ಧ್ರುವ ಸರ್ಜಾ ಅಭಿನಯದಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ `ಪೆÇಗರು’ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ಚಿತ್ರದ ಪೆÇೀಸ್ಟ್ ಪೆÇ್ರಡP್ಷÀನ್ ಹಂತದ ಕೆಲಸಗಳಷ್ಟೇ ಬಾಕಿ ಉಳಿದಿದ್ದು, ಚಿತ್ರದ ಸೆಕೆಂಡ್ ಹಾಫ್ನಲ್ಲಿ ಬರುವ ಹಾಡೊಂದರ ಚಿತ್ರೀಕರಣ ಮಾತ್ರವೇ ಬಾಕಿಯಿದೆ. ಅಣ್ಣ ಚಿರು ಸರ್ಜಾ ಅವರ ಅಗಲಿಕೆಯ ನೋವನ್ನು ಧ್ರುವ ಇನ್ನೂ ಮರೆತಿಲ್ಲ. ನಟ ಧ್ರುವ ಸರ್ಜಾ ಆ ನೋವಿನಿಂದಲೇ ದಿನ ಕಳೆಯುತ್ತಿz್ದÁರೆ. ಅಣ್ಣನ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಪ್ರತಿದಿನವೂ ಭೇಟಿ ಕೊಡುತ್ತಿz್ದÁರೆ. ಅದರ ನಡುವೆಯೇ ಈಗ…
ನಾವೆಲ್ಲ ಭಾವನೆಗಳ ಜೊತೆ ಬದುಕುತ್ತಿರುವವರು : ರಮ್ಯಾ ಉಪದೇಶ
June 26, 2020ಕನ್ನಡ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದ ಮೋಹಕ ನಟಿ ರಮ್ಯಾ ಸ್ಯಾಂಡಲïವುಡ್ ಪದ್ಮಾವತಿ ಎಂದೇ ಹೆಸರುವಾಸಿ. ಈಕೆ ಕಾಂಗ್ರೆಸ್ ಸಂಸದೆಯಾಗಿ ನಂತರ ನಡೆದ ಚುನಾವಣೆಯಲ್ಲಿ ಸೋಲುಂಡಿದ್ದರು. ಇತ್ತೀಚೆಗೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಾಲಿಡಲಿ z್ದÁರೆ ಎಂಬ ಸುದ್ದಿ ಕೇಳಿಬಂದಿತ್ತು. ದರ್ಶನ್ ನಟಿಸುತ್ತಿರುವ ರಾಜವೀರ ಮದಕರಿನಾಯಕ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲಿz್ದÁರೆ ಎಂದು ಹಬ್ಬಿದ ವದಂತಿಗೆ ಚಿತ್ರತಂಡವೇ ಆಕೆ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿ ಊಹಾಪೋಹಗಳಿಗೆ ತೆರೆ ಎಳೆದಿತ್ತು. ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ನಟಿಯಾಗಿ ಮಿಂಚಿ…
ನಟ ಭಯಂಕರನ ಸಮಾಜಸೇವೆ
June 19, 2020ಇಡೀ ದೇಶವೇ ಕೊರೊನಾ ಸೋಂಕಿನ ಕಾರಣದಿಂದ ಸಾಕಷ್ಟು ತೊಂದರೆ ಅನುಭವಿಸು ತ್ತಿದೆ. ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ. ಆದರೂ ಕೆಲ ನಟ, ನಟಿಯರು ಅತಂತ್ರ ಸ್ಥಿತಿಯಲ್ಲಿರುವ ಕಾರ್ಮಿಕ ವರ್ಗಕ್ಕೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ಆರಂಭವಾದಾಗಿನಿಂದಲೂ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಲೇ ಬಂದಿರುವ ನಾಯಕ ನಟ ಪ್ರಥಮï, ಮೊನ್ನೆ ಚಿತ್ರರಂಗದ ಕೆಲ ತಂತ್ರಜ್ಞರಿಗೆ ದಿನಸಿ ಕಿಟ್ಗಳನ್ನು ವಿತರಣೆ ಮಾಡಿದರು. ಈ ಹಿಂದೆ ನಟ ಭಯಂಕರ ಚಿತ್ರದ ನಿರ್ಮಾ ಪಕರ ಸಹಕಾರದೊಂದಿಗೆ ತುಮಕೂರು, ದಾವಣಗೆರೆ ಮುಂತಾದೆಡೆ ಸಂಚರಿಸಿ…
ಭಾರತದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕೆಜಿಎಫ್-2, ಕಬ್ಜ
June 19, 2020ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಒಂದು ಹೊಸ ದಾಖಲೆಯನ್ನೇ ಮಾಡಿತ್ತು. ಆ ಚಿತ್ರದ ನಂತರ ಅದೇ ರೀತಿ ಸದ್ದು ಮಾಡುತ್ತಿರುವ ಮತ್ತೊಂದು ಚಿತ್ರ ಎಂದರೆ ಸೂಪರ್ಸ್ಟಾರ್ ಉಪೇಂದ್ರ ಅಭಿನಯದ `ಕಬ್ಜ’. ಆರ್.ಚಂದ್ರು ನಿರ್ದೇಶನದ ಈ ಚಿತ್ರ ಭಾರತದ ಅತಿನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿದೆ. ಒಂದಷ್ಟು ಮಾಧ್ಯಮಗಳು ಸೇರಿ ನಡೆಸಿದ ಟಾಪ್ 10 ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್-2 ಚಿತ್ರ ಎರಡನೇ ಸ್ಥಾನದಲ್ಲಿದ್ದರೆ, ಉಪೇಂದ್ರ ಅಭಿನಯದ ಕಬ್ಜ ಚಿತ್ರ ಮೂರನೇ ಸ್ಥಾನದಲ್ಲಿದೆ. ನಂತರದ…
ಮೈಸೂರಿನಲ್ಲಿ ಸಂದೇಶ್ ಪ್ರೊಡಕ್ಸನ್ಸ್ನ [email protected] ಚಿತ್ರಕ್ಕೆ ಮುಹೂರ್ತ
June 19, 2020ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಹೆಮ್ಮೆಯ ಸಂದೇಶ್ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಎಂಎಲ್ಸಿ (ರಾಷ್ಟಪ್ರಶಸ್ತಿ ವಿಜೇತ). ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ [email protected] ಚಿತ್ರದ ಮುಹೂರ್ತ ಸಮಾರಂಭ ಮೈಸೂರಿನಲ್ಲಿರುವ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಸರಳವಾಗಿ ನೆರವೇರಿತು. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸುತ್ತಿದ್ದಾರೆ. ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಭಾವಚಿತ್ರದ ಮೇಲೆ ಚಿತ್ರದ ಪ್ರಥಮ ಸನ್ನಿವೇಶವನ್ನು ಸೆರೆ ಹಿಡಿಯಲಾಯಿತು. ಮೊದಲ ದೃಶ್ಯಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಪುತ್ರಿ…
ಕತ್ತಲೆ ಕಾಡಿನಲ್ಲಿ ಸರಣಿ ಕೊಲೆಗಳು !
June 19, 2020ಆಪ್ತಮಿತ್ರ, 6-5=2ದಂಥ ಸಸ್ಪೆನ್ಸ್, ಥ್ರಿಲ್ರರ್ ಜಾನರ್ ಚಿತ್ರಗಳು ಹಿಟ್ ಆದನಂತರ ಅದೇ ಥರದ ಚಿತ್ರಗಳ ನಿರ್ಮಾಣ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವುದೂ ಅಂಥಾ ಸಿನಿಮಾಗಳೇ. ಅಂಥದೇ ಜಾನರ್ನಲ್ಲಿ ನಿರ್ಮಾಣವಾದ ಮತ್ತೊಂದು ಚಿತ್ರ `ಕತ್ತಲೆ ಕಾಡು’. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರಕ್ಕೆ ರಾಜು ದೇವಸಂದ್ರ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ಕಟ್ ಹೇಳಿದ್ದಾರೆ. ಸಾಗರ್ಕಿಂಗ್ ಪೆÇ್ರಡಕ್ಷನ್ಸ್ ಮೂಲಕ ಸಾಗರ್ ನಿಯಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್…
ಬಾರಿಸು ಕನ್ನಡ ಡಿಂಡಿಮವ ಪೋಸ್ಟರ್ ಬಿಡುಗಡೆ
June 19, 2020ನವಿಲುಗರಿ ನವೀನ್ ಪಿ.ಬಿ. ಅವರ ಸಾರಥ್ಯದಲ್ಲಿ ತಯಾರಾದ ಚಿತ್ರ `ಬಾರಿಸು ಕನ್ನಡ ಡಿಂಡಿಮವ’. ಈ ಸಿನಿಮಾದ ಪೆÇೀಸ್ಟರ್ ಇತ್ತೀ ಚೆಗೆ ಬಿಡುಗಡೆಯಾಗಿದೆ. ಲಕ್ಷ್ಮೀ ಬಾರಮ್ಮಾ ಖ್ಯಾತಿಯ ಚಂದುಗೌಡ ಅವರು ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ಬಹುಪಾಲು ಮಕ್ಕಳೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ ನವೀನ್ ಮಾಹಿತಿ ನೀಡಿz್ದÁರೆ. ಈ ಸಿನಿಮಾದಲ್ಲಿ 4 ಹಾಡು ಗಳಿದ್ದು, ಸಂಗೀತ ಸಂಯೋಜನೆಯನ್ನು ಹೊಸ ಪ್ರತಿಭೆ ಮನುರಾಜ್ ಮಾಡುತ್ತಿz್ದÁರೆ. ಈ ಸಿನಿಮಾಕ್ಕೆ ಅಶ್ವಿಕ ಅವರು ಬಂಡವಾಳ…
ಬಾಲಿವುಡ್ನಲ್ಲೂ ಬುಲ್ಬುಲ್ ಹವಾ
June 19, 2020ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಅನುಷ್ಕಾ ಶರ್ಮಾ ಕೆಲ ವರ್ಷಗಳ ಗ್ಯಾಪ್ ನಂತರ `ಪಾತಾಳ್ಲೋಕ್’ ವೆಬ್ ಸರಣಿಯ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿz್ದÁರೆ. ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿರುವ `ಪಾತಾಳ್ಲೋಕ್’ ಪ್ರೇP್ಷÀಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೇ ಖುಷಿಯಲ್ಲಿ ಅನುಷ್ಕಾ ಈಗ ಮತ್ತೊಂದು ಚಿತ್ರವನ್ನು ಅನೌನ್ಸ್ ಮಾಡಿz್ದÁರೆ. ವಿಶೇಷ ಅಂದರೆ ಆ ಚಿತ್ರಕ್ಕೆ ಚಾಲೆಂಜಿಂಗ್ಸ್ಟಾರ್ ದರ್ಶನ್ ಅಭಿನಯದ ಸೂಪರ್ಹಿಟ್ ಸಿನಿಮಾದ ಹೆಸರನ್ನೆ ಇಟ್ಟಿz್ದÁರೆ. ಹೌದು, ದರ್ಶನ್ ಮತ್ತು ರಚಿತಾರಾಮ್ ಅಭಿನಯದ ಯಶಸ್ವೀ ಚಿತ್ರ…
ಕನಾಸಗೆ ಉಳಿದ ಚಿರು ಕನಸು
June 12, 2020ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣವನ್ನು ಅರಗಿಸಿಕೊಳ್ಳಲು ಇನ್ನೂ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಅವರೊಡನೆ ಸಮಯ ಕಳೆದ ಬಹುತೇಕ ಕಲಾವಿದರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ನೆನಪನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿ, ಮಹತ್ತರ ಸಾಧನೆ ಮಾಡಬೇಕು ಎಂಬ ಉತ್ಸಾಹದಲ್ಲಿದ್ದ ಚಿರು ಸರ್ಜಾ ‘ದೊಡ್ಡೋರು’ ಶೀರ್ಷಿಕೆಯ ಸಿನಿಮಾ ಬಗ್ಗೆ ಬಹಳ ಭರವಸೆ ಇಟ್ಟುಕೊಂಡಿದ್ದವರು ಎಂದು ಚಿತ್ರ ನಿರ್ದೇಶಕ ಹರಿ ಸಂತೋಷ್ ಮಾಹಿತಿ ನೀಡಿದ್ದಾರೆ. ಚಿರು ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ…
ಸದ್ಯದಲ್ಲೇ ‘ಶಾರ್ದೂಲ’ ಟ್ರೈಲರ್
June 12, 2020ಭೈರವ ಸಿನಿಮಾಸ್ ಲಾಂಛನದಲ್ಲಿ ಕಲ್ಯಾಣ್ ಹಾಗೂ ರೋಹಿತ್ ನಿರ್ಮಿಸಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದ `ಶಾರ್ದೂಲ’ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ನೀಡಿ ರಿಲೀಸ್ಗೆ ಅನುಮತಿಸಿದೆ. ಕೊರೊನಾ ಬಂದ್ ಕಾರಣದಿಂದ ಚಿತ್ರದ ಬಿಡುಗಡೆ ಸ್ವಲ್ಪ ವಿಳಂಬವಾಗಿದ್ದು, ಥಿಯೇಟರ್ಗೆ ಅನುಮತಿ ದೊರಕಿದ ಕೂಡಲೇ ಚಿತ್ರ ವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ತಿಳಿಸಿz್ದÁರೆ. ಈ ಚಿತ್ರದ ಟ್ರೇಲರ್ ಕೂಡ…