ಮೈಸೂರು

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಾಳೆಯಿಂದ ಅದ್ಧೂರಿ ಬಸವ ಜಯಂತಿ
ಮೈಸೂರು

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಾಳೆಯಿಂದ ಅದ್ಧೂರಿ ಬಸವ ಜಯಂತಿ

August 3, 2018

ಮೈಸೂರು:  ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಆ.4 ಮತ್ತು 5ರಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಎರಡು ದಿನಗಳ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಒಕ್ಕೂಟದ ಅಧ್ಯಕ್ಷ ಕೆ.ಶಿವಕುಮಾರ್ ದೂರ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಸವ ಜಯಂತಿ ಕಾರ್ಯಕ್ರಮದ ವಿವರಗಳನ್ನು ನೀಡಿದ ಅವರು, ಬಸವಣ್ಣನವರ ಪುತ್ಥಳಿಯ ಬೃಹತ್ ಮೆರವಣಿಗೆ, ವಚನ ಸಂಗೀತ, ವಿಚಾರ ಗೋಷ್ಠಿ, ವಿಶೇಷ ಉಪನ್ಯಾಸ, ಸಾಂಸ್ಕೃತಿಕ…

ಮಕ್ಕಳಿಗಾಗಿ ಪ್ರತಿ ಶನಿವಾರ ವಿಜ್ಞಾನ  ವಿಷಯಗಳ ಮಾಹಿತಿ ಮಾಲಿಕೆ
ಮೈಸೂರು

ಮಕ್ಕಳಿಗಾಗಿ ಪ್ರತಿ ಶನಿವಾರ ವಿಜ್ಞಾನ  ವಿಷಯಗಳ ಮಾಹಿತಿ ಮಾಲಿಕೆ

August 3, 2018

ಮೈಸೂರು:  ಮೈಸೂರಿನ ಹರಿ ವಿದ್ಯಾಲಯವು ಆಗಸ್ಟ್ ತಿಂಗಳಿಂದ ಮುಂದಿನ ಜನವರಿ 2019ರವರೆಗೆ ಪ್ರತಿ ಶನಿವಾರ ಮಧ್ಯಾಹ್ನ 3ರಿಂದ 4.30ರವರೆಗೆ 5ರಿಂದ 8ನೇ ತರಗತಿವರೆಗಿನ ಮಕ್ಕಳಿಗಾಗಿ ಪ್ರಚಲಿತ ವಿಜ್ಞಾನ ವಿಷಯಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ಚಟುವಟಿಕೆ ಮತ್ತು ಪ್ರದರ್ಶನ ಏರ್ಪಡಿಸಿದೆ ಎಂದು ಹರಿ ವಿದ್ಯಾಲಯದ ಕಾರ್ಯದರ್ಶಿ ಹೆಚ್.ಆರ್.ಭಗವಾನ್ ತಿಳಿಸಿದರು. ಮಕ್ಕಳನ್ನು ಪಠ್ಯ ಪುಸ್ತಕಗಳ ಕಲಿಕೆಯಿಂದ ಆಚೆಗೂ ಕರೆದುಕೊಂಡು ಹೋಗುವ ಉದ್ದೇಶದ ಈ ಮಾಲಿಕೆಯ ಮೊದಲನೇ ಕಾರ್ಯಕ್ರಮ ಆ.4ರಂದು ಏರ್ಪಡಿಸಿದ್ದು, ಡಾ.ಅಬ್ದುಲ್ ಕಲಾಂ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಪಡೆದ…

ನಾಳೆ ಮೈಸೂರು ಜಿಲ್ಲೆಯ `100 ಶಾಲೆಗಳಿಗೆ 100 ಉಚಿತ ಪುಸ್ತಕ’ ವಿತರಣೆ
ಮೈಸೂರು

ನಾಳೆ ಮೈಸೂರು ಜಿಲ್ಲೆಯ `100 ಶಾಲೆಗಳಿಗೆ 100 ಉಚಿತ ಪುಸ್ತಕ’ ವಿತರಣೆ

August 3, 2018

ಮೈಸೂರು:  ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು ಆಗಸ್ಟ್ 4ರಂದು ಬೆಳಿಗ್ಗೆ 11ಕ್ಕೆ ಮೈಸೂರಿನ ರಾಜೇಂದ್ರ ಭವನದಲ್ಲಿ 100 ಶಾಲೆಗಳಿಗೆ ನೂರು ಪುಸ್ತಕ ಯೋಜನೆ’ ಅಂಗವಾಗಿ ಮೈಸೂರು ಜಿಲ್ಲೆಯ 100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಪುಸ್ತಕಗಳ ಲೋಕಾರ್ಪಣೆ ಮತ್ತು ವಿತರಣೆ…

ಮಾಜಿ ಸಿಂಡಿಕೇಟ್ ಸದಸ್ಯ ಎಂಎಸ್‍ಎಸ್  ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ
ಮೈಸೂರು

ಮಾಜಿ ಸಿಂಡಿಕೇಟ್ ಸದಸ್ಯ ಎಂಎಸ್‍ಎಸ್  ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ

August 3, 2018

ಮೈಸೂರು:  ಮೈಸೂರು ತಾಪಂ ಸದಸ್ಯ ಎಂ.ಎಸ್.ಎಸ್. ಕುಮಾರ್ ಅವರನ್ನು ಮೈಸೂರು ವಿವಿ ಸಿಂಡಿಕೇಟ್ ಸದಸ್ಯರನ್ನಾಗಿ ಅಕ್ರಮವಾಗಿ ನೇಮಕ ಮಾಡ ಲಾಗಿದ್ದು, ಲಾಭದಾಯಕ ಹುದ್ದೆ ಕುರಿತಂತೆ ಮೈಸೂರು ವಿವಿ ಕುಲಸಚಿವರಾಗಿದ್ದ ಭಾರತಿಯವರು ರಾಜ್ಯ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕರ್ನಾಟಕ ಟೀಚರ್ಸ್ ಫೋರಂ ಅಧ್ಯಕ್ಷ ಶರತ್‍ರಾಜ್ ಇಂದಿಲ್ಲಿ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಭದಾಯಕ ಹುದ್ದೆ ಕುರಿತಂತೆ ಪ್ರಶ್ನಿಸಿ ತಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು…

ಆ.15ರವರೆಗೆ ಸ್ವರಾಜ್ ಇಂಡಿಯಾ  ಪಕ್ಷದ ಸದಸ್ಯತ್ವ ಅಭಿಯಾನ
ಮೈಸೂರು

ಆ.15ರವರೆಗೆ ಸ್ವರಾಜ್ ಇಂಡಿಯಾ  ಪಕ್ಷದ ಸದಸ್ಯತ್ವ ಅಭಿಯಾನ

August 3, 2018

ಮೈಸೂರು:  ಸ್ವರಾಜ್ ಇಂಡಿಯಾ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ರಾಷ್ಟ್ರೀಯ ಮಟ್ಟದ ಅಧ್ಯಯನ ಶಿಬಿರ ಆ.2ರಿಂದ ಆ.15ರವರೆಗೆ ಹಮ್ಮಿ ಕೊಂಡಿದೆ ಎಂದು ಪಕ್ಷದ ಸಂಚಾಲಕ ಪ್ರೊ.ಶಬ್ಬೀರ್ ಮುಸ್ತಾಫ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸ್ವರಾಜ್ ಇಂಡಿಯಾ ಪಕ್ಷವು ಪ್ರಾಮಾಣಿಕ, ಹಗರಣ ಮುಕ್ತ ಸರ್ಕಾರ ನೀಡಬೇಕೆಂಬ ಉದ್ದೇಶದೊಂದಿಗೆ ರಚನೆಯಾಗಿದೆ. ಮುಂಬರುವ ನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವವರು ನಮ್ಮೊಂದಿಗೆ ಕೈಜೋಡಿಸಬಹುದಾಗಿದೆ. ವಿವರಗಳಿಗೆ ಮೊ- 9980560013, 988085444 ಸಂಪರ್ಕಿಸಬಹುದು ಎಂದರು….

ಹಸು ತೊಳೆಯಲು ಹೋದ ರೈತ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಮುಳುಗಿ ಸಾವು
ಮೈಸೂರು

ಹಸು ತೊಳೆಯಲು ಹೋದ ರೈತ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಮುಳುಗಿ ಸಾವು

August 3, 2018

ಕೆ.ಆರ್.ನಗರ: ರೈತನೋರ್ವ ತನ್ನ ಹಸುವನ್ನು ತೊಳೆಯಲೆಂದು ನಾಲೆಗೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವಿಗೀಡಾದ ದುರ್ಘಟನೆ ತಾಲೂಕಿನ ಕರ್ತಾಳು ಗ್ರಾಮದ ಬಳಿ ಜರುಗಿದೆ. ಕರ್ತಾಳು ಗ್ರಾಮದ ನಿವಾಸಿ ಸಿದ್ದಶೆಟ್ಟಿ ಎಂಬುವವರ ಮಗ ಮಂಜ(35) ಕಾಲುವೆ ಯಲ್ಲಿ ಮುಳುಗಿ ಮೃತಪಟ್ಟಿರುವ ವ್ಯಕ್ತಿ ಯಾಗಿದ್ದಾರೆ. ಇವರು ಬುಧವಾರ ಸಂಜೆ 5 ಗಂಟೆಯ ಸಮಯದಲ್ಲಿ ತನ್ನ ಜಮೀನಿನಲ್ಲಿ ಎಂದಿನಂತೆ ಕೆಲಸ ಮುಗಿಸಿ ಕೊಂಡು ವಾಪಸ್ಸು ಮನೆಗೆ ತೆರಳುವಾಗ ಸಮೀಪದಲ್ಲಿ ತುಂಬಿ ಹರಿಯುತ್ತಿರುವ ಕಟ್ಟೇಪುರ ಬಲಭಾಗದ ನಾಲೆಯಲ್ಲಿ ಹಸು ಗಳನ್ನು ತೊಳೆಯಲೆಂದು ತೆರಳಿದ…

ನಂಜನಗೂಡಿನಲ್ಲಿ ಬಸವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ
ಮೈಸೂರು

ನಂಜನಗೂಡಿನಲ್ಲಿ ಬಸವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ

August 3, 2018

ನಂಜನಗೂಡು: ತಾಲೂಕಿನ ಬಸವ ಸೇವಾ ಸಮಿತಿ ಮತ್ತು ವೀರಶೈವ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚೆಗೆ  ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ಸಮಾರಂಭದಲ್ಲಿ ಮೈಸೂರಿನ ಹಿರಿಯ ಆಡಳಿತ ಸೇವಾ ಅಧಿಕಾರಿ ಡಿ.ಭಾರತಿ ಮಾತನಾಡಿ. ಮೇಲ್ಕಂಡ ಸಮಿತಿಯವರು ಪ್ರತಿಭೆಗಳಿಗೆ ಪುರಸ್ಕಾರ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು 25 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಈ ಸೇವಾ ಸಮಿತಿಯು ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು. ಛಲ ಇರುವಂತಹ ಗ್ರಾಮಾಂತರ ಮಕ್ಕಳಲ್ಲಿ…

ಸೋಲಿನ ಹತಾಶೆಯಿಂದ ಚಿಕ್ಕಣ್ಣ ಸುಳ್ಳು ಆರೋಪ
ಮೈಸೂರು

ಸೋಲಿನ ಹತಾಶೆಯಿಂದ ಚಿಕ್ಕಣ್ಣ ಸುಳ್ಳು ಆರೋಪ

August 3, 2018

ಹೆಚ್.ಡಿ.ಕೋಟೆ: ಮಾಜಿ ಶಾಸಕ ಚಿಕ್ಕಣ್ಣ ಅವರು ಸೋಲಿನ ಹತಾಶೆ ಯಿಂದ ಸುಳ್ಳು ಆರೋಪವನ್ನು ಮಾಡುತ್ತಿದ್ದು, ನಾವು ಯಾವುದೇ ವರ್ಗಾವಣೆ ದಂಧೆಯನ್ನು ಮಾಡುತ್ತಿಲ್ಲ ಎಂದು ಶಾಸಕ ಸಿ.ಅನಿಲ್‍ಕುಮಾರ್ ತಿಳಿಸಿದರು. ತಾಲೂಕಿನ ನುಗು ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ಚಿಕ್ಕಣ್ಣ ಅವರ ಅವಧಿಯಲ್ಲಿ ಅಂತಹ ಅಕ್ರಮ ದಂಧೆಗಳು ನಡೆದಿರಬಹುದು, ವರ್ಗಾವಣೆ ವಿಚಾರ ದಲ್ಲಿ ರಾಜ್ಯಾದ್ಯಂತ ಸರ್ಕಾರವೇ ಸಾಕಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ನಾವು ಯಾವುದೇ ವರ್ಗಾವಣೆಯನ್ನು ಮಾಡುತ್ತಿಲ್ಲ ಎಂದರು.ತಾಲೂಕಿನ ಅಧಿಕಾರಿಗಳು ಯಾವುದಾದರೂ ಅಕ್ರಮ ಹಾಗೂ…

ಭೇರ್ಯದಲ್ಲಿ ಛತ್ರಪತಿ ಶಾಹು ಮಹಾರಾಜರ ಜಯಂತಿ ಆಚರಣೆ
ಮೈಸೂರು

ಭೇರ್ಯದಲ್ಲಿ ಛತ್ರಪತಿ ಶಾಹು ಮಹಾರಾಜರ ಜಯಂತಿ ಆಚರಣೆ

August 3, 2018

ಭೇರ್ಯ: ದೇಶದಲ್ಲಿ ಪ್ರಥಮ ಬಾರಿಗೆ ಮೀಸಲಾತಿ ಆದೇಶ ಜಾರಿಗೆ ತಂದ ವರು ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು ಎಂದು ಭಾರತೀಯ ಬಹುಜನ ಯುವ ಸೇನೆಯ ಅಧ್ಯಕ್ಷ ಬಿ.ಬಿ.ಶಿವಣ್ಣ ತಿಳಿಸಿದರು. ಅವರು ಭೇರ್ಯ ಗ್ರಾಮದ ಗಾಂಧಿ ವೃತ್ತದಲ್ಲಿ ಭಾರತೀಯ ಬಹುಜನ ಯುವ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರ 144ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದಲಿತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಇವರ ಆಳ್ವಿಕೆಯಲ್ಲಿ ಉದ್ಯೋಗ, ಆಸ್ತಿ, ಅಧಿಕಾರ ಮತ್ತು ಉಚಿತವಾಗಿ ಭೂಮಿ ಸೇರಿದಂತೆ ಅನೇಕ…

ಅನುಚಿತ ವರ್ತನೆ: ಪುಂಡರಿಗೆ ಧರ್ಮದೇಟು
ಮೈಸೂರು

ಅನುಚಿತ ವರ್ತನೆ: ಪುಂಡರಿಗೆ ಧರ್ಮದೇಟು

August 3, 2018

ಮೈಸೂರು:  ವಾಹನ ಸವಾರರ ತಡೆದು, ಅನುಚಿತ ವಾಗಿ ವರ್ತಿಸುತ್ತಿದ್ದ ಪುಂಡರ ತಂಡವನ್ನು ಸಾರ್ವಜನಿಕರೇ ಹಿಡಿದು ಅವರಿಗೆ ಧರ್ಮದೇಟು ನೀಡಿದ ಪ್ರಸಂಗ ಕೆ.ಸಿ.ಲೇಔಟ್ ನಲ್ಲಿ ಗುರುವಾರ ರಾತ್ರಿ ನಡೆದಿದೆ. ಗುರುವಾರ ರಾತ್ರಿ ಕೆ.ಸಿ.ಲೇಔಟ್‍ನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಸ್ಥಳೀಯ ನಿವಾಸಿಯೊಬ್ಬರನ್ನು 8 ಮಂದಿ ಯುವಕರ ಗುಂಪು ಅಡ್ಡ ಹಾಕಿದೆ. ಈ ವೇಳೆ ಯುವಕನೊಬ್ಬ ಅವರ ತಲೆಯ ಮೇಲೆ ಕೈಯಿಟ್ಟು ಜೋಪಾನವಾಗಿ ಹೋಗಿ ಎಂದಿದ್ದಾನೆ. ಇದನ್ನು ಪ್ರಶ್ನಿಸಿ ದ್ದಕ್ಕೆ, ಮುಂದೆ ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದಾರೆಂದು ಗೇಲಿ ಮಾಡಿ, ಓಡಿ ಹೋಗಿದ್ದಾರೆ….

1 1,451 1,452 1,453 1,454 1,455 1,611
Translate »