ಮೈಸೂರು

ಎಂ.ಸಿ.ನರಸಿಂಹನ್‍ಗೆ ಶ್ರದ್ಧಾಂಜಲಿ
ಮೈಸೂರು

ಎಂ.ಸಿ.ನರಸಿಂಹನ್‍ಗೆ ಶ್ರದ್ಧಾಂಜಲಿ

June 13, 2020

ಮೈಸೂರು, ಜೂ.12(ಆರ್‍ಕೆಬಿ)- ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ, ಮಾಜಿ ಶಾಸಕ, ಎಐಟಿಯುಸಿ ರಾಜ್ಯ ಸಮಿತಿ ಮಾಜಿ ಅಧ್ಯಕ್ಷ ಎಂ.ಸಿ.ನರಸಿಂಹನ್ ನಿಧನಕ್ಕೆ ಶೋಕಿಸಿರುವ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಸಮಿತಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿತು. ನರಸಿಂಹನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶೇಷಾದ್ರಿ, ನರಸಿಂಹನ್ ಅವರದ್ದು ಬಹುಮುಖ ಪ್ರತಿಭೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರು. ಕಾರ್ಮಿಕರ ಪರ ಕಾನೂನುಗಳ ಜಾರಿಗೆ ಹೋರಾಡಿದವರು. ಅಸಂಘಟಿತ ಕಾರ್ಮಿಕರ ಪರ ಹೋರಾಟ ಸೇರಿದಂತೆ ಅನೇಕ…

ಪ್ರವಾಸಿಗರ ಸೆಳೆಯುತ್ತಿದೆ ರೈಲ್ವೆ ಇತಿಹಾಸ ಸಾರುವ ಮ್ಯೂಸಿಯಂ ರಾಜಕುಮಾರ್ ಭಾವಸಾರ್
ಮೈಸೂರು

ಪ್ರವಾಸಿಗರ ಸೆಳೆಯುತ್ತಿದೆ ರೈಲ್ವೆ ಇತಿಹಾಸ ಸಾರುವ ಮ್ಯೂಸಿಯಂ ರಾಜಕುಮಾರ್ ಭಾವಸಾರ್

June 12, 2020

ಮೈಸೂರು, ಜೂ.11- ಲಾಕ್‍ಡೌನ್ ನಿಂದಾಗಿ ಮುಚ್ವಲ್ಪಟ್ಟಿದ್ದ ಮೈಸೂರಿನ ಅತ್ಯಾಕರ್ಷಕ ರೈಲ್ ಮ್ಯೂಸಿಯಂ ಕಳೆದ ಜೂ.8ರಿಂದ ಪುನಾರಂಭಗೊಂಡಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಮೈಸೂರಿನ ತುಂಬಾ ಹಳೆಯದಾದ ರೈಲ್ ಮ್ಯೂಸಿಯಂ ಅನ್ನು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಅವರ ಕಲ್ಪನೆಯಡಿ ಮರು ನಿರ್ಮಾಣಗೊಂಡ ರೈಲ್ ಮ್ಯೂಸಿಯಂ ಕಳೆದ ಮಾರ್ಚ್ 16ರಂದು ಉದ್ಘಾಟನೆಯಾದ 8 ದಿನಕ್ಕೆ ಲಾಕ್‍ಡೌನ್ ಘೋಷಣೆಯಾಗಿತ್ತು. ಹೀಗಾಗಿ 70 ದಿನ ಗಳ ಕಾಲ ಮುಚ್ಚಲ್ಪಟ್ಟಿದ್ದ ಮ್ಯೂಸಿಯಂ ಜೂ.8ರಿಂದ ತೆರೆಯಲಾಗಿದ್ದು, ಮತ್ತೊಮ್ಮೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಶತಮಾನಗಳ ಹಿಂದಿನ ಅಂದರೆ…

ಮೇಲ್ವರ್ಗಕ್ಕೆ ಶೇ.10ರಷ್ಟು ಮೀಸಲಾತಿ; ತಿಂಗಳೊಳಗೆ ರಾಜ್ಯದಲ್ಲಿ ಜಾರಿ
ಮೈಸೂರು

ಮೇಲ್ವರ್ಗಕ್ಕೆ ಶೇ.10ರಷ್ಟು ಮೀಸಲಾತಿ; ತಿಂಗಳೊಳಗೆ ರಾಜ್ಯದಲ್ಲಿ ಜಾರಿ

June 12, 2020

ಮೈಸೂರು, ಜೂ. 11(ಪಿಎಂ)- ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗ ಸಮು ದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವ ಕೇಂದ್ರ ಸರ್ಕಾ ರದ ಆದೇಶ ಜಾರಿಗೊಳಿಸುವ ಸಂಬಂಧ ಈ ತಿಂಗಳ ಒಳಗೆ ನಿರ್ಧಾರ ಕೈಗೊಳ್ಳು ವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ…

3 ತಿಂಗಳ ಲಾಕ್‍ಡೌನ್ ಅವಧಿಯಲ್ಲಿ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗಕ್ಕೆ 4.2 ಕೋಟಿ ನಷ್ಟ
ಮೈಸೂರು

3 ತಿಂಗಳ ಲಾಕ್‍ಡೌನ್ ಅವಧಿಯಲ್ಲಿ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗಕ್ಕೆ 4.2 ಕೋಟಿ ನಷ್ಟ

June 12, 2020

ಬೇಡಿಕೆಗೆ ತಕ್ಕಂತೆ ಹಂತಹಂತವಾಗಿ ಬಸ್ ಸಂಖ್ಯೆ ಹೆಚ್ಚಳವಾಗುತ್ತಿದೆ ಮೈಸೂರು, ಜೂ.11(ಆರ್‍ಕೆ)-ಕೋವಿಡ್-19 ಲಾಕ್‍ಡೌನ್‍ನಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗಕ್ಕೆ ಮೂರು ತಿಂಗಳಲ್ಲಿ ಸುಮಾರು 4.2 ಕೋಟಿ ರೂ. ನಷ್ಟವಾದಂತಾಗಿದೆ. ಲಾಕ್‍ಡೌನ್ ಇಲ್ಲದಿದ್ದಲ್ಲಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗಕ್ಕೆ ಬಸ್ ಸಂಚಾರ ಮತ್ತು ಬಸ್ ನಿಲ್ದಾಣಗಳ ಅಂಗಡಿ-ಮುಂಗಟ್ಟು ಬಾಡಿಗೆಯಿಂದ ಪ್ರತೀ ತಿಂಗಳು ಸುಮಾರು 1.4 ಕೋಟಿ ರೂ. ಆದಾಯ ಬರುತ್ತಿತ್ತು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್…

ಜಾನಪದ ವಿವಿ ಜಾಗವನ್ನು ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡದಂತೆ ಮುಖ್ಯಮಂತ್ರಿಗೆ ಮನವಿ
ಮೈಸೂರು

ಜಾನಪದ ವಿವಿ ಜಾಗವನ್ನು ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡದಂತೆ ಮುಖ್ಯಮಂತ್ರಿಗೆ ಮನವಿ

June 12, 2020

ಮೈಸೂರು, ಜೂ.11-ಮಲೈಮಹ ದೇಶ್ವರ ಬೆಟ್ಟದಲ್ಲಿ ಜಾನಪದ ವಿವಿಗೆ ನೀಡ ಲಾಗಿರುವ ಜಾಗವನ್ನು ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್ ನೀಡಬಾರ ದೆಂದು ಕರ್ನಾಟಕ ಜಾನಪದ ವಿವಿ ಸಿಂಡಿ ಕೇಟ್ ಸದಸ್ಯ ಡಾ. ಕೆ.ವಸಂತಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ತಾವು (ಯಡಿಯೂರಪ್ಪ) 2011ರಲ್ಲಿ ಮುಖ್ಯಮಂತ್ರಿಗಳಾಗಿದ್ದ ವೇಳೆ ಕರ್ನಾಟಕ ಜಾನಪದ ವಿವಿಯನ್ನು ಹಾವೇರಿಯಲ್ಲಿ ಪ್ರಾರಂಭ ಮಾಡಿ, ಈ ವಿವಿಯ ಪ್ರಾದೇಶಿಕ ಕಚೇರಿಗಳು ರಾಜ್ಯಾದ್ಯಂತ ಇರಬೇಕೆಂಬ ಉದ್ದೇಶದಿಂದ ಮಲೈಮಹದೇಶ್ವರ ಬೆಟ್ಟ ದಲ್ಲಿ ಜಾನಪದ ವಿವಿ ಪ್ರಾದೇಶಿಕ ಕಚೇರಿ ತೆರೆಯಲು…

ಕೋವಿಡ್-19 ಸುರಕ್ಷತಾ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಇಲಾಖೆ ಕರ್ತವ್ಯಕ್ಕೆ ಹಿಂದಿರುಗಿಸಿ
ಮೈಸೂರು

ಕೋವಿಡ್-19 ಸುರಕ್ಷತಾ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಇಲಾಖೆ ಕರ್ತವ್ಯಕ್ಕೆ ಹಿಂದಿರುಗಿಸಿ

June 12, 2020

ಶಿಕ್ಷಣ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಆಗ್ರಹ ಮೈಸೂರು, ಜೂ. 11(ಪಿಎಂ)- ಕೋವಿಡ್-19 ಸುರಕ್ಷತಾ ಕಾರ್ಯಕ್ರಮಗಳಿಗೆ ನಿಯೋಜನೆಗೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೋಧಕ, ಬೋಧಕೇತರ ವರ್ಗದವರನ್ನು ಇಲಾಖೆ ಕರ್ತವ್ಯಕ್ಕೆ ಮರಳಿಸಲು ಸೂಕ್ತ ಆದೇಶ ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ. ಜೂನ್ 8ರಿಂದಲೇ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ…

ವಾಹನ ಸಂಚಾರಕ್ಕೆ ಸಂಚಕಾರವಾಗಿರುವ ಬಿಡಾಡಿ ಜಾನುವಾರು ವಶ
ಮೈಸೂರು

ವಾಹನ ಸಂಚಾರಕ್ಕೆ ಸಂಚಕಾರವಾಗಿರುವ ಬಿಡಾಡಿ ಜಾನುವಾರು ವಶ

June 12, 2020

ಮೈಸೂರು, ಜೂ.11(ಆರ್‍ಕೆ)-ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿ, ಅಪಘಾತಕ್ಕೆ ಕಾರಣವಾಗುತ್ತಿದ್ದ ಬಿಡಾಡಿ ದನಗಳನ್ನು ಎನ್.ಆರ್.ಸಂಚಾರ ಠಾಣೆ ಪೊಲೀಸರ ನೆರವಿನಿಂದ ಪಾಲಿಕೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಮೈಸೂರಿನ ಬನ್ನಿಮಂಟ ಪದ ಸೆಂಟ್ ಜೋಸೆಫ್ ಶಾಲೆ ಎದುರು ಹಾಗೂ ಬೆಂಗ ಳೂರು-ಮೈಸೂರು ರಸ್ತೆಯ ಸುಭಾಷ್‍ನಗರ ಬಳಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡಿ ದ್ವಿಚಕ್ರ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದುದಲ್ಲದೆ ಸ್ಕೂಟರ್ ನಿಂದ ಬಿದ್ದು ಇಬ್ಬರು ಗಾಯಗೊಳ್ಳಲು ಕಾರಣವಾಗಿದ್ದರಿಂದ ಇಂದು ಸ್ಥಳಕ್ಕೆ ತೆರಳಿದ ಎನ್.ಆರ್.ಸಂಚಾರ ಠಾಣೆ ಇನ್ಸ್‍ಪೆಕ್ಟರ್ ದಿವಾಕರಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ…

ಸಂಪುಟದ ನಿರ್ಧಾರಕ್ಕೆ ಪರ ವಿರೋಧ ಹೇಳಿಕೆ ನಿರ್ಧಾರ ಒಳ್ಳೆಯದು; ರಿಯಲ್ ಎಸ್ಟೇಟ್ ಉದ್ಯಮಿಗಳು
ಮೈಸೂರು

ಸಂಪುಟದ ನಿರ್ಧಾರಕ್ಕೆ ಪರ ವಿರೋಧ ಹೇಳಿಕೆ ನಿರ್ಧಾರ ಒಳ್ಳೆಯದು; ರಿಯಲ್ ಎಸ್ಟೇಟ್ ಉದ್ಯಮಿಗಳು

June 12, 2020

ರೈತರ ಒಕ್ಕಲೆಬ್ಬಿಸುವ ಹುನ್ನಾರ: ರೈತ ಮುಖಂಡರು ಮೈಸೂರು, ಜೂ.11(ಆರ್‍ಕೆಬಿ)- ಕೃಷಿ ಭೂಮಿ ಯನ್ನು ಯಾರು ಬೇಕಾದರೂ ಖರೀದಿಸಲೂ ಅವಕಾಶ ಕಲ್ಪಿಸುವ ಸಚಿವ ಸಂಪುಟದ ತೀರ್ಮಾನಕ್ಕೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ, ರಿಯಲ್ ಎಸ್ಟೇಲ್ ಉದ್ಯಮಿಗಳು ಸ್ವಾಗತಿಸಿದ್ದಾರೆ. ಇದು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸುವ ರೈತ ವಿರೋಧಿ ತೀರ್ಮಾನ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ಷೇ ಪಿಸಿದ್ದಾರೆ. ಇದು ದೊಡ್ಡ ದೊಡ್ಡ ಕಂಪನಿಗಳು ರೈತರ ಭೂಮಿಯನ್ನು ರೈತರಿಗೆ ಹೆಚ್ಚಿನ ಹಣದ ಆಸೆ ತೋರಿಸಿ…

ಮೈಸೂರು ಜಿಲ್ಲಾ ಕಚೇರಿಗಳ ಸಮುಚ್ಛಯಕ್ಕೆ ಆರು ವಿವಿಧ ಇಲಾಖಾ ಕಚೇರಿ ಸ್ಥಳಾಂತರ
ಮೈಸೂರು

ಮೈಸೂರು ಜಿಲ್ಲಾ ಕಚೇರಿಗಳ ಸಮುಚ್ಛಯಕ್ಕೆ ಆರು ವಿವಿಧ ಇಲಾಖಾ ಕಚೇರಿ ಸ್ಥಳಾಂತರ

June 12, 2020

ಮೈಸೂರು,ಜೂ.11(ಆರ್‍ಕೆ)-ಮೈಸೂರಿನ ಬನ್ನೂರು ರಸ್ತೆಯಲ್ಲಿ ಸಿದ್ದಾರ್ಥನಗರ ಬಳಿ ನಿರ್ಮಿಸಿರುವ ನೂತನ ಜಿಲ್ಲಾ ಮಟ್ಟದ ಕಚೇರಿಗಳ ಸಮುಚ್ಛಯ ಕಟ್ಟಡಕ್ಕೆ ಆರು ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡು, ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿ (ಡಿಡಿಎಲ್‍ಆರ್), ಜಿಲ್ಲಾ ನಗರ ಅಭಿವೃದ್ಧಿ ಕೋಶ (ಡಿಯುಡಿಸಿ), ಜಿಲ್ಲಾ ಸಾಂಖ್ಯಿಕ ಅಧಿಕಾರಿ (ಡಿಸ್ಟ್ರಿಕ್ಟ್ ಸ್ಟಾಟಿಸ್ಟಿಕಲ್ ಆಫೀಸರ್), ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ (ಬಿಸಿಎಂ) ಜಿಲ್ಲಾ ಅಧಿಕಾರಿ ಕಚೇರಿ, ಆಹಾರ ಮತ್ತು ನಾಗರಿಕ ಸರಬ ರಾಜು ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಹಾಗೂ ಮುಜರಾಯಿ…

ಬಾಗಿಲು ತೆರೆದ ಮೈಸೂರಿನ ಫೋರಮ್ ಮಾಲ್ ಲಾಕ್‍ಡೌನ್ ವೇಳೆ 70 ದಿನ ಬಂದ್ ಆಗಿದ್ದ ಷಾಪಿಂಗ್ ಮಾಲ್
ಮೈಸೂರು

ಬಾಗಿಲು ತೆರೆದ ಮೈಸೂರಿನ ಫೋರಮ್ ಮಾಲ್ ಲಾಕ್‍ಡೌನ್ ವೇಳೆ 70 ದಿನ ಬಂದ್ ಆಗಿದ್ದ ಷಾಪಿಂಗ್ ಮಾಲ್

June 12, 2020

ಮೈಸೂರು, ಜೂ.11(ಆರ್‍ಕೆಬಿ)- ಮೈಸೂರಿನ ಅತಿ ದೊಡ್ಡ ಷಾಪಿಂಗ್ ಮಾಲ್ ಎನಿಸಿಕೊಂಡಿರುವ `ಫೋರಮ್ ಮಾಲ್’ಅನ್ನು ಜೂ.10ರಿಂದ ತೆರೆಯಲಾಗಿದೆ ಎಂದು ಮಾಲ್‍ನ ಮಾರುಕಟ್ಟೆ ವ್ಯವಸ್ಥಾಪಕ ಬಿ.ಎಸ್.ಸುಮಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲಾಕ್‍ಡೌನ್ ಆರಂಭದ 70 ದಿನಗಳ ನಂತರ ಮಾಲ್ ಬಾಗಿಲು ತೆರೆಯಲಾಗಿದೆ. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಟನಲ್, ಮಾಸ್ಕ್, ಅಂತರ ಕಾಯ್ದುಕೊಳ್ಳುವ ಕಡ್ಡಾಯ ನಿಯಮಗಳಡಿ ಮಾಲ್ ತೆರೆಯಲ್ಪಟ್ಟಿದೆ. ಮಾಲ್ ಸಿಬ್ಬಂದಿ ಮತ್ತು ಗ್ರಾಹಕರಿಗೆಂದು ಪ್ರತ್ಯೇಕ ಪ್ರವೇಶ ದ್ವಾರವಿದ್ದು, ಪ್ರವೇಶದ ವೇಳೆ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುವುದು. ಅನಾರೋಗ್ಯ ಚಿಹ್ನೆ…

1 535 536 537 538 539 1,611
Translate »