ಮೈಸೂರು

ರಂಗನತಿಟ್ಟು, ಕೊಕ್ಕರೆ ಬೆಳ್ಳೂರಲ್ಲಿ ರಾಸಾಯನಿಕ ಸಿಂಪಡಣೆ
ಮೈಸೂರು

ರಂಗನತಿಟ್ಟು, ಕೊಕ್ಕರೆ ಬೆಳ್ಳೂರಲ್ಲಿ ರಾಸಾಯನಿಕ ಸಿಂಪಡಣೆ

March 18, 2020

ಅರಣ್ಯ ಇಲಾಖೆ ನಿದ್ದೆಗೆಡಿಸಿದ ಹಕ್ಕಿಜ್ವರ; ಹೆಬ್ಬಾಳು ಕೆರೆ, ವಿದ್ಯಾರಣ್ಯಪುರಂನಲ್ಲೂ ದ್ರಾವಣ ಸಿಂಪಡಣೆ ಲಿಂಗಾಂಬುದಿ, ಕುಕ್ಕರಹಳ್ಳಿ, ಮಳಲವಾಡಿ ಕೆರೆಯಲ್ಲಿ ಪಕ್ಷಿಗಳ ಆರೋಗ್ಯ ಪರಿಶೀಲಿಸಲು ಗಸ್ತು ಮೈಸೂರು,ಮಾ.17(ಎಂಟಿವೈ)- ಕೇರಳದ ಕೋಜಿ ಕ್ಕೋಡ್ ನಂತರ ಮೈಸೂರಲ್ಲಿಯೂ ಹಕ್ಕಿಜ್ವರದಿಂದಲೇ ಪಕ್ಷಿಗಳ ಸಾವು ಸಂಭವಿಸಿದೆ ಎಂಬುದು ದೃಢಪಟ್ಟ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನ ತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರಲ್ಲಿ ಹಕ್ಕಿಜ್ವರ (ಹೆಚ್5ಎನ್1) ವೈರಸ್ ನಾಶಪಡಿಸುವ ರಾಸಾಯ ನಿಕ ಸಿಂಪಡಣೆ ಕಾರ್ಯ ಆರಂಭವಾಗಿದೆ. ಈ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 67 ಎಕರೆ…

ದಿನಸಿ ಮಳಿಗೆ, ಸೂಪರ್ ಮಾರ್ಕೆಟ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ಹಾಸ್ಟೆಲ್ ವ್ಯವಸ್ಥಾಪಕರು, ಪಿಜಿ ಮಾಲೀಕರು, ವಿದ್ಯಾರ್ಥಿಗಳಿಗೆ ಸಲಹೆ
ಮೈಸೂರು

ದಿನಸಿ ಮಳಿಗೆ, ಸೂಪರ್ ಮಾರ್ಕೆಟ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ಹಾಸ್ಟೆಲ್ ವ್ಯವಸ್ಥಾಪಕರು, ಪಿಜಿ ಮಾಲೀಕರು, ವಿದ್ಯಾರ್ಥಿಗಳಿಗೆ ಸಲಹೆ

March 18, 2020

ಮೈಸೂರು,ಮಾ.17(ವೈಡಿಎಸ್)- ಕೊರೊನಾ ಹರಡ ದಂತೆ ತಡೆಯುವ ಸಲುವಾಗಿ ಈಗಾಗಲೇ ಹಲವು ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ, ದಿನಸಿ ಮಾರಾಟ ಮಳಿಗೆ, ಸೂಪರ್ ಮಾರ್ಕೆಟ್, ಉದ್ಯಾನವನ, ಬಸ್ ಸ್ಟ್ಯಾಂಡ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನಾಪತ್ರ ಹೊರಡಿಸಿದೆ. ಖಾಸಗಿ ಪಿಜಿಗಳು, ವಸತಿ ನಿಲಯಗಳು ಮತ್ತು ಹಾಸ್ಟೆಲ್‍ಗಳಲ್ಲಿಯೂ ಅಳವಡಿಸಿಕೊಳ್ಳ ಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗೆಗೂ ವ್ಯವಸ್ಥಾಪಕರು ಮತ್ತು ವಿದ್ಯಾರ್ಥಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದೆ. ಕೈಗೊಳ್ಳಲೇಬೇಕಾದ ಕ್ರಮಗಳು ಹೆಚ್ಚಿನ ಜನರನ್ನು ಸೆಳೆಯಲು ವಾಣಿಜ್ಯ ಮಳಿಗೆ ಗಳಲ್ಲಿ ಸೇಲ್ಸ್…

ಕೊರೊನಾ ಭೀತಿ: ಮೈಸೂರಿನ ಸಬ್ ರಿಜಿಸ್ಟ್ರಾರ್  ಕಚೇರಿಗಳಲ್ಲಿಲ್ಲ ಯಾವುದೇ ಮುಂಜಾಗ್ರತಾ ಕ್ರಮ!
ಮೈಸೂರು

ಕೊರೊನಾ ಭೀತಿ: ಮೈಸೂರಿನ ಸಬ್ ರಿಜಿಸ್ಟ್ರಾರ್  ಕಚೇರಿಗಳಲ್ಲಿಲ್ಲ ಯಾವುದೇ ಮುಂಜಾಗ್ರತಾ ಕ್ರಮ!

March 18, 2020

ನೋಂದಣಿಗೆ ಬಂದ ಜನರಿಗಾಗಿ ಸ್ಯಾನಿಟೈಜರ್, ಟಿಷ್ಯೂ ಪೇಪರ್ ಇಲ್ಲ ಕೊರೊನಾ ಭಯದಲ್ಲಿ ಹೇರ್‍ಕಟಿಂಗ್ ಸಲೂನ್‍ಗಳಿಗೂ ಗ್ರಾಹಕರ ಕೊರತೆ ಮೈಸೂರು,ಮಾ.17(ಆರ್‍ಕೆಬಿ)- ಕೊರೊನಾ ಸೋಂಕು ಹರಡದಂತೆ ತಡೆಯಲು ದೇಶ ದೆಲ್ಲೆಡೆ ಸಾಕಷ್ಟು ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡಿದ್ದರೆ, ಮೈಸೂರಿನ ಸಬ್ ರಿಜಿಸ್ಟ್ರಾರ್(ಉಪ ನೋಂದಣಾಧಿಕಾರಿ) ಕಚೇರಿಗಳಲ್ಲಿ ಮಾತ್ರ ಅಂತಹ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ ದಿರುವುದು ಆತಂಕಕ್ಕೆ ಕಾರಣವಾಗಿದೆ. ನಿತ್ಯವೂ ನೂರಾರು ಮಂದಿ ಸೇರುವ ಈ ಕಚೇರಿಯಲ್ಲೇ ರಾಜ್ಯ ಸರ್ಕಾರದ, ಆರೋಗ್ಯ ಇಲಾಖೆಯ ಸೂಚನೆಗಳ ಪಾಲನೆ ಆಗಿಲ್ಲದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ….

ಮೈಸೂರಿನ ಸಾಂಸ್ಕೃತಿಕ ಕೇಂದ್ರಬಿಂದು `ಕಲಾಮಂದಿರ’ಕ್ಕೆ ಹೊಸತನ
ಮೈಸೂರು

ಮೈಸೂರಿನ ಸಾಂಸ್ಕೃತಿಕ ಕೇಂದ್ರಬಿಂದು `ಕಲಾಮಂದಿರ’ಕ್ಕೆ ಹೊಸತನ

March 18, 2020

ಮೈಸೂರು, ಮಾ.17(ಪಿಎಂ)- ಮೈಸೂರಿನ ಸಾಂಸ್ಕೃತಿಕ ಕೇಂದ್ರಬಿಂದು ವಾದ ಕಲಾಮಂದಿರಕ್ಕೆ ಹೊಸತನದ ಸ್ಪರ್ಶ ದೊರೆಯುತ್ತಿದ್ದು, ವಿಸ್ತೃತ ಅಭಿವೃದ್ಧಿ ಕಾಮಗಾರಿಗಳನ್ನು ಕನ್ನಡ-ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡಿದೆ. ಕನ್ನಡ-ಸಂಸ್ಕೃತಿ ಇಲಾಖೆ ಅಧೀನದ ಕಲಾಮಂದಿರ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆ. ಸರ್ಕಾರದ ಹಲವು ಕಾರ್ಯಕ್ರಮ ಗಳಿಗೂ ಸೂಕ್ತ ವೇದಿಕೆ ಒದಗಿಸುತ್ತಿದೆ. ಇದೀಗ `ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ.’ ಮೈಸೂರು ಶಾಖೆಯ 80 ಲಕ್ಷ ರೂ. ಸಿಎಸ್‍ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಅನುದಾನದಲ್ಲಿ ವಿಸ್ತೃತ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಧ್ವನಿ, ಬೆಳಕು…

ಕೇವಲ 10 ಪಬ್‍ಗಳಿಗಿರುವ ಬಂದ್ ಆದೇಶ ನೂರಾರು ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೇಕಿಲ್ಲ?
ಮೈಸೂರು

ಕೇವಲ 10 ಪಬ್‍ಗಳಿಗಿರುವ ಬಂದ್ ಆದೇಶ ನೂರಾರು ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೇಕಿಲ್ಲ?

March 18, 2020

ಮೈಸೂರು, ಮಾ. 17(ಆರ್‍ಕೆ)- ಪಬ್‍ಗಳನ್ನು ಬಂದ್ ಮಾಡಬೇಕೆಂಬ ಸರ್ಕಾರದ ಆದೇಶ, ಅತೀ ಹೆಚ್ಚು ಜನರು ಸೇರುವ ಬಾರ್ ಅಂಡ್ ರೆಸ್ಟೋರೆಂಟ್‍ಗಳಿ ಗೇಕಿಲ್ಲ ಎಂದು ಬಿಯರ್ ಪ್ರಿಯರು ಪ್ರಶ್ನಿಸುತ್ತಿದ್ದಾರೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 (ಕೊರೊನಾ ವೈರಸ್) ತಡೆಗೆ ಎಚ್ಚರ ವಹಿಸಲು ಕೈಗೊಂಡಿರುವ ಕ್ರಮಕ್ಕೆ ಎಲ್ಲರೂ ಸಹಕರಿಸಬೇಕು. ಆದರೆ ಅದರ ಉದ್ದೇಶ ಸಫಲವಾಗಬೇಕಾದರೆ ಹೆಚ್ಚು ಜನರು ಒಂದೆಡೆ ಸೇರುವ ಉದ್ದಿಮೆ, ಸ್ಥಳಗಳ ಚಟುವಟಿಕೆ ಬಂದ್ ಮಾಡಬೇಕು ಎಂಬುದು ಸಾರ್ವಜನಿಕರ ವಾದ. ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯಾಗಿ ಕಡಿಮೆ ಸಂಖ್ಯೆಯ ಜನರು ಸೇರುವ…

ಕೊರೊನಾ ಎಫೆಕ್ಟ್: 10 ರೂ. ಇದ್ದ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ 50 ರೂ.ಗೆ ಏರಿಕೆ!
ಮೈಸೂರು

ಕೊರೊನಾ ಎಫೆಕ್ಟ್: 10 ರೂ. ಇದ್ದ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ 50 ರೂ.ಗೆ ಏರಿಕೆ!

March 18, 2020

ನವದೆಹಲಿ, ಮಾ.17- ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಜನ ಸಂದಣಿ ಕಡಿಮೆ ಮಾಡುವುದಕ್ಕಾಗಿ ರೈಲ್ವೆ ಇಲಾಖೆ 10 ರೂಪಾಯಿ ಇದ್ದ ಪ್ಲಾಟ್ ಟಿಕೆಟ್ ದರವನ್ನು 50 ರೂಪಾಯಿಗೆ ಹೆಚ್ಚಳ ಮಾಡಿದೆ. ಆರು ರೈಲ್ವೆ ವಲಯಗಳಲ್ಲಿ ಮಾತ್ರ ಪ್ಲಾಟ್ ಫಾರಂ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಪಶ್ಚಿಮ ರೈಲ್ವೆ, ಮುಂಬೈ, ವಡೋದ್ರಾ, ಅಹಮದಾಬಾದ್, ರತ್ನಂ, ರಾಜ್‍ಕೋಟ್, ಭಾವನಗರ ರೈಲ್ವೆ ವಲಯದ ಸುಮಾರು 250 ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಜೊತೆಗೆ ನಿಲ್ದಾಣಕ್ಕೆ ಬರುವ ಜನರಿಗೆ…

ಕೊರೊನಾ: ಎಲ್ಲಾ ಆಧಾರ್ ಕೇಂದ್ರ ಇಂದಿನಿಂದ ಸ್ಥಗಿತ
ಮೈಸೂರು

ಕೊರೊನಾ: ಎಲ್ಲಾ ಆಧಾರ್ ಕೇಂದ್ರ ಇಂದಿನಿಂದ ಸ್ಥಗಿತ

March 18, 2020

ಮೈಸೂರಿನಲ್ಲಿ 76 ಕಿಟ್‍ಗಳಿಂದ ನೋಂದಣಿ ನಡೆಯುತ್ತಿತ್ತು ನೋಂದಾಯಿಸಿಕೊಂಡಿದ್ದ 7 ಸಾವಿರ ಮಂದಿಗೆ ತಪ್ಪಿದ ಅವಕಾಶ ಮೈಸೂರು, ಮಾ.17(ಎಂಟಿವೈ)- ಕೊರೊನಾ ಹರಡುವ ಭೀತಿಯಿಂದ ಮೈಸೂರಿನ ವಿವಿಧೆಡೆಯ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳ ಸೇವೆ ಯನ್ನು ಮಾ.18ರಿಂದ ಜಾರಿಗೆ ಬರು ವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸು ವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಆದೇಶಿಸಿದ್ದಾರೆ. ಮೈಸೂರಿನ ವಿಜಯನಗರ 1ನೇ ಹಂತದ ಆಧಾರ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಬ್ಯಾಂಕ್, ಅಂಚೆ ಕಚೇರಿ, ನಾಡಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರ ಸೇರಿದಂತೆ ವಿವಿಧೆಡೆ…

ಕಕ್ಷಿದಾರರಿಗೆ ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ರೀನಿಂಗ್
ಮೈಸೂರು

ಕಕ್ಷಿದಾರರಿಗೆ ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ರೀನಿಂಗ್

March 18, 2020

ಮೈಸೂರು,ಮಾ.17(ಎಂಟಿವೈ)- ಕೊರೊನಾ ವೈರಸ್ ಭೀತಿಯಿಂದ ತುರ್ತು ಪ್ರಕರಣಗಳನ್ನಷ್ಟೇ ನಡೆಸಲು ತೀರ್ಮಾನಿಸಿದ್ದ ಜಿಲ್ಲಾ ನ್ಯಾಯಾಲಯದಲ್ಲಿ ಇಂದಿನಿಂದ ಕಕ್ಷಿದಾರರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಮೈಸೂರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ 34 ನ್ಯಾಯಾಲಯಗಳಿದ್ದರೆ, ತಾಲೂಕು ಕೇಂದ್ರಗಳಲ್ಲಿ ಒಟ್ಟು 16 ನ್ಯಾಯಾಲಯಗಳಿವೆ. ಎಲ್ಲಾ ಕಡೆ ತುರ್ತು ಪ್ರಕರಣಗಳ ವಿಚಾರಣೆಗಷ್ಟೇ ಆದ್ಯತೆ ನೀಡಲಾಗುವುದು. ನ್ಯಾಯಾಲಯದ ಆವರಣದಲ್ಲಿ ಜನಜಂಗುಳಿ ತಡೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಇಂದು ನ್ಯಾಯಾಲಯಕ್ಕೆ ಆಗಮಿಸಿದ ವಕೀಲರು, ಕಕ್ಷಿದಾರರಿಗೆ, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ನಾಲ್ವರು ಸಿಬ್ಬಂದಿ…

ಯಾರು ಬೇಕಾದರೂ ಕೃಷಿ ಭೂಮಿ  ನೇರ ಖರೀದಿ ಕಾಯ್ದೆ ಜಾರಿಗೆ ರೈತ  ಸಂಘಟನೆಗಳ ಒಕ್ಕೂಟ ತೀವ್ರ ವಿರೋಧ
ಮೈಸೂರು

ಯಾರು ಬೇಕಾದರೂ ಕೃಷಿ ಭೂಮಿ ನೇರ ಖರೀದಿ ಕಾಯ್ದೆ ಜಾರಿಗೆ ರೈತ ಸಂಘಟನೆಗಳ ಒಕ್ಕೂಟ ತೀವ್ರ ವಿರೋಧ

March 17, 2020

ಮೈಸೂರು, ಮಾ.16(ಆರ್‍ಕೆಬಿ)- ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ನೇರವಾಗಿ ಖರೀದಿಸಬಹುದು ಎಂಬ ಕಾಯ್ದೆ ಜಾರಿಗೆ ತರುತ್ತಿರುವ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಖಂಡಿಸಿದೆ. ಹಾಲಿ ಜಾರಿಯಲ್ಲಿದ್ದ 79 ಎ ಮತ್ತು ಬಿ ಕಾಯ್ದೆಯನ್ನು ರದ್ದುಗೊಳಿ ಸುವುದು, ಕೃಷಿ ಕ್ಷೇತ್ರದ ಅವನತಿಗೆ ಕಾರಣವಾಗುತ್ತದೆ. ಕೈಗಾರಿಕೋ ದ್ಯಮಿಗಳಿಗೆ ಪಾಳು ಭೂಮಿ ನೀಡುತ್ತೇವೆ ಎಂದು ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ಇಂಥ ಕಾಯ್ದೆ ಜಾರಿಗೆ ತರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಈ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು ಎಂದು…

ಮೈಸೂರಲ್ಲಿ ಪ್ರತ್ಯೇಕ ಪೋಕ್ಸೋ ಕೋರ್ಟ್ ಆರಂಭ
ಮೈಸೂರು

ಮೈಸೂರಲ್ಲಿ ಪ್ರತ್ಯೇಕ ಪೋಕ್ಸೋ ಕೋರ್ಟ್ ಆರಂಭ

March 17, 2020

ಮೈಸೂರು,ಮಾ.16(ಆರ್‍ಕೆ)-ಮೈಸೂರಿನ ಜಿಲ್ಲಾ ನ್ಯಾಯಾಲಯ (ಹಳೇ ಕೋರ್ಟ್)ದ ಆವರಣದಲ್ಲಿ ಪೋಕ್ಸೋ ಪ್ರಕರಣಗಳ ವಿಚಾರಣೆ ಗಾಗಿ ಪ್ರತ್ಯೇಕ ನ್ಯಾಯಾಲಯ ಇಂದಿನಿಂದ ಆರಂಭ ವಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಅವರು ಪೋಕ್ಸೊ  ವಿಶೇಷ ನ್ಯಾಯಾ ಲಯವನ್ನು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವರಾಜು, ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್, ಕಾರ್ಯದರ್ಶಿ ಶಿವಣ್ಣ, ಶ್ರೀಮತಿ ಜಯಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಪೋಕ್ಸೊ…

1 632 633 634 635 636 1,611
Translate »