ಮೈಸೂರು

ಜೂ.14ರಿಂದ ಅಯ್ಯಪ್ಪನ ದರ್ಶನ ಇಲ್ಲ
ಮೈಸೂರು

ಜೂ.14ರಿಂದ ಅಯ್ಯಪ್ಪನ ದರ್ಶನ ಇಲ್ಲ

June 12, 2020

ತಿರುವನಂತಪುರಂ, ಜೂ.11- ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಸದ್ಯ ತೆರೆಯದಿರಲು ನಿರ್ಧರಿಸಲಾಗಿದೆ ಎಂದು ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಪ್ರಕಟಿಸಿದ್ದಾರೆ. ಜೂ.14ರಿಂದ ಮಾಸಿಕ ಪೂಜೆ ಆರಂಭವಾಗಬೇಕಿದ್ದು, ದೇವಸ್ಥಾನ ತೆರೆಯುವ ಸಂಬಂಧ ತಿರುವಾಂಕೂರು ದೇವಸ್ವಂ ಮಂಡಳಿ ಸಭೆ ನಡೆಸಿತು. ಭಾರತ ಅನ್‍ಲಾಕ್ ಬಳಿಕ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಷರತ್ತುಗಳೊಂದಿಗೆ ಅವಕಾಶ ನೀಡಿತ್ತು. ಈ ಹಿನ್ನೆಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯುವ ಸಂಬಂಧ ಚರ್ಚೆ ನಡೆಸಲಾಯಿತು. ಜೂ. 14ರಿಂದ ಶಬರಿಮಲೆಯಲ್ಲಿ…

ಪಿಯುವರೆಗೂ ಆನ್‍ಲೈನ್ ಶಿಕ್ಷಣ ಸೂಕ್ತವಲ್ಲ: ಸಿದ್ದರಾಮಯ್ಯ
ಮೈಸೂರು

ಪಿಯುವರೆಗೂ ಆನ್‍ಲೈನ್ ಶಿಕ್ಷಣ ಸೂಕ್ತವಲ್ಲ: ಸಿದ್ದರಾಮಯ್ಯ

June 12, 2020

ಮೈಸೂರು, ಜೂ.11(ಎಂಟಿವೈ)- ವಿದ್ಯಾರ್ಥಿ ಗಳ ಹಿತದೃಷ್ಟಿಯಿಂದ ಪ್ರಾಥಮಿಕ ಶಾಲೆ ಯಿಂದ ಪದವಿ ಪೂರ್ವ ಶಿಕ್ಷಣ ದವರೆಗೂ ಆನ್‍ಲೈನ್ ಶಿಕ್ಷಣ ಬೇಡ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿನ ತಮ್ಮ ನಿವಾಸದ ಬಳಿ ಗುರುವಾರ ಪತ್ರ ಕರ್ತರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಎಲ್ಲೆಡೆ ಆನ್‍ಲೈನ್ ಶಿಕ್ಷಣದ ಬಗ್ಗೆ ಪರ ಮತ್ತು ವಿರೋಧ ಚರ್ಚೆ ನಡೆಯು ತ್ತಿದೆ. ವಾಸ್ತವವಾಗಿ ಆನ್‍ಲೈನ್ ಶಿಕ್ಷಣ ಮಹತ್ವ ಪಡೆಯುವುದಿಲ್ಲ. ಎಲ್‍ಕೆಜಿಯಿಂದ 5ನೇ…

ಖಾಸಗಿ ಕ್ಲಬ್ ಚಟುವಟಿಕೆಗಳಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ
ಮೈಸೂರು

ಖಾಸಗಿ ಕ್ಲಬ್ ಚಟುವಟಿಕೆಗಳಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ

June 12, 2020

ಮೈಸೂರು, ಜೂ.11- ಖಾಸಗಿ ಕ್ಲಬ್‍ಗಳಲ್ಲಿನ ರೆಸ್ಟೋ ರೆಂಟ್ ವಿಭಾಗ, ವಸತಿ ಸೌಕರ್ಯ ಮತ್ತು ಕ್ರೀಡಾ ಚಟುವಟಿಕೆ ಪುನಾರಂಭಿಸಲು ಲಾಕ್‍ಡೌನ್ ಮಾರ್ಗ ಸೂಚಿ ಪ್ರಕಾರವೇ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮೈಸೂರು ಸಿಟಿ ಪೆನ್ಷನರ್ಸ್ ಅಸೋಸಿ ಯೇಷನ್ (ಎಂಸಿಪಿಎ) ಮನವಿ ಮಾಡಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಗುರುವಾರ ಪತ್ರ ಬರೆದಿರುವ ಎಂಸಿಪಿಎ ಅಧ್ಯಕ್ಷ ಕೆ.ಸಿ.ಬಿದ್ದಪ್ಪ ಅವರು, ಹೋಟೆಲ್‍ಗಳು, ರೆಸ್ಟೋ ರೆಂಟ್‍ಗಳು ಮತ್ತು ಆತಿಥ್ಯ ಉದ್ಯಮ ಕೇಂದ್ರಗಳನ್ನು ಜೂನ್ 8ರಿಂದ ಪುನಾರಂಭಿಸಲು ಅವಕಾಶ ನೀಡಿರುವಂತೆಯೇ…

ಬಸವರಾಜ್‍ಗೆ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಲು ಒತ್ತಾಯ
ಮೈಸೂರು

ಬಸವರಾಜ್‍ಗೆ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಲು ಒತ್ತಾಯ

June 12, 2020

ಮೈಸೂರು, ಜೂ. 11- ಮೈಸೂರು, ಮಂಡ್ಯ ಮತ್ತು ಚಾಮ ರಾಜನಗರ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಎಸ್.ಸಿ.ಬಸವರಾಜು ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡ ಬೇಕೆಂದು ನಾಯಕ ಸಮಾಜದ ಮುಖಂ ಡರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೆ.ಆರ್.ಪೇಟೆ ತಾಪಂ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಸ್ವಾಮಿನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಪಿ.ಕೆ.ಸುರೇಶ್, ರಾಮೇನಹಳ್ಳಿ ತಾಪಂ ಕ್ಷೇತ್ರದ ಸದಸ್ಯೆ ಶ್ರೀಮತಿ ಸವಿತಾ ರಘು, ರವಿ ಮಳವಳ್ಳಿ ಅವರು, ಕಾಂಗ್ರೆಸ್ ಪಕ್ಷದಿಂದ ತೆರವಾಗುತ್ತಿರುವ ವಿಧಾನ ಪರಿಷತ್…

ಶಾಲಾ ಶುಲ್ಕ ಹೆಚ್ಚಿಸಲ್ಲ, ಇರುವ ಶುಲ್ಕ ಕಡಿತ ಮಾಡಲ್ಲ
ಮೈಸೂರು

ಶಾಲಾ ಶುಲ್ಕ ಹೆಚ್ಚಿಸಲ್ಲ, ಇರುವ ಶುಲ್ಕ ಕಡಿತ ಮಾಡಲ್ಲ

June 12, 2020

ಮೈಸೂರು, ಜೂ.11(ಎಂಕೆ)- ಈಗಿನ ಸಂದರ್ಭದಲ್ಲಿ ನಾವಂತೂ ಶುಲ್ಕ ಹೆಚ್ಚಳ ಮಾಡಲ್ಲ. ಆದರೆ ಇರುವ ಶುಲ್ಕ ಕಡಿಮೆ ಮಾಡುವುದೂ ಇಲ್ಲ ಎಂದು ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಸಗಿ ಶಾಲಾ ಆಡಳಿತ ಮಂಡಳಿ ಗಳ ಒಕ್ಕೂಟದ ಮೈಸೂರು ವಿಭಾಗದ (ಸಿಐಎಸ್‍ಪಿ ಎಂಎಎಂ) ಅಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದ್ದಾರೆ. ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ `ಸಿಐಎಸ್‍ಪಿಎಂಎಎಂ’ ಒಕ್ಕೂಟದ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕೆಲವರು ಈ ವರ್ಷ ಶಾಲಾ ಶುಲ್ಕ ಕಡಿಮೆ ಮಾಡಿ…

ವರಕೋಡು ಶ್ರೀ ಬೀರೇಶ್ವರಸ್ವಾಮಿ ದೇಗುಲ ಮರುನಿರ್ಮಾಣಕ್ಕೆ ಸಿದ್ದರಾಮಯ್ಯ ಗುದ್ದಲಿ ಪೂಜೆ
ಮೈಸೂರು

ವರಕೋಡು ಶ್ರೀ ಬೀರೇಶ್ವರಸ್ವಾಮಿ ದೇಗುಲ ಮರುನಿರ್ಮಾಣಕ್ಕೆ ಸಿದ್ದರಾಮಯ್ಯ ಗುದ್ದಲಿ ಪೂಜೆ

June 11, 2020

ಮೈಸೂರು, ಜೂ.10(ಎಂಟಿವೈ)- ಮೈಸೂರು ತಾಲೂಕಿನ ವರಕೋಡು ಗ್ರಾಮದ ಶ್ರೀ ಬೀರೇಶ್ವರಸ್ವಾಮಿ ದೇವಾ ಲಯ ಪುನರ್ ನಿರ್ಮಾಣ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧ ವಾರ ಗುದ್ದಲಿ ಪೂಜೆ ನೆರವೇರಿಸಿದರು. ದಶಕಗಳ ಹಿಂದಿನ ಶ್ರೀ ಬೀರೇಶ್ವರ ಸ್ವಾಮಿ ದೇವಾಲಯ ಶಿಥಿಲಗೊಂಡಿದ್ದರಿಂದ ದೇವಾಲಯದ ಒಕ್ಕಲು ಕುಟುಂಬ ಹಾಗೂ ಗಡಿಗ್ರಾಮಗಳಿಂದ ಚಂದಾ ಸಂಗ್ರಹಿಸಿ, 4 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ವನ್ನು ಪುನರ್ ನಿರ್ಮಿಸಲಾಗುತ್ತಿದೆ. ಬುಧವಾರ ಮಧ್ಯಾಹ್ನ ವರಕೋಡು ಗ್ರಾಮಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದ ರಾಮಯ್ಯ ಸಭೆಯಲ್ಲಿ ಮಾತನಾಡಿ, ಎಲ್ಲಾ…

ಬೈಕ್‍ಗೆ ಕಾರು ಡಿಕ್ಕಿ: ಯುವತಿ ಸಾವು
ಮೈಸೂರು

ಬೈಕ್‍ಗೆ ಕಾರು ಡಿಕ್ಕಿ: ಯುವತಿ ಸಾವು

June 11, 2020

ಮೈಸೂರು,ಜೂ.10(ಆರ್‍ಕೆ)-ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಯುವತಿ ದುರ್ಮರಣಕ್ಕೀಡಾಗಿದ್ದಾರೆ. ಮೈಸೂರಿನ ಗಾಯತ್ರಿಪುರಂ ನಿವಾಸಿ ಮೇರಿ ಜೆನಿಫರ್ (23) ಸಾವನ್ನಪ್ಪಿದವರು. ಸೋಮವಾರ ತಮ್ಮ ಸಂಬಂಧಿ ನೆಲ್ಸನ್ ರೊಂದಿಗೆ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಯಲ್ಲಿ ಕಿವಿ ತಪಾಸಣೆಗೆಂದು ಟಿವಿಎಸ್ ವಿಕ್ಟರ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಮಾರುತಿ ಬ್ರೆಜ್ಜಾ ಕಾರು ಬೋಗಾದಿ ಮುಖ್ಯ ರಸ್ತೆಯಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಬೈಕ್‍ನ ಹಿಂಬದಿ ಕುಳಿತಿದ್ದ ಮೇರಿ ಜೆನಿಫರ್ ತೀವ್ರವಾಗಿ…

ಉದ್ಯೋಗ ನಷ್ಟ: ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ಪ್ರತಿಭಟನೆ
ಮೈಸೂರು

ಉದ್ಯೋಗ ನಷ್ಟ: ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ಪ್ರತಿಭಟನೆ

June 11, 2020

ಮೈಸೂರು, ಜೂ.10(ಪಿಎಂ)- ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಖಾನೆಯು ನಿಯಮ ಬಾಹಿರವಾಗಿ 40ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಆರೋಪಿಸಿ ಕಾರ್ಖಾನೆಯ ಕಾರ್ಮಿಕರು ಮೈಸೂರು ಡಿಸ್ಟ್ರಿಕ್ ಜನರಲ್ ಎಂಪ್ಲಾಯೀಸ್ ಯೂನಿಯನ್ ಆಶ್ರಯ ದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಿರುಪತಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ಕಾರ್ಮಿಕರನ್ನು ಕೊರೊನಾ ಹಿನ್ನೆಲೆಯಲ್ಲಿ ಮೈಸೂರಿಗೆ ಕರೆಸಿಕೊಂಡು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಸರ್ಕಾರ ಈ ಕಾರ್ಖಾನೆಯ ಆಡಳಿತ ಮಂಡಳಿ…

ಅಂದು ಹೇಳಿದ್ದೇನು? ಇಂದು ಮಾಡುತ್ತಿರುವುದೇನು?
ಮೈಸೂರು

ಅಂದು ಹೇಳಿದ್ದೇನು? ಇಂದು ಮಾಡುತ್ತಿರುವುದೇನು?

June 11, 2020

ಮೈಸೂರು, ಜೂ.10(ಆರ್‍ಕೆಬಿ)- ಯಾರಿಗೆ ಧ್ವನಿ ಇಲ್ಲವೋ, ಮಡಿವಾಳ, ಗಾಣಿಗ, ಕುಂಬಾರ ಸೇರಿದಂತೆ ಯಾವ ಸೂಕ್ಷ್ಮಾತಿಸೂಕ್ಷ್ಮ ಸಮಾಜಗಳು ಚುನಾ ವಣೆಯಲ್ಲಿ ನಿಂತು ಗೆಲ್ಲಲು ಸಾಧ್ಯವಿಲ್ಲವೋ ಅಂಥ ಸಮಾಜದವರನ್ನು ಎಂಎಲ್‍ಸಿ ಮಾಡುವಂತೆ ಹಿಂದೆ ಕಾಂಗ್ರೆಸ್‍ನಲ್ಲಿದ್ದಾಗ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿ ದ್ದವರೇ ಈಗ ಎಂಎಲ್‍ಸಿ ಹುದ್ದೆಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಅವರು ಮಾಜಿ ಸಚಿವ ಹೆಚ್.ವಿಶ್ವ ನಾಥ್ ಹೆಸರು ಹೇಳದೆ ಟೀಕಿಸಿದರು. ಮೈಸೂರಿನ ರಮಾವಿಲಾಸ ರಸ್ತೆಯ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿ ಗೋಷ್ಠಿ ನಡೆಸಿದ ಸಾರಾ,…

ಪೂರ್ಣ ಪ್ರಮಾಣ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಕೋರಿಕೆ ನಿಲುಗಡೆಗೆ ಅವಕಾಶ ನೀಡಿ ಸಾರಿಗೆ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿಕೆ
Uncategorized, ಮೈಸೂರು

ಪೂರ್ಣ ಪ್ರಮಾಣ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಕೋರಿಕೆ ನಿಲುಗಡೆಗೆ ಅವಕಾಶ ನೀಡಿ ಸಾರಿಗೆ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿಕೆ

June 11, 2020

ಮೈಸೂರು,ಜೂ.10(ಪಿಎಂ)-ಸರ್ಕಾರದ ಸುತ್ತೋಲೆಯಂತೆ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಬೋಧಕ ಹಾಗೂ ಬೋಧಕೇತರರು ಕರ್ತವ್ಯಕ್ಕೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಕೂಡಲೇ ಗ್ರಾಮೀಣ ಪ್ರದೇಶ ದಲ್ಲಿ ಸರ್ಕಾರಿ ಹಾಗೂ ಖಾಸಗಿ ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವಂತೆ ಉಪಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಅವರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿದ್ದಾರೆ. ಜೂ.8ರಿಂದಲೇ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ…

1 537 538 539 540 541 1,611
Translate »