ಳು ತ್ತಾರೆ ಎಂಬ ವಿಷಯವನ್ನ ದಿ ಪೈಂಟರ್…

ಪಾಕ್ ಕ್ರಿಕೆಟಿಗನೊಂದಿಗೆ ವಿವಾಹ : ಮಿಲ್ಕಿಬ್ಯೂಟಿ ಸ್ಪಷ್ಟನೆ
ಸಿನಿಮಾ

ಪಾಕ್ ಕ್ರಿಕೆಟಿಗನೊಂದಿಗೆ ವಿವಾಹ : ಮಿಲ್ಕಿಬ್ಯೂಟಿ ಸ್ಪಷ್ಟನೆ

May 8, 2020

ಇತ್ತೀಚೆಗೆ ದಕ್ಷಿಣಭಾರತ ಚಿತ್ರರಂಗದ ಮಿಲ್ಕಿಬ್ಯೂಟಿ ಎಂದೇ ಹೆಸರಾಗಿರುವ ತಮನ್ನಾ ಭಾಟಿಯಾ ಪಾಕಿಸ್ತಾನದ ಕ್ರಿಕೆಟಿಗರೊಬ್ಬರನ್ನು ಮದುವೆಯಾಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈಗ ಈ ವಿಷಯಕ್ಕೆ ಸಂಬಂಧಿಸಿ ದಂತೆ ಸ್ವತಃ ತಮನ್ನಾ ಅವರೇ ಸ್ಪಷ್ಟನೆ ನೀಡಿz್ದÁರೆ. ಸದ್ಯ ಸೌಥ್‍ನ ಟಾಪ್ ನಟಿಯಾಗಿರುವ ತಮನ್ನಾ ಈಗ ಹಿಂದಿ ಚಿತ್ರದಲ್ಲೂ ನಟಿಸುತ್ತಿz್ದÁರೆ. ಹಾಗಾಗಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ನಂತರ ತಮನ್ನಾ ಪಾಕ್ ಕ್ರಿಕೆಟಿಗನನ್ನು ಮದುವೆಯಾಗುತ್ತಾರೆ ಎನ್ನಲಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ತಮನ್ನಾ ಇದು ಶುದ್ಧ ಸುಳ್ಳು ಎಂದು ಹೇಳಿz್ದÁರೆ….

ಇನ್ಸ್‍ಪೆಕ್ಟರ್ ಶ್ರೀದುರ್ಗಿ ಆಗಿ ಪ್ರಿಯಾಂಕ ಉಪೇಂದ್ರ!
ಸಿನಿಮಾ

ಇನ್ಸ್‍ಪೆಕ್ಟರ್ ಶ್ರೀದುರ್ಗಿ ಆಗಿ ಪ್ರಿಯಾಂಕ ಉಪೇಂದ್ರ!

May 8, 2020

ಈ ಹಿಂದೆ ಸೆಕೆಂಡ್ ಹಾಫ್ ಎಂಬ ಚಿತ್ರದಲ್ಲಿ ಸಾಮಾನ್ಯ ಪೆÇಲೀಸ್ ಪೇದೆಯ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ ಪ್ರಿಯಾಂಕ ಉಪೇಂದ್ರ ಈಗ ಮತ್ತೊಮ್ಮೆ ಖಾಕಿ ಹಾಕಿ ಅಬ್ಬರಿಸಲು ಅಣಿಯಾಗಿದ್ದಾರೆ. ಆ ಚಿತ್ರದ ಹೆಸರು ಉಗ್ರಾವತಾರ. ಈ ಚಿತ್ರದಲ್ಲಿ ಒಬ್ಬ ಖಡಕ್ ಪೆÇಲೀಸ್ ಇನ್ಸ್‍ಪೆಕ್ಟರ್ ಆಗಿ ಪ್ರಿಯಾಂಕ ಉಪೇಂದ್ರ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇನ್‍ಸ್ಪೆಕ್ಟರ್ ದುರ್ಗಿಯಾಗಿ ಉಗ್ರಾವತಾರ ತಾಳಿ ದುಷ್ಟರನ್ನು ಸೆದೆಬಡಿಯಲಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ನೆಲಮಂಗಲ ಸುತ್ತ ಮುತ್ತ ನಡೆಸಲಾಗಿದ್ದು, ಶೇ.30ರಷ್ಟು ಶೂಟಿಂಗ್…

ಸನ್ಸಾರ್ ಅಂಗಳದಲ್ಲಿ ಕಾಲಚಕ್ರ
ಸಿನಿಮಾ

ಸನ್ಸಾರ್ ಅಂಗಳದಲ್ಲಿ ಕಾಲಚಕ್ರ

May 8, 2020

ಪ್ರವರ್ಧಮಾನಕ್ಕೆ ಬರುತ್ತಿರುವ ನಟ ವಸಿಷ್ಟಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರದ ಟೀಸರ್ ಅವರ ಹುಟ್ಟುಹಬ್ಬದಂದು ಸುದೀಪ್ ಲೋಕಾರ್ಪಣೆ ಮಾಡಿ ಶುಭ ಹಾರೈಸಿದ್ದರು. ನೈಜ ಘಟನೆ ಆಧಾರಿತ ಕತೆಯಾಗಿದ್ದು, ನೋಡುಗನಿಗೆ ಪ್ರತಿಯೊಂದು ಪಾತ್ರವು ತನಗೆ ಸಂಬಂಧಿಸಿದೆ ಅನಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಘಟನೆಗಳು ನಡೆಯುತ್ತವೆ. ಅದೆಲ್ಲಾವನ್ನು ಎದುರಿಸಿ ಬರುವಷ್ಟರಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿರುತ್ತೆ. ಅಂತಹ ಘಟನೆ ನಡೆದಾಗ ಮನುಷ್ಯನಾದವನು ಹೇಗೆ ಸ್ಪಂದಿಸುತ್ತಾನೆ. ಆ ಸಂದರ್ಭದಲ್ಲಿ ಯಾವ ರೀತಿ ಎದುರಿಸುತ್ತಾನೆ. ಇದೆಲ್ಲಾವನ್ನು ಪ್ರಸಕ್ತ ಕಾಲಘಟ್ಟದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ರಚನೆ,…

1 6 7 8 9 10 12
Translate »