ಮೈಸೂರು

ಮಾ.22ರವರೆಗೆ ಪ್ರವಾಸಿಗರಿಗೆ ಅರಮನೆ ವೀಕ್ಷಣೆಗೆ ನಿರ್ಬಂಧ
ಮೈಸೂರು

ಮಾ.22ರವರೆಗೆ ಪ್ರವಾಸಿಗರಿಗೆ ಅರಮನೆ ವೀಕ್ಷಣೆಗೆ ನಿರ್ಬಂಧ

March 17, 2020

ಮೈಸೂರು, ಮಾ.16- ಮೈಸೂರು ಅರಮನೆ ಮಂಡಳಿ ವತಿಯಿಂದ ಕೋವಿಡ್-19 ಕಾಯಿಲೆಯ ಸ್ಫೋಟ ಮತ್ತು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸೇರುವ ಸ್ಥಳ ಗಳಲ್ಲಿ ಸಾಧ್ಯವಾಗುವ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆಯ ವೀಕ್ಷಣೆ, ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ವೀಕ್ಷಣೆ, ಪ್ರತಿ ಭಾನುವಾರ ಮತ್ತು ರಜೆ ದಿನಗಳಲ್ಲಿ ವಿದ್ಯುತ್ ದೀಪಾಲಂ ಕಾರ ವೀಕ್ಷಣೆಯನ್ನು ಮಾ.22ರವರೆಗೆ ನಿರ್ಬಂಧಿಸಿದೆ ಎಂದು ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ವೈರಸ್ ಭೀತಿ ಮೈಸೂರು ವಿವಿ ಶತಮಾನೋತ್ಸವದ  ಘಟಿಕೋತ್ಸವ ಕಾರ್ಯಕ್ರಮ ಮುಂದೂಡಿಕೆ
ಮೈಸೂರು

ಕೊರೊನಾ ವೈರಸ್ ಭೀತಿ ಮೈಸೂರು ವಿವಿ ಶತಮಾನೋತ್ಸವದ ಘಟಿಕೋತ್ಸವ ಕಾರ್ಯಕ್ರಮ ಮುಂದೂಡಿಕೆ

March 17, 2020

ಮೈಸೂರು, ಮಾ.16(ಆರ್‍ಕೆ)- ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 (ಕೊರೊನಾ ವೈರಸ್) ಭೀತಿಯಿಂದಾಗಿ ಮಾರ್ಚ್ ಮಾಹೆಯಲ್ಲಿ ನಡೆಯಬೇಕಿದ್ದ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋ ತ್ಸವ ಘಟಿಕೋತ್ಸವ ಸಮಾರಂಭ ವನ್ನು ಮೇ ಮಾಹೆಗೆ ಮುಂದೂಡ ಲಾಗಿದೆ. ಈ ಕುರಿತು ‘ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್, ದಿನದಿಂದ ದಿನಕ್ಕೆ ಮಾರಣಾಂತಿಕ ಖಾಯಿಲೆ ಭೀತಿ ಹೆಚ್ಚಾಗುತ್ತಿದ್ದು, ಸರ್ಕಾರ ಮುಂಜಾಗೃತೆ ಕ್ರಮ ಕೈಗೊಳ್ಳುತ್ತಿರುವುದರಿಂದ ವಿವಿ 100ನೇ ವಾರ್ಷಿಕ ಘಟಿಕೋತ್ಸವವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ ಎಂದರು. ಈಗಾಗಲೇ ಮಾರ್ಚ್ ಮಾಹೆಯಲ್ಲಿ ನಡೆಸಲುದ್ದೇಶಿಸಿದ್ದ ಸೆಂಟೆನರಿ ಕಾನ್ವೊಕೇಷನ್ ಗಾಗಿ…

ಕೊರೊನಾ ಭೀತಿ: ಆಧಾರ್ ಕೇಂದ್ರಕ್ಕಿಲ್ಲವೇ ನಿರ್ಬಂಧ?
ಮೈಸೂರು

ಕೊರೊನಾ ಭೀತಿ: ಆಧಾರ್ ಕೇಂದ್ರಕ್ಕಿಲ್ಲವೇ ನಿರ್ಬಂಧ?

March 17, 2020

ಮೈಸೂರು,ಮಾ,16(ಅರ್‍ಕೆಬಿ)- ಕೊರೊನಾ ವೈರಸ್ ಭೀತಿಯಿಂದಾಗಿ ಇಡೀ ರಾಜ್ಯದಲ್ಲಿ ನಿರ್ಬಂಧವಿದ್ದರೂ ಮೈಸೂ ರಿನ ವಿಜಯನಗರದಲ್ಲಿರುವ ಆಧಾರ್ ಕೇಂದ್ರಕ್ಕೆ ಯಾವುದೇ ನಿರ್ಬಂಧ ಇಲ್ಲದೆ ನೂರಾರು ಜನ ಒಂದೆಡೆ ಸೇರುತ್ತಿದ್ದಾರೆ. ಕೊರೊನಾ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ಒಂದು ವಾರ ಕಾಲ ಶಾಲಾ-ಕಾಲೇಜು, ಚಿತ್ರಮಂದಿರ, ಮಾಲ್‍ಗಳು, ಮದುವೆ, ಸಭೆ ಸಮಾರಂಭಗಳನ್ನು ಬಂದ್ ಮಾಡಿ ನಿರ್ಬಂಧ ಹೇರಿದೆ. ಅಲ್ಲದೆ ಮೈಸೂರು ಜಿಲ್ಲಾಡಳಿತ ಸಹ ಸಭೆ-ಸಮಾರಂಭ, ಕಾರ್ಯ ಕ್ರಮಗಳಿಗೆ ಬ್ರೇಕ್ ಹಾಕಿದೆ. ಜಿಲ್ಲೆಯ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆ, ಸಭೆ…

ಮೈಸೂರು ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ  ಲೆವೆಲ್ ಕ್ರಾಸಿಂಗ್‍ನಲ್ಲಿ ಮೇಲ್ಸೇತುವೆ ಶೀಘ್ರ ಕಾಮಗಾರಿ ಆರಂಭ
ಮೈಸೂರು

ಮೈಸೂರು ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ಮೇಲ್ಸೇತುವೆ ಶೀಘ್ರ ಕಾಮಗಾರಿ ಆರಂಭ

March 17, 2020

ಬೆಂಗಳೂರು,ಮಾ.16-ಮೈಸೂರು ನಗ ರದ ಕ್ರಾಫರ್ಡ್ ಹಾಲ್ ಬಳಿ ಕುಕ್ಕರಹಳ್ಳಿ ಕೆರೆ ರಸ್ತೆ, ಎಸ್.ರಾಧಾಕೃಷ್ಣನ್ ಮಾರ್ಗದಲ್ಲಿ ರುವ, ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ, ಮೇಲ್ಸೇ ತುವೆಯನ್ನು ರೈಲ್ವೆ ಇಲಾಖೆಯಿಂದಲೂ, ಕೂಡು ರಸ್ತೆಗಳನ್ನು ಮಹಾ ನಗರಪಾಲಿಕೆ ವತಿಯಿಂದಲೂ ನಿರ್ಮಾಣ ಮಾಡಬೇಕಾ ಗಿದೆ. ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ, ರೈಲ್ವೆ ಇಲಾಖೆಯ ಪಾಲು ರೂ. 792.22 ಲಕ್ಷ ರೂ. ಗಳಾಗಿದ್ದು, ಇದರ ಕಾಮಗಾರಿಗೆ ಈಗಾಗಲೇ ರೈಲ್ವೆ ಇಲಾಖೆ ಟೆಂಡರ್ ಕರೆ ದಿದೆ. ಕೂಡು (ಅಪ್ರೋಚ್) ರಸ್ತೆಗಳ ನಿರ್ಮಾ ಣಕ್ಕೆ ರಾಜ್ಯ ಸರ್ಕಾರದ ಪಾಲಿನ 2675….

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬೃಹತ್ ಆಲದ ಮರ
ಮೈಸೂರು

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬೃಹತ್ ಆಲದ ಮರ

March 17, 2020

ಮೈಸೂರು, ಮಾ.16(ಎಂಕೆ)- ಆಕಸ್ಮಿಕ ಬೆಂಕಿ ತಗುಲಿ ಖಾಲಿ ನಿವೇಶನದಲ್ಲಿದ್ದ ಬೃಹತ್ ಆಲದಮರ ಹೊತ್ತಿ ಉರಿಯಿತು. ಸೋಮ ವಾರ ಸಂಜೆ ನಗರದ ಸಯ್ಯಾಜಿರಾವ್ ರಸ್ತೆಯ ಲ್ಲಿರುವ ಹೋಟೆಲ್ ವೈಟ್ ಪ್ಯಾರೆಟ್ ಮತ್ತು ರಾಯಲ್ ಎನ್ಫೀಲ್ಡ್ ಶೋ ರೂಂ ಮಧ್ಯದಲ್ಲಿ ರುವ ಖಾಲಿ ನಿವೇಶನದಲ್ಲಿದ್ದ ಬೃಹತ್ ಆಲದಮರದ ಬೇರು ಗಳು ಹಾಗೂ ಕಸದ ರಾಶಿಗೆ ಬೆಂಕಿ ತಗುಲಿ ಕೆಲಕಾಲ ಹೊತ್ತಿ ಉರಿದು ಆತಂಕ ಸೃಷ್ಟಿಸಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನಿಮಂಟಪದ ಅಗ್ನಿಶಾಮಕ ಠಾಣಾಧಿಕಾರಿ ಎಂ.ಶಿವಸ್ವಾಮಿ ನೇತೃತ್ವದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ…

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭ
ಮೈಸೂರು

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭ

March 17, 2020

ಬೆಂಗಳೂರು, ಮಾ. 16- ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಸಾಮಾನ್ಯ. ಇಲ್ಲಿ ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಪ್ರಮುಖ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆ ವಿಶೇಷ ವೈದ್ಯಕೀಯ ಹೆಲ್ಪ್ ಡೆಸ್ಕ್‍ಗಳನ್ನು ತೆರೆದಿದೆ. ನೈರುತ್ಯ ರೈಲ್ವೆ ಕರ್ನಾಟಕ, ತಮಿಳು ನಾಡು ಮತ್ತು ಗೋವಾ ರಾಜ್ಯಗಳ ಹಲವು ಭಾಗಗಳಲ್ಲಿ ಸಂಚರಿಸುತ್ತಿದ್ದು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ವಾಸ್ಕೊಡಗಾಮಾ, ವಿಜಯಪುರ, ಬೆಳಗಾವಿ, ಗದಗ, ಬಳ್ಳಾರಿ, ಹೊಸಪೇಟೆ, ಅಲ್ನವರ್ ಮತ್ತು ಬಾಗಲಕೋಟೆ ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್‍ಗಳನ್ನು ಸ್ಥಾಪಿಸಿದೆ. ರೈಲ್ವೆ ಇಲಾಖೆ ಸಿಬ್ಬಂದಿಗೆ ಪ್ರಮುಖ ನಿಲ್ದಾಣಗಳಲ್ಲಿ ಬೆಂಗಳೂರು ವಿಭಾಗದ…

ಪಾಟೀಲ್ ಪುಟ್ಟಪ್ಪ ನಿಧನಕ್ಕೆ ಗಣ್ಯರ ಸಂತಾಪ
ಮೈಸೂರು

ಪಾಟೀಲ್ ಪುಟ್ಟಪ್ಪ ನಿಧನಕ್ಕೆ ಗಣ್ಯರ ಸಂತಾಪ

March 17, 2020

ಮೈಸೂರು, ಮಾ.16- ಕನ್ನಡದ ಕಟ್ಟಾಳು ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ಶಾಸಕ ರಾದ ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜ್, ಎಲ್. ನಾಗೇಂದ್ರ, ಮಾಜಿ ಸಚಿವರಾದ ಅಡಗೂರು ಹೆಚ್.ವಿಶ್ವನಾಥ್, ಬಿಜೆಪಿ ಮುಖಂಡ ಆರ್.ರಘು ಅತೀವ ಸಂತಾಪ ಸೂಚಿಸಿದ್ದಾರೆ. ಪಾಟೀಲ್ ಪುಟ್ಟಪ್ಪನವರು ಕನ್ನಡ ನಾಡು ಕಟ್ಟುವಲ್ಲಿ ಅವರದ್ದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷಾ ಬೆಳವಣಿಗೆಗೆ ಹಾಗೂ ರಾಜ್ಯದ ಅಖಂಡತೆಗೆ ಸಾಕಷ್ಟು ಶ್ರಮಿಸಿದ್ದಾರೆ. ಒಬ್ಬ ಪತ್ರಕರ್ತರಾಗಿಯೂ ರಾಜ್ಯ ಹಾಗೂ ದೇಶಕ್ಕಾಗಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಅವರ ನಿಧನ ನಾಡಿಗೆ…

ಐಷಾರಾಮಿ ಬಡಾವಣೆಗೆ ಹೊಂದಿಕೊಂಡಿದ್ದರೂ 25 ವರ್ಷದಿಂದ ಮೂಲಸೌಕರ್ಯ ವಂಚಿತರ ಅಳಲು!
ಮೈಸೂರು

ಐಷಾರಾಮಿ ಬಡಾವಣೆಗೆ ಹೊಂದಿಕೊಂಡಿದ್ದರೂ 25 ವರ್ಷದಿಂದ ಮೂಲಸೌಕರ್ಯ ವಂಚಿತರ ಅಳಲು!

March 17, 2020

ಮೈಸೂರು, ಮಾ.16(ಎಂಕೆ)- ಕುಡಿಯುವ ನೀರು, ಶೌಚಾಲಯ, ಬೆಳಕು, ಒಳಚರಂಡಿ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳಿ ಲ್ಲದೆ 31 ಕುಟುಂಬಗಳು 25 ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿವೆ. ಮೈಸೂರಿನ ದಟ್ಟಗಳ್ಳಿ 3ನೇ ಹಂತ, 2ನೇ ಘಟ್ಟ ‘ಹೆಚ್’ ಬಡಾವಣೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 15×30 ವಿಸ್ತೀ ರ್ಣದ 26 ಇಡಬ್ಲ್ಯೂಎಸ್ ಮತ್ತು 5 ಇತರೆ ಮನೆಗಳು ಸೇರಿ 31 ಕುಟುಂಬಗಳ 150ಕ್ಕೂ ಹೆಚ್ಚು ಜನರು 25 ವರ್ಷಗಳಿಂದ ವಾಸ ವಿದ್ದು, ಕತ್ತಲೆಯಲ್ಲೇ ಜೀವನ ಸಾಗಿಸುತ್ತಿ ದ್ದಾರೆ. ಅಲ್ಲದೆ 20…

ಮೈಸೂರು ಸಂಸ್ಥಾನ ಆಸ್ಥಾನ್ ವಿದ್ವಾನ್  ಪ್ರೊ.ವಿ.ನಾಗಭೂಷಣಾಚಾರ್ ನಿಧನ
ಮೈಸೂರು

ಮೈಸೂರು ಸಂಸ್ಥಾನ ಆಸ್ಥಾನ್ ವಿದ್ವಾನ್ ಪ್ರೊ.ವಿ.ನಾಗಭೂಷಣಾಚಾರ್ ನಿಧನ

March 17, 2020

ಮೈಸೂರು, ಮಾ.16- ಮೈಸೂರಿನ ಕೆ.ಟಿ.ಸ್ಟ್ರೀಟ್ ನಿವಾಸಿಯೂ ಆದ ಮೈಸೂರು ಸಂಸ್ಥಾನದ ಆಸ್ಥಾನ್ ವಿದ್ವಾನ್ ಆಗಿದ್ದ ಪ್ರೊ.ವಿ. ನಾಗಭೂಷಣಾಚಾರ್ ಅವರು ನಿನ್ನೆ (ಭಾನುವಾರ) ಧಾರವಾಡದ ತಮ್ಮ ಮೊಮ್ಮಗಳ ಮನೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕೆ.ವೀರಪ್ಪಚಾರ್ ಮತ್ತು ಚೆನ್ನಾಜಮ್ಮ ಅವರ ಪುತ್ರರೂ, ನಾದ ಪ್ರವೀಣ ಎಂ.ವೆಂಕಟೇಶ ದೇವರ್ ಅವರ ಅಚ್ಚುಮೆಚ್ಚಿನ ಶಿಷ್ಯರೂ ಆಗಿದ್ದ ಪ್ರೊ.ನಾಗಭೂಷಣಾಚಾರ್ ಅವರು 1956 ರಿಂದ 1967ರವರೆಗೆ ಮೈಸೂರು ಸಂಸ್ಥಾನದ ‘ಆಸ್ಥಾನ್ ವಿದ್ವಾನ್’ ಆಗಿದ್ದರು. 1967ರಿಂದ 1992ರವರೆಗೆ ಮೈಸೂರು ವಿಶ್ವವಿದ್ಯಾನಿಲ ಯದ ಲಲಿತಕಲಾ ಕಾಲೇಜಿನಲ್ಲಿ…

1.70 ಕೋಟಿ ರೂ. ಅಂದಾಜಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ
ಮೈಸೂರು

1.70 ಕೋಟಿ ರೂ. ಅಂದಾಜಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ

March 17, 2020

ಮೈಸೂರು, ಮಾ.16(ಆರ್‍ಕೆಬಿ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1.70 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್. ನಾಗೇಂದ್ರ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು. ತಮ್ಮ ಶಾಸಕರ ನಿಧಿಯಿಂದ ಮೈಸೂರಿನ 24ನೇ ಮತ್ತು 40ನೇ ವಾರ್ಡ್‍ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಬೀರ್ ರಸ್ತೆ-ಅಶೋಕರಸ್ತೆ ಸೇರುವ ಜಂಕ್ಷನ್ ಪಾಂಡುರಂಗ ವಿಠಲಸ್ವಾಮಿ ದೇವಸ್ಥಾನದ ಬಳಿ ಅಶೋಕ ರಸ್ತೆಗೆ ಸಾಡೇ ರಸ್ತೆಯಿಂದ ಇರ್ವಿನ್ ರಸ್ತೆವರೆಗೆ (ರೂ.75 ಲಕ್ಷ) ರಸ್ತೆ ಅಭಿವೃದ್ಧಿ, ಗೀತಾ ಮಂದಿರ ರಸ್ತೆಗೆ ಮರು…

1 633 634 635 636 637 1,611
Translate »