ಮಂಡ್ಯ

ರಾಜ್ಯದಲ್ಲಿ ಹಂತ ಹಂತವಾಗಿ ಶಿಕ್ಷಣ ನೀತಿ ಜಾರಿ
ಮಂಡ್ಯ

ರಾಜ್ಯದಲ್ಲಿ ಹಂತ ಹಂತವಾಗಿ ಶಿಕ್ಷಣ ನೀತಿ ಜಾರಿ

September 7, 2021

ಮಂಡ್ಯ, ಸೆ.6(ಮೋಹನ್‍ರಾಜ್)- ಪ್ರತಿಯೊಬ್ಬರ ಬದುಕು ಹಸನಾಗಲಿಕ್ಕೆ ರಾಷ್ಟ್ರೀಯ ಶಿಕ್ಷಣ ಜಾರಿ ಆಗಬೇಕಿದ್ದು, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತ ಹಂತವಾಗಿ ಜಾರಿ ಮಾಡಲಿದ್ದೇವೆ. ಈ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೊಸ ಭಾಷ್ಯಾ ಬರೆಯಲಿದ್ದೇವೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದರು. ಸೋಮವಾರ ಮೈಸೂರಿಗೆ ತೆರಳುವ ಮಾರ್ಗಮಧ್ಯ ನಗರದಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಈ ವಿಚಾರ ದಲ್ಲಿ ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಜನ ಹಿಂದುಳಿಯಬೇಕು. ಸದೃಢರಾಗಬಾರದು…

ಮೋದಿ ನೇತೃತ್ವದ ಸರ್ಕಾರ ಬಂಡವಾಳಶಾಹಿಗಳ ಪರ
ಮಂಡ್ಯ

ಮೋದಿ ನೇತೃತ್ವದ ಸರ್ಕಾರ ಬಂಡವಾಳಶಾಹಿಗಳ ಪರ

August 29, 2021

ಮಂಡ್ಯ, ಆ.28(ಮೋಹನ್‍ರಾಜ್)-ದೇಶದ ಪ್ರತಿ ಕ್ಷೇತ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡಜನರಿಗೆ ಉಪಯೋಗವಾಗದ ಕಾರ್ಯಕ್ರಮಗಳನ್ನೇ ಜಾರಿಗೆ ತಂದು ಬಂಡವಾಳ ಶಾಹಿಗಳ ಪರ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇರಳ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಟೀಕಿಸಿದರು. ಶನಿವಾರ ನಗರದ ಕರ್ನಾಟಕ ಸಂಘದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ಆಯೋಜಿಸಿದ್ದ ಮನರೇಗಾ-2005 ಮತ್ತು ಗ್ರಾಮೀಣ ಕೆಲಸಗಾರರು ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು….

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆ
ಮಂಡ್ಯ, ಮೈಸೂರು

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆ

August 29, 2021

ಶ್ರೀರಂಗಪಟ್ಟಣ,ಆ,28(ವಿನಯ್ ಕಾರೇಕುರ)-ಕೆ.ಆರ್.ಸಾಗರ ಅಣೆಕಟ್ಟೆಗೆ ಉತ್ತರ ಭಾಗದಲ್ಲಿರುವ ಕಾವೇರಿ ನದಿ ಹಿನ್ನಿರಿನಲ್ಲಿ ಆಯೋಜಿಸಿರುವ ಮೈಸೂರು ಮಲ್ಟಿ ಕ್ಲಾಸ್ ಸೇಲಿಂಗ್ ಚಾಪಿಯನ್‍ಶಿಪ್ ಮೊದಲನೇ ದಿನವಾದ ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ವಿವಿಧ ಸ್ಪರ್ಧೆಗಳು ನಡೆಯಿತು. ಎಂ.ಇ.ಜಿ ಮದ್ರಾಸ್ ಸಾಪರ್ಸ್‍ನ ತ್ರಿಶ್ನಾ ಸೇಲಿಂಗ್ ಕ್ಲಬ್, ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನೇತೃತ್ವದಲ್ಲಿ ಈ ಸ್ಪರ್ಧೆಗಳನ್ನು ಆಯೋಜಿದ್ದು, ಇಂದು ನಡೆದ ಮೊದಲನೇ ಸುತ್ತಿನ ಹಾಯಿದೋಣಿಯ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿವಿಧೆಡೆಯ ಸ್ಪರ್ಧಿಗಳು…

ಜಿಲ್ಲೆಯ ಜನತೆ ಮನೆಬಾಗಿಲಿಗೆ ಕುಡಿಯುವ ನೀರು
ಮಂಡ್ಯ

ಜಿಲ್ಲೆಯ ಜನತೆ ಮನೆಬಾಗಿಲಿಗೆ ಕುಡಿಯುವ ನೀರು

August 29, 2021

ಕಿಕ್ಕೇರಿ, ಆ.28- ಆರೋಗ್ಯ ಸಮಸ್ಯೆಗೆ ಪ್ರಮುಖವಾಗಿರುವ ಅಶುದ್ಧ ನೀರಿನ ಬದಲು ಶುದ್ಧ ಜಲವನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮಹತ್ತರ ಯೋಜನೆ ತಮ್ಮ ಸರ್ಕಾರದಿಂದ ಆಗುತ್ತಿದ್ದು, ಬಹುದೊಡ್ಡ ಕನಸು ನನಸಾಗುವ ಕಾಲ ಬಂದಿದೆ ಎಂದು ಕ್ರೀಡಾ ಹಾಗೂ ಕೋವಿಡ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಸಂತಸ ವ್ಯಕ್ತಪಡಿಸಿದರು. ಕೆ.ಆರ್.ಪೇಟೆ ತಾಲೂಕಿನ ಶಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ `ಮನೆ ಮನೆಗೆ ಗಂಗೆ ಜಲಧಾರಾ ಯೋಜನೆ’ಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೊರೊನಾ ಬದುಕುವ ಪಾಠವನ್ನು ಕಲಿಸಿದೆ. ಮೊದಲು ಮಾನವರಾಗಿ ಮೌಲ್ಯ…

ಜನಜಾಗೃತಿಗೆ ಬೀದಿ ನಾಟಕಗಳು ಸಹಕಾರಿ
ಮಂಡ್ಯ

ಜನಜಾಗೃತಿಗೆ ಬೀದಿ ನಾಟಕಗಳು ಸಹಕಾರಿ

August 28, 2021

ಕೆ.ಆರ್.ಪೇಟೆ, ಆ.27(ಶ್ರೀನಿವಾಸ್)- ಸಮಾಜದಲ್ಲಿ ಜನರನ್ನು ಪರಿಣಾಮಕಾರಿ ಯಾಗಿ ಜಾಗೃತಿಗೊಳಿಸಲು ಬೀದಿ ನಾಟಕಗಳು ಹೆಚ್ಚು ಸಹಕಾರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಡ್ಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು. ತಾಲೂಕಿನ ಹೊಸಹೊಳಲು ಹಾಗೂ ಹರಿಹರಪುರ ಗ್ರಾಮಗಳಲ್ಲಿ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ಆಯೋ ಜಿಸಿದ್ದ ಆರೋಗ್ಯ ಜಾಗೃತಿ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಕೋವಿಡ್ 3ನೇ ಅಲೆಯ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಶ್ರೀಸಾಮಾನ್ಯರು ಅಗತ್ಯ…

ಗುಣಮಟ್ಟದ ಹಾಲು ಪೂರೈಕೆಯಲ್ಲಿ ಪಾಂಡವಪುರ ತಾಲೂಕಿಗೆ 3ನೇ ಸ್ಥಾನ
ಮಂಡ್ಯ

ಗುಣಮಟ್ಟದ ಹಾಲು ಪೂರೈಕೆಯಲ್ಲಿ ಪಾಂಡವಪುರ ತಾಲೂಕಿಗೆ 3ನೇ ಸ್ಥಾನ

August 28, 2021

ಪಾಂಡವಪುರ, ಆ.27- ಗುಣಮಟ್ಟದ ಹಾಲು ಪೂರೈಕೆಯಲ್ಲಿ ಪಾಂಡವಪುರ ತಾಲೂಕು ಮಂಡ್ಯ ಜಿಲ್ಲೆಗೆ 3ನೇ ಸ್ಥಾನ ಪಡೆದುಕೊಂಡಿದೆ. ಆದರೆ ರೈತರ ಸಹ ಕಾರದಿಂದ ಶೀಘ್ರದಲ್ಲಿ ಪಾಂಡವಪುರ ಪ್ರಥಮ ಸ್ಥಾನ ಪಡೆದುಕೊಳ್ಳಲಿದೆ ಎಂದು ಮನ್‍ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ ತಿಳಿಸಿದರು. ಪಟ್ಟಣದ ಮನ್‍ಮುಲ್ ಉಪಕಚೇರಿ ಯಲ್ಲಿ ಮನ್‍ಮುಲ್ ವ್ಯವಸ್ಥಾಪಕ (ಶೇ.ತಾಂ) ಪ್ರಭಾಕರ್ ಸಮ್ಮುಖದಲ್ಲಿ ಪಾಂಡವಪುರ ತಾಲೂಕಿನ 32 ಬಿಎಂಸಿ ಕೇಂದ್ರದ ಕಾರ್ಯ ದರ್ಶಿ ಹಾಗೂ ಟೆಸ್ಟರ್‍ಗಳ ಸಭೆ ನಡೆಸಿ, ಗುಣ ಮಟ್ಟದ ಹಾಲು ಪೂರೈಕೆ ಮಾಡುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ…

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆಗೆ ಚಾಲನೆ
ಮಂಡ್ಯ, ಮೈಸೂರು

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆಗೆ ಚಾಲನೆ

August 28, 2021

ಶ್ರೀರಂಗಪಟ್ಟಣ, ಆ.27(ವೈಡಿಎಸ್)-ಕೆ.ಆರ್.ಸಾಗರ ಅಣೆಕಟ್ಟೆಗೆ ಉತ್ತರ ಭಾಗದಲ್ಲಿರುವ ಕಾವೇರಿ ನದಿ ಹಿನ್ನೀರಿ ನಲ್ಲಿ ಶುಕ್ರವಾರ ಸಂಜೆ ರಾಷ್ಟ್ರ ಮಟ್ಟದ ವಿವಿಧ ಬಗೆಯ ಹಾಯಿದೋಣಿ ಸ್ಪರ್ಧೆ ಗಳಿಗೆ ರೇಷ್ಮೆ, ಯುವಜನ ಸಬಲೀ ಕರಣ ಮತ್ತು ಕ್ರೀಡಾ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು. ಮೈಸೂರು ಮಲ್ಟಿ ಕ್ಲಾಸ್ ಸೇಲಿಂಗ್ ಚಾಂಪಿ ಯನ್‍ಶಿಪ್ ಆ.27 ರಿಂದ 31ರವರೆಗೆ ನಡೆಯುತ್ತಿದ್ದು, ಕರ್ನಾಟಕ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಎಂಇಜಿ ಮದ್ರಾಸ್ ಸಾಪರ್ಸ್‍ನ ತ್ರಿಶ್ನಾ ಸೇಲಿಂಗ್…

ಸಂಪೂರ್ಣ ಕೋವಿಡ್ ಲಸಿಕಾಕರಣಕ್ಕೆ ಸೂಚನೆ
ಮಂಡ್ಯ

ಸಂಪೂರ್ಣ ಕೋವಿಡ್ ಲಸಿಕಾಕರಣಕ್ಕೆ ಸೂಚನೆ

August 27, 2021

ಮಂಡ್ಯ, ಆ.೨೬(ಮೋಹನ್‌ರಾಜ್)- ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಗಳು ಸಮನ್ವಯತೆ ಸಾಧಿಸಿ ಸಂಪೂರ್ಣ ಕೋವಿಡ್ ಲಸಿಕಾಕರಣಕ್ಕೆ ಮುಂದಾಗಬೇಕು ಎಂದು ಡಿಸಿ ಎಸ್.ಅಶ್ವಥಿ ಸೂಚಿಸಿದರು. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಕೋವಿಡ್ ಲಸಿಕಾಕರಣ ಸಂಬAಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಿಸಲು ನಾಳೆ ಜಿಲ್ಲೆಗೆ ೫೪,೭೦೦ ಕೋವಿಡ್ ಲಸಿಕೆ ಬರಲಿದೆ. ಅದರಲ್ಲಿ ಮಂಡ್ಯ ನಗರಕ್ಕೆ ೭,೦೦೦, ಮಂಡ್ಯ ಗ್ರಾಮೀಣ ಪ್ರದೇಶಕ್ಕೆ ೭,೭೦೦, ಮದ್ದೂರು ೮,೦೦೦, ಮಳವಳ್ಳಿ ೮,೦೦೦, ಪಾಂಡವಪುರ ೭,೦೦೦,…

ದೊಡ್ಡಕೆರೆ, ಮಾರೇಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಣೆ
ಮಂಡ್ಯ

ದೊಡ್ಡಕೆರೆ, ಮಾರೇಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಣೆ

August 27, 2021

ಮಳವಳ್ಳಿ, ಆ.೨೬(ಮೋಹನ್‌ರಾಜ್)- ಪಟ್ಟಣದ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆಗಳು ಪ್ರಾಕೃತಿಕವಾಗಿ ರಮ್ಯ ತಾಣವಾಗಿ ರುವುದರ ಜೊತೆಗೆ ಸಾವಿರಾರು ಎಕರೆ ರೈತರ ಕೃಷಿ ಜಮೀನಿಗೆ ನೀರು ಉಣ ಸುತ್ತಿ ರುವ ಈ ಕೆರೆಗಳು ತಾಲೂಕಿನ ಉಸಿರಾಗಿವೆ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು. ಮೊದಲು ಪಟ್ಟಣದ ದೊಡ್ಡಕೆರೆಗೆ ನಂತರ ಹೊರವಲಯದ ಮಾರೇಹಳ್ಳಿ ಕೆರೆಗೆ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ನಂತರ ಮಾತನಾ ಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ…

ಟಿಎಪಿಸಿಎಂಎಸ್ ರೈತಪರ ಕಾರ್ಯನಿರ್ವಹಿಸಲು ಸಲಹೆ
ಮಂಡ್ಯ

ಟಿಎಪಿಸಿಎಂಎಸ್ ರೈತಪರ ಕಾರ್ಯನಿರ್ವಹಿಸಲು ಸಲಹೆ

August 27, 2021

ಪಾಂಡವಪುರ, ಆ.೨೬- ತಾಲೂಕು ವ್ಯವಸಾಯೊತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎAಎಸ್)ವು ರೈತರ ಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಲಿ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು. ಪಾಂಡವಪುರ ತಾಲೂಕು ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘದ ಆಶ್ರಯದಲ್ಲಿ ಕಂದಾಯ ಇಲಾಖೆ ದಾಖ ಲಾತಿಗಳ ಶಾಖೆ (ಆರ್‌ಟಿಸಿ ಮತ್ತು ಎಂಆರ್ ಕೇಂದ್ರ) ಉದ್ಘಾಟಿಸಿ ಮಾತನಾಡಿದರು. ರೈತರ ಕೃಷಿ ಹಾಗೂ ಕೃಷಿ ಪೂರಕ ಸಲಕರಣೆಗಳ ಮಾರಾಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಿಎಪಿಸಿಎಂಎಸ್ ರೈತ ನಿಗೆ ಶಕ್ತಿ ತುಂಬುವ ಕಾರ್ಯದಲ್ಲಿ ಸಾಗಲಿ. ಪ್ರಸ್ತುತ ಆಡಳಿತ…

1 6 7 8 9 10 108
Translate »