ಕಳೆದವಾರ ಕಿರಿಕ್ಪಾರ್ಟಿ, ಅವನೇ ಶ್ರೀಮನ್ನಾರಾಯಣದಂಥ ಹಿಟ್ ಚಿತ್ರಗಳ ನಟ ರಕ್ಷಿತ್ಶೆಟ್ಟಿ ಅವರ ಜನ್ಮದಿನವಿತ್ತು. ಇದೇ ಸಂದರ್ಭದಲ್ಲಿ ಅವರು ಅಭಿನಯಿ ಸುತ್ತಿರುವ ಹೊಸ ಚಿತ್ರದ ಕ್ಯಾರೆಕ್ಟರ್ ರಿವೀಲ್ ಮಾಡಲಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ತಂದೆಗಾಗಿ ಹಂಬಲಿಸುವ ಮಗನಾಗಿ ವಿಶಿಷ್ಟ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ರಕ್ಷಿತ್ಶೆಟ್ಟಿ, ಈಗ ಮತೊಂದು ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ರಾವ್ ಮತ್ತು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಈ ಮೂವರ ಜೋಡಿ ಮತ್ತೊಮ್ಮೆ ಜತೆಗೂಡಿ ಮಾಡುತ್ತಿರುವ ಚಿತ್ರದ ಹೆಸರು ‘ಸಪ್ತ…
ಡಿಜಿಟಲ್ ಜಗತ್ತಿಗೆ ಕಾಲಿಟ್ಟ ಕಾವ್ಯಶಾಸ್ತ್ರಿ
June 12, 2020ಬಿಗ್ಬಾಸ್ ಮನೆಯಲ್ಲಿ ಒಂದಷ್ಟು ಸದ್ದು ಮಾಡಿದ ಸುಂದರಿಯರಲ್ಲಿ ಕಾವ್ಯಶಾಸ್ತ್ರಿ ಕೂಡ ಒಬ್ಬರು. ಆರಂಭದಲ್ಲಿ ನಿರೂಪಕಿಯಾಗಿ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟ ಕಾವ್ಯಶಾಸ್ತ್ರಿ ನಂತರ ನಿರೂಪಣೆಯಿಂದ ನಟನೆಗೆ ಕಾಲಿಟ್ಟಿದ್ದಾರೆ. ಇದೀಗ ಮಂಗಳ ಎಂಬ ವೆಬ್ಸೀರೀಸ್ನಲ್ಲಿ ಅಭಿನಯಿಸುವ ಮೂಲಕ ಡಿಜಿಟಲ್ ಜಗತ್ತಿಗೆ ಪ್ರವೇಶಿಸಿz್ದÁರೆ. ಅಪರಿಚಿತ ತಾಯಿಯೊಂ ದಿಗಿನ ಪಯಣ ಎಂಬ ಸಬ್ಟೈಟಲ್ ಹೊಂದಿರುವ ಈ ವೆಬ್ ಸರಣಿಗೆ ಕಥೆ ಬರೆದು ನಿರ್ದೇಶನ ಮಾಡಿರುವವರು ಪೃಥ್ವಿ ಕುಣಿಗಲ್. ಜೆಜಿ ಪೆÇ್ರಡP್ಷÀನ್ ನಿರ್ಮಾಣದ ಈ ವೆಬ್ ಸೀರೀಸ್ ಕನ್ನಡದಲ್ಲಿ ತಯಾರಾಗಿ ರುವುದು ವಿಶೇಷ. ಮಂಗಳ…
ಗಿರಿರಾಜ್ ಚಿತ್ರದಲ್ಲಿ ರವಿಚಂದ್ರನ್
June 12, 2020ಜಟ್ಟ, ಮೈತ್ರಿಯಂಥ ವಿಭಿನ್ನ ಶೈಲಿಯ ಚಲನಚಿತ್ರ ಗಳನ್ನು ಡೈರೆಕ್ಟ್ ಮಾಡಿದ್ದ ನಿರ್ದೇಶಕ ಬಿ.ಎಂ. ಗಿರಿರಾಜ್ ಈಗ ಮತ್ತೊಬ್ಬ ಬಿಗ್ಸ್ಟಾರ್ ಜೊತೆ ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ. ಅವರೀಗ ಕನ್ನಡದ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಸಿನಿಮಾ ಮಾಡಲು ಮುಂದಾಗಿz್ದÁರೆ. ಮೊನ್ನೆಯಷ್ಟೆ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ತಾವು ರವಿಚಂದ್ರನ್ ಅವರ ಜೊತೆಗಿದ್ದ ಫೋಟೋವನ್ನು ಅಪೆÇ್ಲೀಡ್ ಮಾಡಿದ್ದ ಗಿರಿರಾಜ್, ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ಜಟ್ಟ, ಅದ್ವೈತ, ಮೈತ್ರಿ, ಅಮರಾವತಿಯಂಥಾ ಸೂP್ಷÀ್ಮ ವಿಷಯ ಇರುವ ಸಿನಿಮಾಗಳನ್ನು ನಿರ್ದೇಶಿಸಿರುವ ಬಿ.ಎಂ….
ತೆಲುಗು ಭಾಷೆಯಲ್ಲೂ ಬರ್ತಿದೆ ಖರಾಬು ಹಾಡು !
June 12, 2020ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಇದೇ ಮೊದಲಬಾರಿಗೆ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಪೆÇಗರು’. ಅಧ್ಯಕ್ಷ, ರನ್ನ, ಮುಕುಂದ ಮುರಾರಿಯಂಥ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ನಂದಕಿಶೋರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿನ ‘ಖರಾಬು’ ಹಾಡು ಜನಪ್ರಿಯವಾಗಿದ್ದು. ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಲ್ಲದೆ ಈ ಹಾಡು ಬಿಡುಗಡೆಯಾದ ಎರಡೇ ತಿಂಗಳಲ್ಲಿ ಯೂಟ್ಯೂಬ್ನಲ್ಲಿ 31 ಮಿಲಿಯನ್ಗೂ ಅಧಿಕ ಸಂಖ್ಯೆಯ ವೀP್ಷÀಣೆ ಕಂಡು ನೂತನ ದಾಖಲೆಯನ್ನೇ ಸೃಷ್ಟಿಸಿದೆ. ಕನ್ನಡ ಮಾತ್ರವಲ್ಲದೆ…
ಒಂದೇ ಚಿತ್ರದಲ್ಲಿ ತಂದೆ-ಮಗ ! ತೆರೆಮೇಲೆ ರವಿಚಂದ್ರನ್-ವಿಕ್ರಂ ಜೋಡಿ
June 5, 2020ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಈ ವರ್ಷ ತಮ್ಮ ಜನ್ಮದಿನವನ್ನು ಮನೆಯ ಸದಸ್ಯರ ಜೊತೆ ಸರಳವಾಗಿ ಆಚರಿಸಿ ಕೊಂಡರು. ಇದೇ ಸಂದರ್ಭದಲ್ಲಿ ರವಿಚಂದ್ರನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ಧಾರೆ. ತಮ್ಮ ನಿರ್ದೇಶನದ ಚಿತ್ರಗಳನ್ನು ನೋಡಬೇ ಕೆನ್ನುವ ಅಭಿಮಾನಿಗಳ ಆಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ಧಾರೆ. ರವಿಚಂದ್ರನ್ ತೆರೆಮೇಲೆ ತಮ್ಮ ಪುತ್ರನ ಜೊತೆ ಕಾಣಿಸಿಕೊಳ್ಳುವುದರ ಜೊತೆಗೆ ಆ ಚಿತ್ರಕ್ಕೆ ತಾವೇ ಆಕ್ಷನ್ ಕಟ್ ಹೇಳುವ ಸೂಚನೆ ನೀಡಿದ್ಧಾರೆ. ನಟ-ನಿರ್ಮಾಪಕ-ನಿರ್ದೇಶಕ-ಸಾಹಿತಿ-ಸಂಗೀತಗಾರ-ಸಂಕಲನಕಾರ ಹೀಗೆ ಚಿತ್ರನಿರ್ಮಾಣದ ಬಹುತೇಕ ಜವಾಬ್ದಾರಿಗಳನ್ನು ವಹಿಸಿಕೊಂಡು ನಿಭಾಯಿಸಿರುವ ರವಿಚಂದ್ರನ್…
ಅಭಿಷೇಕ್ ಬ್ಯಾಡ್ಮ್ಯಾನರ್ಸ್ ಲುಕ್ ರಿವೀಲ್ !
June 5, 2020ಈ ಹಿಂದೆ ಡಾಲಿ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿಟೈಗರ್ ಚಿತ್ರವನ್ನು ನಿರ್ಮಿಸಿದ್ದ ಸುಧೀರ್ ಕೆ.ಎಂ. ಹಾಗೂ ನಿರ್ದೇಶಕ ದುನಿಯಾ ಸೂರಿ ಕಾಂಬಿನೇಶನ್ನ ಮತ್ತೊಂದು ಚಿತ್ರ `ಬ್ಯಾಡ್ ಮ್ಯಾನರ್ಸ್.’ ರೆಬೆಲ್ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿನ ಚಿತ್ರದಲ್ಲಿ ಲವರ್ಬಾಯ್ ಆಗಿದ್ದ ಅಭಿ ಈ ಚಿತ್ರದಲ್ಲಿ ಮಾಸ್ ಹೀರೋ ಆಗಿ ಹೊರಹೊಮ್ಮಲಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಫಸ್ಟ್ಲುಕ್ ಪೋಸ್ಟರ್ನ್ನು ಅಂಬರೀಶ್ ಬರ್ತ್ಡೇ ಪ್ರಯುಕ್ತ ಬಿಡುಗಡೆ ಮಾಡಲಾಯಿತು. ಕಳೆದ 17 ವರ್ಷಗಳಿಂದ ಮ್ಯಾನೇಜರ್ ಆಗಿ ಚಿತ್ರರಂಗದಲ್ಲಿ…
ಚಾಟ್ ಮಸಾಲ ಇದು ಲಾಕ್ಡೌನ್ ಸಿನಿಮಾ
June 5, 2020ಲಾಕ್ಡೌನ್ ಸಮಯದಲ್ಲಿ ಅನೇಕರು ಕೊರೊನಾ ಜಾಗೃತಿ ಮೂಡಿಸುವ ಅನೇಕ ವಿಡಿಯೋ ತುಣುಕುಗಳನ್ನು ಮಾಡಿದ್ದಾರೆ. ಆದರೆ ಎಲ್ಲರಿಗಿಂತ ಮುಂಚೆ ಅಮಿತಾಭ್ಬಚ್ಚನ್ ಆರು ನಿಮಿಷದ ವಿಡಿಯೋವೊಂದನ್ನು ಏಪ್ರಿಲ್ ಮೊದಲ ವಾರವೇ ಮಾಡಿದ್ದರು. ಅದರಿಂದ ಪ್ರೇರಿತರಾಗಿ ಹಲವರು ಇಂಥಾ ಪ್ರಯೋಗಗಳನ್ನು ಮಾಡಿದರು. ಇವೆಲ್ಲಾ ನಾಲ್ಕು, ಐದು ನಿಮಿಷಗಳ ವಿಡಿಯೋಗಳಾಗಿದ್ದವು. ಇದೀಗ ಸಂಗೀತ ನಿರ್ದೇಶಕ, ಸಾಹಿತಿ ವಿ.ಮನೋಹರ್ ಅವರು ಒಂದು ಸಿನಿಮಾವನ್ನೇ ಮಾಡಿದ್ದಾರೆ. 45 ನಿಮಿಷಗಳ ಅವಧಿಯ ಚಿಕ್ಕ ಚಲನಚಿತ್ರವನ್ನೇ ನಿರ್ಮಿಸಿ ಯೂ ಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ಧಾರೆರೆ. ಅದರ ಹೆಸರು ಚಾಟ್…
ಲಾಕ್ಡೌನ್ನಲ್ಲಿ ಸದ್ದು ಮಾಡುತ್ತಿರುವ ಕಬ್ಜ
June 5, 2020ಕನ್ನಡ ಚಿತ್ರರಂಗದಲ್ಲಿ ಸದ್ಯ ಲಾಕ್ಡೌನ್ ಟೈಂನಲ್ಲೂ ಸದ್ದು ಮಾಡುತ್ತಿರುವ ಕೆಲವೇ ಚಿತ್ರಗಳಲ್ಲಿ ಕಬ್ಜ ಚಿತ್ರವೂ ಒಂದು. ಸೂಪರ್ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್ನಲ್ಲಿ ಹೊರ ಬರುತ್ತಿರುವ ತೃತೀಯ ಚಿತ್ರ ಇದಾಗಿದೆ. ಒಂದು ರಿಯಾಲಿಸ್ಟಿಕ್ ವಿಚಾರವನ್ನು ಹೇಳುವಂಥ ಸಿನಿಮಾ ಇದಾಗಿದ್ದು, ಸ್ವತಂತ್ರ ಹೋರಾಟದ ಸಂದರ್ಭದಿಂದ 80ರ ದಶಕದವರೆಗೂ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಿದೆ. ದೇಶದ ಗಡಿ ಸಮಸ್ತ ಸ್ವಾತಂತ್ರ್ಯ ಹೋರಾಟದ ಸಂಬಂಧಿತ ಘಟನೆಗಳ ಹಿನ್ನೆಲೆಯಾಗಿಟ್ಟುಕೊಂಡು ಕಬ್ಜ ಕಥೆಯನ್ನು ನಿರ್ದೇಶಕ ಆರ್.ಚಂದ್ರು ತೆರೆಮೇಲೆ ಕಟ್ಟಿಕೊಡಲು ಹೊರಟಿದ್ದಾರೆ. ಈವರೆಗೆ…
ಶಿವಣ್ಣಗೆ ಹೊಸ ಮ್ಯಾನರಿಸಂ ನೀಡಿದ ಚಿತ್ರ `ಓಂ’
May 22, 2020ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡನ್ನೇ ಸೃಷ್ಟಿ ಮಾಡಿದ ಚಿತ್ರ ಓಂ. ಉಪೇಂದ್ರ ಹಾಗೂ ಶಿವಣ್ಣ ಕಾಂಬಿನೇಶನ್ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಿಡುಗಡೆಯಾಗಿ ಮೇ 19ಕ್ಕೆ 25 ವರ್ಷ ತುಂಬಿತು. ಹಲವಾರು ಹೊಸ ದಾಖಲೆಗೆ ಕಾರಣ ವಾಗಿದ್ದ ಈ ಚಿತ್ರದ ಆರಂಭದ ವೇಳೆ ಒಂದಷ್ಟು ಸ್ವಾರಸ್ಯಕರ ಘಟನೆಗಳೂ ನಡೆದಿವೆ, ಅವುಗಳಲ್ಲಿ ಒಂದು ಚಿತ್ರದ ನಾಯಕನ ಆಯ್ಕೆ. ಶಿವರಾಜ್ಕುಮಾರ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವನ್ನು ತಂದುಕೊಟ್ಟ ಓಂ ಚಿತ್ರದ ನಾಯಕ ಸತ್ಯನ ಪಾತ್ರಕ್ಕೆ ಮೊದಲ ಆಯ್ಕೆ ಶಿವಣ್ಣ ಆಗಿರಲಿಲ್ಲ….
ಓಟಿಟಿ ನಿರ್ಮಾಪಕರಿಗೆ ಅನುಕೂಲಕರವಾದೀತೇ?
May 22, 2020ಮಲ್ಟಿಪ್ಲೆಕ್ಸ್ಗಳಲ್ಲಿ ಫ್ಯಾಮಿಲಿ ಜೊತೆ ಸಿನಿಮಾ ನೋಡಲೆಂದು ಹೋದರೆ ಮುಗೀತು, ಸಾವಿರಾರು ರೂ. ಕರಗಿಹೋಗುತ್ತದೆ. ಪ್ರವೇಶ ದರ ಕಡಿಮೆ ಮಾಡಲು ಸರ್ಕಾರ ನಿಯಮಾವಳಿ ರೂಪಿಸಿದರೂ, ಅದು ಜಾರಿಗೆ ಬಂದಿಲ್ಲ. ಅಲ್ಲದೆ ಅಲ್ಲಿ ಕನ್ನಡ ಚಿತ್ರಗಳಿಗೆ ಪ್ರೈಂಟೈಮ್ ಕೊಡುವುದಿಲ್ಲ. ಅಲ್ಲದೆ ಸಣ್ಣ ಪುಟ್ಟ ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಅವಕಾಶವೇ ಸಿಗುವುದಿಲ್ಲ ಎಂದು ಚಿತ್ರರಂಗದ ಅನೇಕ ನಿರ್ಮಾಪಕರು ಆರೋಪ ಮಾಡುತ್ತಲೇ ಬಂದಿದ್ದಾರೆ. ಆದರೆ ಈಗ ಬಂದಿರುವ ಕೊರೊನಾ ಈ ಎಲ್ಲ ಚಿತ್ರಣವನ್ನು ಬದಲಿಸುವ ಸೂಚನೆ ನೀಡಿದೆ. ಇತ್ತೀಚೆಗಷ್ಟೇ ನಟ ಪುನೀತ್ ರಾಜ್ಕುಮಾರ್…