ಮೈಸೂರು, ಜ.2(ಆರ್ಕೆಬಿ)- ವಿಶ್ವ ವಿದ್ಯಾನಿಲಯದ ಪಿಎಚ್ಡಿ ಮಾಡುವ ಸಂಶೋಧಕರಿಗೆ ಬಾನುಲಿ ಹಾಗೂ ರಂಗಭೂಮಿ ಕಲಾವಿದ ಮತ್ತು ನಿರ್ದೇಶಕರಾಗಿದ್ದ `ತ್ರಿವಿಕ್ರಮ ಎನ್.ಎಸ್.ವಾಮನ್’ ಅವರ ಕೊಡುಗೆ ಕಾಣಲಿಲ್ಲವೇಕೆ? ಎಂದು ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಇಂದಿಲ್ಲಿ ವಿಷಾದಿಸಿದರು. ಮೈಸೂರಿನ ಕಲಾಮಂದಿರ ಕಿರುರಂಗ ಮಂದಿರದಲ್ಲಿ ಕರ್ನಾಟಕ ನಾಟಕ ಅಕಾ ಡೆಮಿ, ಅಭಿರುಚಿ ಬಳಗ, ಆಸಕ್ತಿ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಬಾನುಲಿ ಹಾಗೂ ರಂಗಭೂಮಿ ಕಲಾವಿದ, ನಿರ್ದೇಶಕ ಎನ್.ಎಸ್.ವಾಮನ್ ಅವರ ಶತಮಾನೋ ತ್ಸವ ಕಾರ್ಯಕ್ರಮದಲ್ಲಿ `ತ್ರಿವಿಕ್ರಮನಾದ ವಾಮನ’, `ರಂಗದ ರಂಗು’ ಪುಸ್ತಕಗಳನ್ನು ಬಿಡುಗಡೆ…
ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಸಂಸ್ಕøತಿ ಬೆಳೆಯಬೇಕು
January 3, 2022ಮೈಸೂರು, ಜ.2(ಎಸ್ಬಿಡಿ)- ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಸಂಸ್ಕøತಿ ಬೆಳೆಯಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು. ಅಖಿಲ ಕರ್ನಾಟಕ ಒಕ್ಕಲಿಗರ ಮಹಾ ಸಭಾ ವತಿಯಿಂದ ಮೈಸೂರಿನ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಭಾನುವಾರ ಏರ್ಪಡಿಸಿದ್ದ `ಕುವೆಂಪು ಜನ್ಮ ದಿನಾಚರಣೆ, ದಿನ ದರ್ಶಿಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾ ರಂಭ’ವನ್ನು ಉದ್ಘಾಟಿಸಿ, ಮಾತನಾಡಿದರು. ಪ್ರತಿಭಾವಂತರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಜಗತ್ತಿನ ವಿವಿಧೆಡೆ ಯಿಂದ ಪ್ರತಿಭಾನ್ವಿತರನ್ನು ಆಹ್ವಾನಿಸಿ, ಅವರ…
ಮೈಸೂರಲ್ಲಿ ಮಕ್ಕಳಿಗೆ ನಾಳೆಯಿಂದ ಲಸಿಕೆ
January 2, 2022ಮೈಸೂರು, ಜ.1(ಆರ್ಕೆ)- ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ 15ರಿಂದ 18 ವರ್ಷದ ಮಕ್ಕಳಿಗೆ ಜನವರಿ 3ರಿಂದ ಕೊರೊನಾ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಪಿಯು ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ 8.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡುವರು. ಕೋವಿಡ್-19 ವೈರಾಣು ರೂಪಾಂತರಗೊಂಡು ಓಮಿಕ್ರಾನ್ ರೂಪದಲ್ಲಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ ನ್ಯಾಷನಲ್ ಟೆಕ್ನಿಕಲ್…
ಹೊಸ ವರ್ಷದ ಮೊದಲ ದಿನ ಎಲ್ಲೆಡೆ ದೇವರ ಮೊರೆ ಹೋದ ಜನತೆ
January 2, 2022ಮೈಸೂರು, ಜ.1(ಆರ್ಕೆ)- ಇಂದು ಹೊಸ ವರ್ಷ. 2021 ಕಳೆದು 2022ಕ್ಕೆ ಸ್ವಾಗತ ಕೋರುವ ಸಂಭ್ರಮ. ಈ ಶುಭ ದಿನದಂದು ಸಾವಿರಾರು ಜನರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರಿಂದ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತ ಸಾಗರವೇ ತುಂಬಿತ್ತು. ಮೈಸೂರಿನ ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಮತ್ತು ನಂಜನಗೂಡಿನ ನಂಜುಂಡೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಸ್ಥಾನ ಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕಾಲಿ ಡಲು ಜಾಗವಿಲ್ಲದಷ್ಟು ಭಕ್ತರು ತುಂಬಿ ದ್ದರು. ಹೊಸ ವರ್ಷವನ್ನು ದೇವರ ದರುಶನದ ಮೂಲಕ ಬರಮಾಡಿಕೊಳ್ಳಲು…
ಜ.4ರಿಂದ ಕೆ.ಆರ್.ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯೋಗ ನೋಂದಣಿ ಸೃಷ್ಟಿ ಮೇಳ
January 2, 2022ಮೈಸೂರು, ಜ.1(ಎಂಟಿವೈ)- ನಿರುದ್ಯೋಗಿಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡುವುದರೊಂದಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜ.4ರಿಂದ 8ವರೆಗೆ ಮೈಸೂರಿನ ಕೆ.ಆರ್.ಕ್ಷೇತ್ರದ 5 ಸ್ಥಳಗಳಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ನೋಂದಣಿ ಸೃಷ್ಟಿ ಮೇಳ ಆಯೋಜಿಸಲಾಗಿದೆ. ಶಾಸಕ ಎಸ್.ಎ.ರಾಮದಾಸ್ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕೇವಲ ಉದ್ಯೋಗ ಮೇಳ ಮಾಡುವುದರಿಂದ ನಿರುದ್ಯೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗುವುದಿಲ್ಲ. ಸಾಕಷ್ಟು ಹುದ್ದೆ ಖಾಲಿ ಇದ್ದರೂ, ಕೌಶಲ್ಯದ ಕೊರತೆಯಿಂದಾಗಿ ಖಾಲಿಯಿರುವ ಹುದ್ದೆಗಳಿಗೆ ನಿರು ದ್ಯೋಗಿಗಳು ಆಯ್ಕೆಯಾಗುತ್ತಿಲ್ಲ. ಇದನ್ನು…
ಮೈಸೂರಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ
January 2, 2022ಮೈಸೂರು, ಜ. 1(ಆರ್ಕೆ)-ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ತಮ್ಮ ಅನುದಾನದಲ್ಲಿ ನೆರವು ನೀಡುವುದಾಗಿ ಶಾಸಕ ಎಲ್.ನಾಗೇಂದ್ರ ಅವರು ಇಂದಿಲ್ಲಿ ತಿಳಿಸಿದ್ದಾರೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿಶ್ವಕರ್ಮ ಶ್ರೀ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಸಮಿತಿ ಸಂಯುಕ್ತಾಶ್ರಯ ದಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಇಂದು ಏರ್ಪಡಿಸಿದ್ದ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತಮ್ಮ ವಿಶಿಷ್ಠ ಕಲೆಯಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಕೆತ್ತುವ ಮೂಲಕ ಇಡೀ ದೇಶಕ್ಕೇ ಶಿಲ್ಪ ಕಲೆಯ ಹೆಗ್ಗುರುತು ಮೂಡಿಸಿರುವ ಜಕಣಾಚಾರಿ…
ಮೈಸೂರಲ್ಲಿ ಡಾ.ಚದುರಂಗ ಜನ್ಮದಿನಾಚರಣೆ ದಲಿತ ಬಂಡಾಯ ಸಾಹಿತ್ಯ ಸ್ವೀಕರಿಸಿದ್ದ ಡಾ.ಚದುರಂಗ
January 2, 2022ಮೈಸೂರು,ಜ.1(ಪಿಎಂ)- ರಾಷ್ಟ್ರಕವಿ ಕುವೆಂಪು ಅವರಂತೆಯೇ ಸಾಹಿತಿ ಡಾ.ಚದುರಂಗರು ಕೂಡ ಪುರಾಣ ಪಾತ್ರಗಳನ್ನು ಸಮಕಾಲೀನಕ್ಕೆ ಪೂರಕವಾಗಿ ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿದ್ದು, ಚದುರಂಗರು ದಲಿತ ಬಂಡಾಯ ಸಾಹಿತ್ಯ ಚಳವಳಿಯನ್ನು ತಮ್ಮದೇ ಚಳವಳಿ ಎನ್ನುವರಷ್ಟರ ಮಟ್ಟಿಗೆ ಸ್ವೀಕರಿಸಿದ್ದರು ಎಂದು ಸಾಹಿತಿಯೂ ಆದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು. ಮೈಸೂರಿನ ಇಂಜಿನಿಯರ್ಗಳ ಸಂಸ್ಥೆ ಸಭಾಂಗಣ ದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಡಾ.ಚದುರಂಗರ (ಡಾ.ಸುಬ್ರಹ್ಮಣ್ಯರಾಜೇ ಅರಸ್) 107ನೇ ಜನ್ಮದಿನದ ಸಂಸ್ಮರಣೆಯಲ್ಲಿ ಚದುರಂಗರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು….
ಕರ್ನಾಟಕಕ್ಕೆ ಜನವರಿ ಅಂತ್ಯದಲ್ಲಿ ಅಪ್ಪಳಿಸಲಿದೆ ಕೊರೊನಾ ಮೂರನೇ ಅಲೆ
January 1, 2022ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯಕೀಯ ಪರಿಕರ ಸಿದ್ಧಪಡಿಸಿಕೊಳ್ಳಲು ಸೂಚನೆ ಮೈಸೂರು, ಚಾ.ನಗರ, ಕೊಡಗು ಸೇರಿ ಗಡಿ ಜಿಲ್ಲೆಯ ಡಿಸಿಗಳಿಗೆ ಕಟ್ಟೆಚ್ಚರ ವಹಿಸಲು ತಾಕೀತು ಜನವರಿ ೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಬೆಂಗಳೂರು, ಡಿ. ೩೧(ಕೆಎಂಶಿ)-ಕೊರೊನಾ ಸೋಂಕಿನ ಮೂರನೇ ಅಲೆ ಜನವರಿ ಅಂತ್ಯಕ್ಕೆ ಹೆಚ್ಚಳವಾಗಲಿದೆ. ಈ ಬಗ್ಗೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ…
ಮಸ್ತ್ ಮಜಾ ಇಲ್ಲದ ಹೊಸ ವರ್ಷಾಚರಣೆ ೨೦೨೨
January 1, 2022ಕೊರೊನಾಗೆ ಶಪಿಸುತ್ತಾ ಹೊಸ ವರ್ಷದ ಹೊಸ ನಿರೀಕ್ಷೆ ಜಪ ನಿರ್ಬಂಧದ ನಡುವೆಯೂ ವರ್ಷಾಚರಣೆಗೆ ನಾನಾ ಹೊಸ ಮಾರ್ಗ ಕಂಡುಕೊAಡ ಯುವ ಜನತೆ ಹೋಟೆಲ್ಗಳ ರೂಂ ಬುಕ್ ಮಾಡಿ ನಾಲ್ಕು ಗೋಡೆ ನಡುವೆಯೇ `ಸೇವನೆ’ ಸಂತಸಕ್ಕೆ ಸೀಮಿತ ೧೦ ಗಂಟೆಗೆಲ್ಲಾ ಅಂಗಡಿ-ಮುAಗಟ್ಟು ಬಂದ್ ಮಾಡಿಸಿದ ಪೊಲೀಸರು: ನಿರಾಸೆಯಿಂದಲೇ ಮರಳಿದ ಜನ ಮಧ್ಯಾಹ್ನದಿಂದಲೇ ಮದ್ಯ, ಮಾಂಸ, ಮೊಟ್ಟೆ, ಮೀನು ಇನ್ನಿತರೆ ಖಾದ್ಯ ಖರೀದಿ ಭರಾಟೆ ಅಬ್ಬರದ ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ; ಬಿಕೋ ಎನ್ನುತ್ತಿದ್ದ ಮೈಸೂರಿನ ರಸ್ತೆಗಳು ಮೈಸೂರು, ಡಿ.೩೧(ಆರ್ಕೆ)-ಈ ಬಾರಿಯ…
ರಂಗಾಯಣ ನಿರ್ದೇಶಕರ ವಿರುದ್ಧ ಮುಂದುವರೆದ ಹೋರಾಟ ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ
January 1, 2022ಮೆರವಣ ಗೆೆ, ಧರಣ ಗೆ ಅವಕಾಶ ನೀಡದ ಪೊಲೀಸರು ಬೇಡಿಕೆ ಆಲಿಸಿದ ರಂಗಾಯಣ ಜಂಟಿ ನಿರ್ದೇಶಕ, ಉಪ ನಿರ್ದೇಶಕ ಮೈಸೂರು, ಡಿ.೩೧(ಎಂಟಿವೈ)- ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ನಡೆ ಯುತ್ತಿರುವ ಹೋರಾಟ ಶುಕ್ರವಾರವೂ ಮುಂದುವರಿದಿದ್ದು, ಮೆರವಣ ಗೆ, ಧರಣ ಮತ್ತು ಮನವಿ ಸಲ್ಲಿಸುವ ವಿಚಾರಕ್ಕೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೈಸೂರಿನ ಕುಕ್ಕರಹಳ್ಳಿ ಕೆರೆ ಮುಂಭಾಗದಿAದ ರಂಗಾಯಣದತ್ತ ಮೆರ ವಣ ಗೆಯಲ್ಲಿ ತೆರಳಲು ಮುಂದಾಗಿದ್ದ ರಂಗಾಯಣ…










