ಮೈಸೂರು

ವಿರಾಟ್ ಕೊಹ್ಲಿ, ಮೀರಾಬಾಯಿಗೆ ‘ಖೇಲ್ ರತ್ನ’, ನೀರಜ್ ಚೋಪ್ರಾ, ಹಿಮಾ ದಾಸ್‍ಗೆ `ಅರ್ಜುನ’ ಪುರಸ್ಕಾರ
ಮೈಸೂರು

ವಿರಾಟ್ ಕೊಹ್ಲಿ, ಮೀರಾಬಾಯಿಗೆ ‘ಖೇಲ್ ರತ್ನ’, ನೀರಜ್ ಚೋಪ್ರಾ, ಹಿಮಾ ದಾಸ್‍ಗೆ `ಅರ್ಜುನ’ ಪುರಸ್ಕಾರ

September 21, 2018

ನವದೆಹಲಿ: ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಭಾರತ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರ ಲಭಿಸಿದೆ. ಇದೇ ಸೆಪ್ಟೆಂಬರ್ 25 ರಂದು ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಖೇಲ್ ರತ್ನ ಪುರಸ್ಕಾರಕ್ಕೆ ಕೊಹ್ಲಿ ಹಾಗೂ ಮೀರಾಬಾಯಿ ಪಾತ್ರವಾಗಿರುವುದನ್ನು ಕ್ರೀಡಾ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. ಇನ್ನು ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೇರಿ 20 ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ….

ವಿಧಾನಸೌಧ ಕಾರಿಡಾರ್‌ನಲ್ಲಿ ಸುಮ್ಮನೆ ಸುತ್ತಾಡಬೇಡಿ: ವಿಸಿ, ರಿಜಿಸ್ಟ್ರಾರ್‌ಗಳಿಗೆ ಸಚಿವ ಜಿಟಿಡಿ ತಾಕೀತು
ಮೈಸೂರು

ವಿಧಾನಸೌಧ ಕಾರಿಡಾರ್‌ನಲ್ಲಿ ಸುಮ್ಮನೆ ಸುತ್ತಾಡಬೇಡಿ: ವಿಸಿ, ರಿಜಿಸ್ಟ್ರಾರ್‌ಗಳಿಗೆ ಸಚಿವ ಜಿಟಿಡಿ ತಾಕೀತು

September 21, 2018

ಬೆಂಗಳೂರು: ವಿಧಾನಸೌಧಕ್ಕೆ ಭೇಟಿ ನೀಡಬೇಕಾದರೆ ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಪಡೆಯಬೇಕೆಂದು ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ರಿಜಿಸ್ಟ್ರಾರ್ ಹಾಗೂ ಇತರ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಸಚಿವರು ತಾಕೀತು ಮಾಡಿದ್ದಾರೆ. ವಿಧಾನ ಸೌಧದ ಕಾರಿಡಾರ್‌ಗಳಲ್ಲಿ ವಿಶ್ವ ವಿದ್ಯಾಲಯಗಳ ಉಪ ಕುಲಪತಿಗಳು, ರಿಜಿಸ್ಟ್ರಾರ್‌ಗಳು ಮತ್ತು ಇತರ ಅಧಿಕಾರಿಗಳು ಸುಮ್ಮನೆ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವ ಜಿ.ಟಿ. ದೇವೇಗೌಡ ಆದೇಶ ನೀಡಿ, ಅಧಿಕೃತ ಕೆಲಸವಿದ್ದರೆ ಮಾತ್ರ ವಿಧಾನಸೌಧಕ್ಕೆ ಬರಬೇಕು. ಅದು ಕೂಡ…

ಮೂವರ ಅಮಾನತು: ಪಾರುಪತ್ತೆದಾರ್ ವಿರುದ್ಧ ಗೋಪಾಲಕ ದೂರು ದಾಖಲು
ಮೈಸೂರು

ಮೂವರ ಅಮಾನತು: ಪಾರುಪತ್ತೆದಾರ್ ವಿರುದ್ಧ ಗೋಪಾಲಕ ದೂರು ದಾಖಲು

September 21, 2018

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗಣಕೀಕೃತ ಟಿಕೆಟ್ ನೀಡುವಾಗ ನಡೆದ 6.79 ಲಕ್ಷ ರೂ. ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿಯು ಇಂದು ಮೂವರನ್ನು ಅಮಾನತುಗೊಳಿಸಿದೆ. ಅದೇ ವೇಳೆ ದೇವಸ್ಥಾನದ ಪಾರುಪತ್ತೆದಾರ್ ವಿರುದ್ಧ ಗೋಪಾಲಕ ಕೆ.ಆರ್.ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಟಿಕೆಟ್ ವಿತರಿಸುವ ಗಣಕಯಂತ್ರದಲ್ಲಿ 2018ನೇ ವರ್ಷ ಎಂಬುದನ್ನು 2008 ಎಂದು ಬದಲಿಸಿ, 6.79 ಲಕ್ಷ ರೂ. ಅವ್ಯವಹಾರ ನಡೆಸಲಾಗಿತ್ತು. ಈ ಸಂಬಂಧ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ…

`ಗಾಜಿನ ಮನೆ’ಯೊಳಗೆ ಅರಳಲಿದೆ `ಕಮಲ ದೇವಸ್ಥಾನ’
ಮೈಸೂರು

`ಗಾಜಿನ ಮನೆ’ಯೊಳಗೆ ಅರಳಲಿದೆ `ಕಮಲ ದೇವಸ್ಥಾನ’

September 21, 2018

ಮೈಸೂರು:  ಈ ಬಾರಿಯ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಎಂದರೆ ಗಾಜಿನ ಮನೆಯೊಳಗೆ ಅರಳಲಿರುವ ಕಮಲ ದೇವಸ್ಥಾನ. ನವದೆಹಲಿಯಲ್ಲಿರುವ ಕಮಲ ದೇವಸ್ಥಾನದ ಹೂವಿನ ಮಾದರಿಯನ್ನು ಇದು ಹೋಲಲಿದೆ. 1986ರ ಡಿಸೆಂಬರ್‌ನಲ್ಲಿ ಬಹಾಯಿ ಪೂಜಾ ಮನೆಯಾಗಿ ಸಮರ್ಪಿಸಲ್ಪಟ್ಟ ಕಮಲ ದೇವಸ್ಥಾನದ ಹೂವಿನ ಮಾದರಿ ಈ ಬಾರಿ ಪ್ರವಾಸಿಗರನ್ನು ಸೆಳೆಯಲಿದೆ. ಪ್ರತೀ ವರ್ಷ ದಸರಾ ಮಹೋತ್ಸವ ಸಂದರ್ಭದಲ್ಲಿ ಕುಪ್ಪಣ್ಣ ಪಾರ್ಕ್‍ನಲ್ಲಿ ಒಂದಲ್ಲ ಒಂದು ಹೂವಿನ ಮಾದರಿಯನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಫಲ-ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಅ.10ರಿಂದ 19ರವರೆಗೆ…

ನೀವು ಏನು ಮಾಡುತ್ತೀರೋ ಮಾಡಿ, ಪ್ರತಿಯಾಗಿ ನಮಗೂ ಗೊತ್ತಿದೆ
ಮೈಸೂರು

ನೀವು ಏನು ಮಾಡುತ್ತೀರೋ ಮಾಡಿ, ಪ್ರತಿಯಾಗಿ ನಮಗೂ ಗೊತ್ತಿದೆ

September 21, 2018

ಬೆಂಗಳೂರು: ರಾಜ್ಯದಲ್ಲಿ ನಿಮ್ಮ(ಕುಮಾರ ಸ್ವಾಮಿ) ಸರ್ಕಾರವಿದ್ದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರವಿದೆ. ನೀವು ಏನು ಮಾಡುತ್ತೀರೋ ಮಾಡಿ, ಅದಕ್ಕೆ ಪ್ರತಿಯಾಗಿ ಮಾಡಲು ನಮಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲೆಸೆದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಬೆಳಿಗ್ಗೆ ಭೇಟಿಯಾದ ನಂತರ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರುತಮ್ಮ ವಿರುದ್ಧ ಹರಿಹಾಯ್ದದ್ದಕ್ಕೆ ಯಡಿಯೂರಪ್ಪ ತಕ್ಕ ಪ್ರತ್ಯುತ್ತರ ನೀಡಿದರು. ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ, ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ…

ಪ್ರಪಂಚದಲ್ಲೇ ದುಷ್ಟ ಸಿಎಂ ಕುಮಾರಸ್ವಾಮಿ
ಮೈಸೂರು

ಪ್ರಪಂಚದಲ್ಲೇ ದುಷ್ಟ ಸಿಎಂ ಕುಮಾರಸ್ವಾಮಿ

September 21, 2018

ಶಿವಮೊಗ್ಗ: ಪ್ರಪಂಚದಲ್ಲಿರುವ ಎಲ್ಲರಿಗಿಂತಲೂ ದುಷ್ಟ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಈಶ್ವರಪ್ಪ, ಕುಮಾರಸ್ವಾಮಿ ಒಬ್ಬ ಮುಖ್ಯಮಂತ್ರಿಯಾಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ರಾಜ್ಯದ ಜನರು ದಂಗೆ ಏಳುವಂತೆ ಕರೆ ನೀಡಿರುವುದು ಅಪರಾಧ. ಕುಮಾರ ಸ್ವಾಮಿ ಅವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಹೀಗಾಗಿ ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎ.ಮಂಜು ಆರೋಪಿಸಿರುವಂತೆ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ಭೂ ಕಬಳಿಕೆ ಮಾಡಿರುವುದು…

ಅ.14ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಉತ್ಸವ
ಮೈಸೂರು

ಅ.14ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಉತ್ಸವ

September 21, 2018

ಮೈಸೂರು: ಕಳೆದ ಭಾರಿ ಡಿ.ದೇವರಾಜ ಅರಸು ರಸ್ತೆಯಲ್ಲಿ ನಡೆಸಿದ ಓಪನ್ ಸ್ಟ್ರೀಟ್ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಈ ವರ್ಷದ ದಸರಾ ಉತ್ಸವದ ವೇಳೆ ಮೈಸೂರಿನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಈ ಉತ್ಸವ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಎರಡು ಕಡೆ ರಸ್ತೆ, ವಿಶಾಲ ವಿಭಜಕ ಮತ್ತು ಫುಟ್‍ಪಾತ್ ಜಾಗ, ಪಾರ್ಕಿಂಗ್ ಸೌಲಭ್ಯವಿದ್ದು, ಸಂಚಾರಕ್ಕೆ ತೊಂದರೆ ಆಗುವುದಿಲ್ಲ. ಈ ಅಂಶಗಳನ್ನು ಪರಿಗಣಿಸಿ ಜಿಲ್ಲಾ ಪಂಚಾಯ್ತಿ ಕಚೇರಿ ಮತ್ತು ಓರಿಯಂಟಲ್ ರಿಸರ್ಚ್ ಇನ್ಸ್‍ಟಿಟ್ಯೂಟ್ (ORI) ನಡುವೆ ಕೃಷ್ಣರಾಜ ಬುಲೇವಾರ್ಡ್…

ದುಂಡಾಕಾರದ `ಗಾಜಿನ ಮನೆ’ ಕಾಮಗಾರಿ ಪೂರ್ಣ
ಮೈಸೂರು

ದುಂಡಾಕಾರದ `ಗಾಜಿನ ಮನೆ’ ಕಾಮಗಾರಿ ಪೂರ್ಣ

September 21, 2018

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರೆಗೆ ಬರುವ ಪ್ರವಾಸಿಗರಿಗೆ ಈ ಬಾರಿಯ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ ದುಂಡಾಕಾರದ ಗಾಜಿನ ಮನೆ. ಬರೋಬ್ಬರಿ 20 ತಿಂಗಳ ಕಾಮಗಾರಿ ಬಳಿಕ ಕೆಲವು ಸಣ್ಣಪುಟ್ಟ ಕಾಮ ಗಾರಿ ಹೊರತುಪಡಿಸಿ ಸುಂದರ `ಗಾಜಿನ ಮನೆ’ ಸಿದ್ಧವಾಗಿದೆ. ಮುಂದಿನ ತಿಂಗಳು ಅ.10ರಿಂದ 19 ರವರೆಗೆ ನಡೆಯಲಿರುವ 10 ದಿನಗಳ ದಸರಾ ಮಹೋತ್ಸವಕ್ಕೆ ಇದು ಪ್ರವಾಸಿಗರಿಗೆ ನೋಡಲು ಸಿಗಲಿದೆ. ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದ (ಆರು ಗೇಟ್ ಅಥವಾ ಹಾರ್ಡಿಂಜ್ ಸರ್ಕಲ್) ಬಳಿಯಿರುವ ಕುಪ್ಪಣ್ಣ…

ದಸರಾ ವಸ್ತುಪ್ರದರ್ಶನ  ಗುತ್ತಿಗೆ ಕೇಳುವವರೇ ಇಲ್ಲ ಮರು ಟೆಂಡರ್‌ಗೆ ನಿರ್ಧಾರ
ಮೈಸೂರು

ದಸರಾ ವಸ್ತುಪ್ರದರ್ಶನ  ಗುತ್ತಿಗೆ ಕೇಳುವವರೇ ಇಲ್ಲ ಮರು ಟೆಂಡರ್‌ಗೆ ನಿರ್ಧಾರ

September 21, 2018

ಮೈಸೂರು:  ದಸರಾ ಮಹೋತ್ಸವದಲ್ಲಿ ಪ್ರವಾ ಸಿಗರ ಆಕರ್ಷಣೀಯ ಕೇಂದ್ರಬಿಂದುವಾಗಲಿ ರುವ ದಸರಾ ವಸ್ತು ಪ್ರದರ್ಶನ ಟೆಂಡರ್‌ಗೆ ನಿರಾಸಕ್ತಿ ವ್ಯಕ್ತವಾಗಿದ್ದು, ಟೆಂಡರ್ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಯಾವುದೇ ಅರ್ಜಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯಲು ವಸ್ತು ಪ್ರದರ್ಶನ ಪ್ರಾಧಿಕಾರ ನಿರ್ಧರಿಸಿದೆ. ದಸರಾ ವಸ್ತು ಪ್ರದರ್ಶನ ಪ್ರವೇಶ ಶುಲ್ಕ, ವಾಹನಗಳ ನಿಲುಗಡೆ ಶುಲ್ಕ, ಮನರಂಜನೆ ವಿಭಾಗ, 136 ವಾಣಿಜ್ಯ ಮಳಿಗೆಗಳು, ಫುಡ್‍ಮೇಳ ಒಳಗೊಂಡಂತೆ ವಸ್ತು ಪ್ರದರ್ಶನದ ಆವರಣದಲ್ಲಿರುವ ಖಾಲಿ ಸ್ಥಳವನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಿ ಈ ಬಾರಿ…

ಡಿಕೆಶಿ ಮಣಿಸಲು ಬಿಜೆಪಿಯಿಂದ ಅಧಿಕಾರ ದುರ್ಬಳಕೆ
ಮೈಸೂರು

ಡಿಕೆಶಿ ಮಣಿಸಲು ಬಿಜೆಪಿಯಿಂದ ಅಧಿಕಾರ ದುರ್ಬಳಕೆ

September 21, 2018

ಮೈಸೂರು: ಡಿ.ಕೆ.ಶಿವಕುಮಾರ್ ರಂತಹ ನಿಷ್ಠಾವಂತ ಕಾಂಗ್ರೆಸ್ ನಾಯಕರನ್ನು ಸಂಕಷ್ಟಕ್ಕೆ ಸಿಲುಕಿಸಿ ಕಾಂಗ್ರೆಸ್ ಪಕ್ಷದ ಬೆನ್ನುಮೂಳೆ ಮುರಿಯ ಬಹುದು ಎಂದು ಬಿಜೆಪಿ ಎಣಿಸಿದ್ದು, ಇದು ಕೇವಲ ಅವರ ಭ್ರಮೆಯಷ್ಟೇ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಬಿಜೆಪಿ ವಿರುದ್ಧ ಹರಿಹಾಯ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾ ವಂತ ನಾಯಕ. ಕೇಂದ್ರ ಬಿಜೆಪಿ ನಾಯಕರು ಅಧಿ ಕಾರ ದುರ್ಬಳಕೆ ಮಾಡಿಕೊಂಡು ಡಿ.ಕೆ.ಶಿವಕುಮಾರ್…

1 1,376 1,377 1,378 1,379 1,380 1,611
Translate »