ಮೈಸೂರು

ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಸಂಸದ ಭೇಟಿ, ಪರಿಶೀಲನೆ
ಮೈಸೂರು

ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಸಂಸದ ಭೇಟಿ, ಪರಿಶೀಲನೆ

August 5, 2018

ನಂಜನಗೂಡು:  ಇತ್ತೀಚೆಗೆ ಯಾರೋ ಕಿಡಿಗೇಡಿಗಳು ಚಾಮರಾಜನಗರ-ನಂಜನ ಗೂಡು ಬೈಪಾಸ್ ರಸ್ತೆಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಇಂದು ಸಂಸದ ಆರ್.ಧ್ರುವನಾರಾ ಯಣ್ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಘಟನೆ ಬಗ್ಗೆ ತಹಸೀಲ್ದಾರ್ ದಯಾ ನಂದ ಅವರಿಂದ ಮಾಹಿತಿ ಪಡೆದು, ಮಾತನಾಡಿದ ಅವರು ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಕಂದಾಯ ಇಲಾಖೆ, ನಗರಸಭೆ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಮೆಯ…

ಕಬಿನಿ ಜಲಾಶಯ ಬಳಿ ಚಿರತೆ ಮೃತದೇಹ ಪತ್ತೆ
ಮೈಸೂರು

ಕಬಿನಿ ಜಲಾಶಯ ಬಳಿ ಚಿರತೆ ಮೃತದೇಹ ಪತ್ತೆ

August 5, 2018

ಹೆಚ್.ಡಿ.ಕೋಟೆ:  ಕಬಿನಿ ಜಲಾಶಯದ ಬಳಿ ನಾಲ್ಕು ವರ್ಷದ ಗಂಡು ಚಿರತೆ ಮೃತದೇಹ ಪತ್ತೆಯಾಗಿದ್ದು, ಅದರ ಎಂಟು ಉಗುರುಗಳು ಕಾಣೆಯಾಗಿರುವುದರಿಂದ ಅದನ್ನು ಬೇಟೆಗಾರರು ಕೊಂದಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಕಬಿನಿ ಜಲಾಶಯದ ಮುಖ್ಯದ್ವಾರದ ಸಮೀಪ ಹೊಳೆಯಲ್ಲಿ ತೇಲಿ ಬಂದ ಚಿರತೆ ಮೃತದೇಹ ದಡ ಸೇರಿದೆ. ವಿಚಾರ ತಿಳಿದು, ಸ್ಥಳಕ್ಕೆ ಹೆಚ್.ಡಿ.ಕೋಟೆ ಆರ್‍ಎಫ್‍ಓ ಮಧು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಡಾಕ್ಟರ್ ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ದೇಹವನ್ನು ಜಲಾಶಯದ ಬಳಿ ಸುಡಲಾಯಿತು, ಕಳೆದ ಮೂರು ದಿನಗಳ…

ನಂಜನಗೂಡಿನಲ್ಲಿ ಪೊಲೀಸ್, ವಕೀಲ, ಶಿಕ್ಷಕ, ಉದ್ಯಮಿ ಮನೆಯಲ್ಲಿ ಸರಣಿ ಕಳವು
ಮೈಸೂರು

ನಂಜನಗೂಡಿನಲ್ಲಿ ಪೊಲೀಸ್, ವಕೀಲ, ಶಿಕ್ಷಕ, ಉದ್ಯಮಿ ಮನೆಯಲ್ಲಿ ಸರಣಿ ಕಳವು

August 5, 2018

ನಂಜನಗೂಡು:  ನಂಜನಗೂಡು ನಗರದ ಮಹದೇಶ್ವರ ಬಡಾವಣೆಯಲ್ಲಿ ಒಂದೇ ದಿನ ಪೊಲೀಸ್, ಶಿಕ್ಷಕ, ವಕೀಲರ ಮನೆಯೂ ಸೇರಿದಂತೆ ಹಲವಾರು ಮನೆ ಗಳಿಗೆ ದುಷ್ರ್ಕರ್ಮಿಗಳು ಕಳ್ಳತನಕ್ಕೆ ಪ್ರಯ ತ್ನಿಸಿ ಅಂತಿಮವಾಗಿ ಉದ್ಯಮಿಯೊಬ್ಬರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ 30 ಸಾವಿರ ನಗದನ್ನು ಅಪಹರಿಸಿ ರುವ ಘಟನೆ ನೆನ್ನೆ ರಾತ್ರಿ ನಡೆದಿದ್ದು, ನಗರ ಮತ್ತು ತಾಲೂಕಿನ ಜನತೆ ಬೆಚ್ಚಿದ್ದಾರೆ. ನಗರದ ಮಹದೇಶ್ವರ ಬಡಾವಣೆಯಲ್ಲಿ ರುವ ಬಿಳಿಗೆರೆ ದಫೇದಾರ್ ಬಸವಲಿಂಗಪ್ಪ, ವಕೀಲ ರವಿ, ಉದ್ಯಮಿ ಕಲ್ಕುಂದ ಬಸವಣ್ಣ, ಶಿಕ್ಷಕ ಮಹೇಶ್, ಉದ್ಯಮಿ…

ಕ್ಷೇತ್ರ ಅಭಿವೃದ್ಧಿಗೆ ತಾಲೂಕು ಆಡಳಿತಕ್ಕೆ ಸರ್ಜರಿ
ಮೈಸೂರು

ಕ್ಷೇತ್ರ ಅಭಿವೃದ್ಧಿಗೆ ತಾಲೂಕು ಆಡಳಿತಕ್ಕೆ ಸರ್ಜರಿ

August 5, 2018

ತಿ.ನರಸೀಪುರ: ತಿ.ನರ ಸೀಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಕನಸಿನ ಯೋಜನೆಯಾಗಿದ್ದು, ಇದಕ್ಕಾಗಿ ತಾಲೂಕು ಆಡಳಿತಕ್ಕೆ ಮೇಜರ್ ಸರ್ಜರಿ ಅವಶ್ಯಕತೆಯಿದೆ ಇದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು. ಕ್ಷೇತ್ರಕ್ಕೆ ತಾವು ಮಾಡಬೇಕೆಂದಿರುವ ಅಭಿವೃದ್ದಿ ಕಾರ್ಯಗಳ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದರು. ಕ್ಷೇತ್ರದ ಸಮಗ್ರ ಅಭಿವೃದ್ದಿಯ ಚಿತ್ರಣ ನನ್ನ ಪರಿಕಲ್ಪನೆಯಾಗಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಕೆಲವೊಂದು ಇಲಾಖೆಗಳ ಅಧಿಕಾರಿಗಳ ಬದಲಾವಣೆ ಅಗತ್ಯವಿದೆ. ಕೆಲ ಅಧಿಕಾರಿಗಳು ನನ್ನ ಸರಿಸಮಾನಾಗಿ ಕೆಲಸ ಮಾಡಲಾಗದ ಕಾರಣ ಅಭಿವೃದ್ದಿಯೆಡೆ ಚಿಂತಿಸುವ ಅಧಿಕಾರಿಗಳನ್ನು ಇಲ್ಲಿಗೆ ನಿಯೋಜನೆ…

ರೈತರ ಬದುಕಿಗೆ ಮುಖ್ಯ ಆಧಾರ ಹೈನುಗಾರಿಕೆ
ಮೈಸೂರು

ರೈತರ ಬದುಕಿಗೆ ಮುಖ್ಯ ಆಧಾರ ಹೈನುಗಾರಿಕೆ

August 5, 2018

ಮೈಸೂರು: ಬರಗಾಲದ ಸಂದರ್ಭದಲ್ಲೂ ರೈತನ ಬದುಕಿಗೆ ನೆರವಾಗುವುದು ಹೈನುಗಾರಿಕೆ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದಾರ್ಥನಗರದ ಜಿಲ್ಲಾ ಹಾಲು ಒಕ್ಕೂಟ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಶನಿ ವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬರಗಾಲದಲ್ಲೂ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸಾಲ ತೀರಿಸಲು, ಜೀವನ ನಡೆಸಲು ಹೈನುಗಾರಿಕೆ ನೆರವು ನೀಡಿದೆ. ಕೆಲವು ಹಾಲು ಉತ್ಪಾದಕರ ಸೊಸೈಟಿಗಳು ಗುಣಮಟ್ಟದ ಹಾಲು ಒದಗಿಸುತ್ತಿದ್ದು, ಅಂತಹ ಕೇಂದ್ರಗಳು…

ಕನ್ನಡ ಕರ್ನಾಟಕದಲ್ಲಿ ಮಾತ್ರವಲ್ಲ ಈಗ ವಿಶ್ವ ಕನ್ನಡವಾಗಿದೆ
ಮೈಸೂರು

ಕನ್ನಡ ಕರ್ನಾಟಕದಲ್ಲಿ ಮಾತ್ರವಲ್ಲ ಈಗ ವಿಶ್ವ ಕನ್ನಡವಾಗಿದೆ

August 5, 2018

ಮೈಸೂರು: ಜಾಗತೀಕರಣದಿಂದಾಗಿ ಕನ್ನಡ ಭಾಷೆ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬೆಳೆಯುವ ಮೂಲಕ ವಿಶ್ವಕನ್ನಡವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕಲಾಮಂದಿರದಲ್ಲಿ ನಾವಿಕ (ನಾವು ವಿಶ್ವ ಕನ್ನಡಿಗರು)ಸಂಸ್ಥೆ ಆಯೋಜಿಸಿದ್ದ ನಾವಿಕೋತ್ಸವ-2018 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಭಾಷೆಗೂ ತನ್ನದೇ ಆದ ಶಕ್ತಿ ಇದ್ದು, ಯಾವುದೇ ಭಾಷೆಯನ್ನು ಹೆಚ್ಚು ಬಳಸಿದಂತೆ ಆ ಭಾಷೆ ಬೆಳೆಯಲಿದೆ. ಆದರೆ ರಾಜ್ಯದಲ್ಲಿ ಪ್ರಸ್ತುತ ಕನ್ನಡ ಭಾಷೆ ಅವನತಿಯ ಅಂಚಿನಲ್ಲಿದ್ದು, ನಮ್ಮವರಿಗೆ ಕನ್ನಡದ ಬಗ್ಗೆ ಕೀಳರಿಮೆ ಇರುವುದು ನಿಜಕ್ಕೂ ಶೋಚನೀಯ….

ಪರಿಸರ ಸೂಕ್ಷ್ಮ ವಲಯ ಸಂಬಂಧ ಇನ್ನೂ ಆಕ್ಷೇಪಣೆ ಸಲ್ಲಿಸದ ರಾಜ್ಯ ಸರ್ಕಾರ
ಮೈಸೂರು

ಪರಿಸರ ಸೂಕ್ಷ್ಮ ವಲಯ ಸಂಬಂಧ ಇನ್ನೂ ಆಕ್ಷೇಪಣೆ ಸಲ್ಲಿಸದ ರಾಜ್ಯ ಸರ್ಕಾರ

August 5, 2018

ಮೈಸೂರು: ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡಿಸುವ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈವರೆವಿಗೂ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿಲ್ಲ. ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುವ ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್ ಮತ್ತು ತಮಿಳುನಾಡು ಸರ್ಕಾರಗಳು ಈಗಾಗಲೇ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿವೆ. ಆ.25ರ ಒಳಗಾಗಿ ಕರ್ನಾಟಕ ತನ್ನ ಆಕ್ಷೇಪಣೆಯನ್ನು ಸಲ್ಲಿಸದೇ ಹೋದ ಪಕ್ಷದಲ್ಲಿ ಕೇಂದ್ರ ಸರ್ಕಾರವು ರಾಜ್ಯದಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಪರಿಗಣಿಸಿ, ಕಸ್ತೂರಿ ರಂಗನ್ ವರದಿಯನ್ನು…

ದೇಶ ಒಡೆದ ಜಿನ್ನಾ ಬೆಂಬಲಿಗರಿಗೂ  ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದ ಜಾಮದಾರ್ ಬೆಂಬಲಿಗರಿಗೂ ವ್ಯತ್ಯಾಸವಿಲ್ಲ…
ಮೈಸೂರು

ದೇಶ ಒಡೆದ ಜಿನ್ನಾ ಬೆಂಬಲಿಗರಿಗೂ  ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದ ಜಾಮದಾರ್ ಬೆಂಬಲಿಗರಿಗೂ ವ್ಯತ್ಯಾಸವಿಲ್ಲ…

August 5, 2018

ಮೈಸೂರು: ಅಧಿಕಾರಕ್ಕಾಗಿ ದೇಶ ಒಡೆದ ಮೊಹಮ್ಮದ್ ಅಲಿ ಜಿನ್ನಾ ಬೆಂಬಲಿಗರಿಗೂ, ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಹೋರಾಟ ಮಾಡಿದ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಬೆಂಬಲಿಗರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿ ವಿಶೇಷಾಧಿಕಾರಿ ಪ್ರೊ. ರವೀಂದ್ರ ರೇಷ್ಮೆ ಕಿಡಿಕಾರಿದರು. ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ `ಪ್ರಚಲಿತ ವೀರಶೈವ-ಲಿಂಗಾಯತ ಸಮಾಜದ ಸಾಮಾಜಿಕ ಸ್ಥಿತಿಗತಿಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 2ನೇ ಮಹಾಯುದ್ಧದ ನಂತರ ಲಂಡನ್‍ನಲ್ಲಿ ತೀವ್ರ ಆರ್ಥಿಕ ಕುಸಿತ…

ಕೆಆರ್‌ಎಸ್‌ ಹಿನ್ನೀರಲ್ಲಿ  ಪ್ರೇಮಿಗಳ ಮೃತದೇಹ ಪತ್ತೆ
ಮೈಸೂರು

ಕೆಆರ್‌ಎಸ್‌ ಹಿನ್ನೀರಲ್ಲಿ  ಪ್ರೇಮಿಗಳ ಮೃತದೇಹ ಪತ್ತೆ

August 5, 2018

ಮೈಸೂರು:  ಪ್ರೇಮಿ ಗಳ ಮೃತದೇಹಗಳು ಮೈಸೂರಿನ ಇಲ ವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಆರ್‌ಎಸ್‌ ಹಿನ್ನೀರಲ್ಲಿ ಸಾಗರಕಟ್ಟೆ ಹೊಸ ಸೇತುವೆ ಬಳಿ ಶನಿವಾರ ಸಂಜೆ ಪತ್ತೆಯಾಗಿವೆ. ಸೇತುವೆ ಸಮೀಪ ಮೃತ ದೇಹಗಳನ್ನು ಗಮನಿಸಿದ ಸಾರ್ವಜನಿಕರು, ಪೊಲೀಸರಿಗೆ ವಿಷಯ ತಿಳಿಸಿ ದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಇಲ ವಾಲ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮುದ್ದು ಮಹದೇವ ಹಾಗೂ ಸಿಬ್ಬಂದಿ, ಅವುಗಳನ್ನು ನೀರಿನಿಂದ ಮೇಲಕ್ಕೆತ್ತಿ, ಮಹ ಜರು ನಡೆಸಿದರು. ಯುವಕನಿಗೆ ಸುಮಾರು 30 ಹಾಗೂ ಯುವತಿಗೆ ಸುಮಾರು 25 ವರ್ಷ ವಯಸ್ಸಾಗಿದ್ದು,…

ಚಾಲಕನಿಲ್ಲದೆ ಚಲಿಸಿದ ಕಾರು: 5 ವಾಹನ ಜಖಂ
ಮೈಸೂರು

ಚಾಲಕನಿಲ್ಲದೆ ಚಲಿಸಿದ ಕಾರು: 5 ವಾಹನ ಜಖಂ

August 5, 2018

ಮೈಸೂರು: ಚಾಲಕ, ಚಾಲನೆ ಮಾಡುವಾಗಲೇ ವಾಹನ ಅಪಘಾತಗಳು ಸಂಭವಿಸುವುದನ್ನು ನೋಡಿದ್ದೇವೆ. ಇಲ್ಲೊಂದು ವಿಶೇಷ, ಚಾಲಕ ರಹಿತ ಕಾರು ಚಲಿಸಿ ರಸ್ತೆ ಬದಿ ನಿಂತಿದ್ದ 4 ಕಾರು ಹಾಗೂ ಒಂದು ಬೈಕ್‍ಗೆ ಡಿಕ್ಕಿ ಹೊಡೆದು, ಅವು ಜಖಂಗೊಂಡಿರುವ ಘಟನೆ ಮೈಸೂರಿನ ವಿವಿ.ಪುರಂನ ನಿರ್ಮಲಾ ಕಾನ್ವೆಂಟ್ ಎದುರು ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾ ಪಾಯವಾಗಿಲ್ಲ. ಆದರೆ ನಿಸಾನ್, ಹೋಂಡಾ ಸಿಟಿ, ಟಾಟಾ ಇಂಡಿಕಾ ಕಾರು ಹಾಗೂ ಬೈಕ್‍ವೊಂದು ಜಖಂಗೊಂಡಿವೆ. ವಿವಿ.ಪುರಂ ಠಾಣೆ ಕಡೆಯಿಂದ ಗೋಕುಲಂ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ…

1 1,447 1,448 1,449 1,450 1,451 1,611
Translate »