ಮೈಸೂರು

ಇಂದು ಅಟಲ್, ಅನಂತ್ ಸ್ಮರಣಾರ್ಥ  ಬಿಜೆಪಿ ಕಾರ್ಯಕರ್ತರಿಂದ ನಾಟಕ
ಮೈಸೂರು

ಇಂದು ಅಟಲ್, ಅನಂತ್ ಸ್ಮರಣಾರ್ಥ ಬಿಜೆಪಿ ಕಾರ್ಯಕರ್ತರಿಂದ ನಾಟಕ

December 30, 2018

ಮೈಸೂರು: ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜಿನ ಅಮೃತೋತ್ಸವ ಭವನದಲ್ಲಿ ನಾಳೆ(ಡಿ.30) ಬೆಳಿಗ್ಗೆ 11ಕ್ಕೆ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯP್ಷÀ ಎಂ.ನಾಗರಾಜು ತಿಳಿಸಿದ್ದಾರೆ. ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಸ್ಮರ ಣಾರ್ಥ ಬಿಜೆಪಿ ನಗರ ಯುವ ಘಟಕ ಮತ್ತು ಕಲ್ಯಾಣ ಲಕ್ಷ್ಮೀ ವೆಂಕಟೇಶ್ವರ ಕೃಪಾ ಪೆÇೀಷಿತ ನಾಟಕ ಮಂಡಳಿ…

ಸಂಸ್ಕøತ ಸಂಪದ್ಭರಿತ ಭಾಷೆ: ಸಿಪಿಕೆ
ಮೈಸೂರು

ಸಂಸ್ಕøತ ಸಂಪದ್ಭರಿತ ಭಾಷೆ: ಸಿಪಿಕೆ

December 30, 2018

ಮೈಸೂರು: ಸಂಸ್ಕøತ ಅತ್ಯಂತ ಪ್ರಾಚೀನ, ವೈಚಾರಿಕ, ವಿಫುಲವಾದ ಭಾಷೆಯಾಗಿದ್ದು, ಭಾರತೀಯ ಅಸ್ಮಿತೆಯ ಬೃಹತ್ ಪ್ರತಿಮೆ ಯಾಗಿದೆ ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅಭಿವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿರುವ 2ನೇ ರಾಜ್ಯ ಸಮ್ಮೇಳನದಲ್ಲಿ ‘ಸಂಸ್ಕøತ ಸಾಹಿತ್ಯದಲ್ಲಿ ಭಾರತೀಯತೆ’ ಕುರಿತು ಮಾತನಾಡಿದ ಅವರು, ಸಂಸ್ಕøತ ಸಾಹಿತ್ಯದಲ್ಲಿರುವುದೇ ಭಾರತೀಯತೆ ಎಂದು ಅಭಿಪ್ರಾಯಪಟ್ಟರು. ಸಂಸ್ಕøತ ಸಾಹಿತ್ಯ ಪ್ರಾಚೀನ ಪರಂಪರೆಯನ್ನು ಹೊಂದಿದ್ದು, ರಾಮಾಯಣ ಮತ್ತು ಮಹಾಭಾರತ ವಿಶ್ವ ಶ್ರೇಷ್ಠ ಕೋಶಗಳಾಗಿವೆ. ಸಂಸ್ಕøತ ಮತ್ತು ಭಾರತೀಯ ಧರ್ಮ ಒಂದೇ…

ಲಾರಿ ಹರಿದು ಮಗು ಸಾವು ತಾಯಿ ಕಣ್ಣು ಮುಂದೆ ಕಂದನ ಧಾರುಣ ಅಂತ್ಯ
ಮೈಸೂರು

ಲಾರಿ ಹರಿದು ಮಗು ಸಾವು ತಾಯಿ ಕಣ್ಣು ಮುಂದೆ ಕಂದನ ಧಾರುಣ ಅಂತ್ಯ

December 30, 2018

ಮೈಸೂರು: ಲಾರಿ ಹರಿದು ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಶನಿವಾರ ರಾತ್ರಿ ನಡೆದಿದೆ. ರಮಾಬಾಯಿ ನಗರದ ರೈಲ್ವೆ ಲೇಔಟ್‍ನ ರವೀಂದ್ರ ಹಾಗೂ ಶೋಭಾ ದಂಪತಿ ಪುತ್ರಿ ಅಂಕಿತ ಮೃತ ಬಾಲಕಿ. ವಿದ್ಯಾರಣ್ಯಪುರಂ 16ನೇ ಕ್ರಾಸ್, ಚಾಮುಂಡಿವನ ರಸ್ತೆಯ ಇಂಟರ್‍ನೆಟ್ ಹಾಗೂ ಜೆರಾಕ್ಸ್ ಅಂಗಡಿಗೆ ತೆರಳಿದ್ದ ಶೋಭಾ ಅವರು ಜೊತೆಯಲ್ಲಿ ತಮ್ಮ ಮಗುವನ್ನೂ ಕರೆದುಕೊಂಡು ಹೋಗಿದ್ದರು. ಅಂಗಡಿ ಪಕ್ಕದಲ್ಲೇ ಆಟವಾಡುತ್ತಿದ್ದ ಮಗು, ರಸ್ತೆ ಬದಿಗೆ ಇಳಿದಿದೆ. ಆ ಸಂದರ್ಭದಲ್ಲಿ ಭೂತಾಳೆ ಮೈದಾನದ…

`ಇನ್‍ಸ್ಪೈರ್ ಅವಾರ್ಡ್’ ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

`ಇನ್‍ಸ್ಪೈರ್ ಅವಾರ್ಡ್’ ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

December 29, 2018

ಮೈಸೂರು: ವಿದ್ಯಾರ್ಥಿ ಗಳ ಬೌದ್ಧಿಕ ಕಣಜದಲ್ಲಿ ಅಡಗಿರುವ ಅನ್ವೇಷಣಾ ಮನೋಭಾವಕ್ಕೆ ಉತ್ತೇಜನ ನೀಡಿ ದೇಶದ ಜನ ಸಾಮಾನ್ಯರಿಗೆ ಉಪ ಯೋಗವಾಗುವಂತಹ ಸಂಶೋಧನೆ ಗಳನ್ನು ಯಶಸ್ವಿಗೊಳಿಸುವ ಕೇಂದ್ರ ಸರ್ಕಾ ರದ ಮಹತ್ವಾಕಾಂಕ್ಷೆಯ `ಇನ್‍ಸ್ಪೈರ್ ಅವಾರ್ಡ್’ನ ರಾಜ್ಯ ಮಟ್ಟದ ವಸ್ತು ಪ್ರದರ್ಶ ನಕ್ಕೆ ಮೈಸೂರಿನ ಜಾಕಿ ಕ್ವಾರ್ಟಸ್‍ನಲ್ಲಿ ರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಚಾಲನೆ ದೊರೆಯಿತು. ಕೃಷಿ, ಕೈಗಾರಿಕೆ, ಸಾರಿಗೆ, ಕಸ ನಿರ್ವ ಹಣೆ ಸೇರಿದಂತೆ ನಾನಾ ವಲಯಕ್ಕೆ ಸಂಬಂಧಿಸಿದಂತೆ ಸುಧಾರಣಾ ಕ್ರಮ ಗಳನ್ನು ಅಳವಡಿಸಿರುವಂತಹ ಹಲವು ಮಾದರಿಗಳು…

ನಮ್ಮ ನಾಲ್ವರಲ್ಲಿ ಯಾರಿಗಾದರೂ ಟಿಕೆಟ್ ನೀಡಿ
ಮೈಸೂರು

ನಮ್ಮ ನಾಲ್ವರಲ್ಲಿ ಯಾರಿಗಾದರೂ ಟಿಕೆಟ್ ನೀಡಿ

December 29, 2018

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಮ್ಮ ನಾಲ್ವರಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಶೇ.100ರಷ್ಟು ನಮ್ಮ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಮಾಜಿ ಎಂಎಲ್‍ಸಿ ಸಿ.ರಮೇಶ್, ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ಎಸ್.ಮಹ ದೇವಯ್ಯ ಇಂದಿಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ…

ಸಾಹಸಸಿಂಹ ವಿಷ್ಣುವರ್ಧನ್ ಗೀತೆಗಳ ಝೇಂಕಾರ
ಮೈಸೂರು

ಸಾಹಸಸಿಂಹ ವಿಷ್ಣುವರ್ಧನ್ ಗೀತೆಗಳ ಝೇಂಕಾರ

December 29, 2018

ಮೈಸೂರು: ಸುಂದರ ಸಂಜೆಯ ಅಲಂಕೃತ ವೇದಿಕೆಯಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜನಪ್ರಿಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದಿತು. ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಿನಾದ್ ಮ್ಯೂಸಿಕಲ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ `ನನ್ನ ಹಾಡು ನನ್ನದು’ ಸುಮಧುರ ಕನ್ನಡ ಚಲನ ಚಿತ್ರಗೀತೆಗಳ ರಸಸಂಜೆ ಕಾರ್ಯಕ್ರಮದಲ್ಲಿ ಗಾಯಕರಾದ ನೀತು ನಿನಾದ್, ಎ.ಎಸ್.ಪ್ರಸನ್ನ ಕುಮಾರ್, ಆರತಿ ಮುದ್ದಯ್ಯ, ಕಾಶೀನಾಥ್, ಶಾರದಾಂಬ, ಡಾ.ರಘುವೀರ್, ಅಪೂರ್ವ, ಡಾ.ಬ್ರಹ್ಮೇಂದ್ರ, ಮಂಜುನಾಥ್, ನಾಗವಲ್ಲಿ, ಡಾ.ಸುಭಾಷ್, ಭುವನೇಶ್ವರಿ, ಮಹೇಶ್ ಕುಮಾರ್, ದಿವ್ಯಾಕೇಶವನ್, ಮಹೇಶ್ ಕುಮಾರ್,…

ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಪಾದಯಾತ್ರೆ ಅವ್ಯವಸ್ಥೆಗಳ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಪಾದಯಾತ್ರೆ ಅವ್ಯವಸ್ಥೆಗಳ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ

December 29, 2018

ಮೈಸೂರು: ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ 18ನೇ ವಾರ್ಡ್‍ನ ಚೆಲುವಾಂಬ ಉದ್ಯಾನವನ, ಯಾದವಗಿರಿ, ಮಂಜುನಾಥಪುರ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಚೆಲುವಾಂಬ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ವ್ಯಾಯಾಮ ಸಲಕರಣೆಗಳು ಕಳಪೆ ಗುಣಮಟ್ಟದ್ದಾಗಿದ್ದು, ಕೆಲ ಬೇರಿಂಗ್ ಹಾಗೂ ಕಬ್ಬಿಣದ ರಾಡ್‍ಗಳು ಮುರಿಯುವ ಸ್ಥಿತಿಯಲ್ಲಿವೆ. ವ್ಯಾಯಾಮ ಮಾಡುವಾಗ ಅವಘಡ ಸಂಭವಿಸಿದರೆ ಯಾರು ಹೊಣೆ?. ಸಲಕರಣೆಗಳ ದುರಸ್ತಿ ಜೊತೆಗೆ ಸೂಕ್ತ ನಿರ್ವಹಣೆ ಮಾಡುವಂತೆ ಸಂಬಂಧಿಸಿದ ಗುತ್ತಿಗೆದಾರನಿಗೆ…

ಮನೆ ಮಾಲೀಕರ ಕಿರುಕುಳ, ಲೈಂಗಿಕ ದೌರ್ಜನ್ಯ…
ಮೈಸೂರು

ಮನೆ ಮಾಲೀಕರ ಕಿರುಕುಳ, ಲೈಂಗಿಕ ದೌರ್ಜನ್ಯ…

December 29, 2018

ಮೈಸೂರು: ಕರೆಂಟ್ ಹೊಡೆದ ಪರಿಣಾಮ ತಾಯಿ ಕಳೆದುಕೊಂಡೆ…, ತನ್ನ ಮೇಲೆ 20 ವರ್ಷಗಳಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆಯಿತು…, ಕೊಡಿಸಿದ್ದ ಭೊಗ್ಯದ ಮನೆ ಕಿತ್ತುಕೊಂಡರು…! ಇವು ಮನೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಯರ ಗೋಳು. ಮೈಸೂರು ಗೃಹ ಕಾರ್ಮಿಕರ ಟ್ರೇಡ್ ಯೂನಿಯನ್ ವತಿಯಿಂದ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿ ರುವ ದಿ ಇನ್ಸ್‍ಟಿಟ್ಯೂಷನ್ ಆಫ್ ಇಂಜಿನಿಯರ್ಸ್‍ನ ಎಸ್‍ಪಿ ಭಟ್ ಹಾಲ್‍ನಲ್ಲಿ ಇಂದು ಏರ್ಪಡಿಸಿದ್ದ ಗೃಹ ಕಾರ್ಮಿಕರ ಸಾರ್ವಜನಿಕ ಅಹವಾಲು ವಿಚಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮನೆ ಕೆಲಸ ಮಾಡುವ ಮಹಿಳೆಯರು…

ಅಪರಾಧ ತಡೆ ಜನಜಾಗೃತಿ: ಲಯನ್ಸ್ ಸಂಸ್ಥೆ ಜಾಥಾ
ಮೈಸೂರು

ಅಪರಾಧ ತಡೆ ಜನಜಾಗೃತಿ: ಲಯನ್ಸ್ ಸಂಸ್ಥೆ ಜಾಥಾ

December 29, 2018

ಮೈಸೂರು:  ಹೆಲ್ಮೆಟ್ ಧರಿಸಿ-ಪ್ರಾಣ ಉಳಿಸಿ, ವೇಗದ ತಾಕತ್ತು- ಜೀವಕ್ಕೆ ಆಪತ್ತು, ಮದ್ಯಪಾನ ಚಾಲನೆ- ಜೀವನದ ಅಂತಿಮ ಚಲನೆ ಎಂಬಿತ್ಯಾದಿ ಘೋಷ ವಾಕ್ಯದ ಫಲಕ ಹಿಡಿದ ನೂರಾರು ವಿದ್ಯಾರ್ಥಿಗಳು, ಲಯನ್ಸ್ ಸಂಸ್ಥೆಯ ಸದಸ್ಯರು ಶುಕ್ರವಾರ ಮೈಸೂರಿನಲ್ಲಿ ಅಪರಾಧ ತಡೆ ಕುರಿತು ಜನಜಾಗೃತಿ ಮೂಡಿಸಿದರು. ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರು ನಗರ ಸಂಚಾರಿ ಪೊಲೀಸ್ ಹಾಗೂ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಡಿಸಿಪಿ ವಿಕ್ರಂ ಅಮ್ಟೆ ಮೈಸೂರಿನ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ…

ಮಸಾಜ್ ನೆಪದಲ್ಲಿ ಗ್ರಾಹಕರ ಆಭರಣ ಎಗರಿಸುತ್ತಿದ್ದ ಕೇರಳ ವ್ಯಕ್ತಿ ಬಂಧನ
ಮೈಸೂರು

ಮಸಾಜ್ ನೆಪದಲ್ಲಿ ಗ್ರಾಹಕರ ಆಭರಣ ಎಗರಿಸುತ್ತಿದ್ದ ಕೇರಳ ವ್ಯಕ್ತಿ ಬಂಧನ

December 29, 2018

ಮೈಸೂರು: ಗ್ರಾಹಕ ರನ್ನು ತಾನು ತಂಗಿದ್ದ ಲಾಡ್ಜ್‍ಗೆ ಕರೆಸಿ ಕೊಂಡು ಮಸಾಜ್ ಮಾಡುವ ನೆಪ ದಲ್ಲಿ ಮತ್ತು ಬರುವ ಪಾನೀಯ ಕುಡಿಸಿ ಅವರಿಂದ ಚಿನ್ನಾಭರಣ ಎಗರಿಸುತ್ತಿದ್ದ ಕೇರಳದ ನಯವಂಚಕನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಮಲಪುರಂ ಜಿಲ್ಲೆ, ಪೆರಿಂತಲ್ ಮನ್ನಾ ತಾಲೂಕಿನ ಆನಮಂಗಾಡ್ ಗ್ರಾಮದ ಲೇಟ್ ವಾಸುದೇವನ್ ಅವರ ಮಗ ಕೆ.ಪಿ. ಸುಮೇಶ್ ಅಲಿಯಾಸ್ ಧರ್ಮರಾಜ್ ಬಂಧಿತ ಆರೋಪಿಯಾಗಿದ್ದು, ಆತನಿಂದ 6.10 ಲಕ್ಷ ರೂ. ಮೌಲ್ಯದ 203 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು, ಬೆಂಗಳೂರು,…

1 1,208 1,209 1,210 1,211 1,212 1,611
Translate »