ಮೈಸೂರು, ಅ.5(ಎಂಕೆ)- ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಆವರಣದಲ್ಲಿ 70 ಕೋಟಿ ರೂ. ವೆಚ್ಚದ ಗ್ರಂಥಾಲಯ ಮತ್ತು ಬಾಲ ಕರ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮ ಗಾರಿಗಳಿಗೆ ಉಪಮುಖ್ಯಮಂತಿಗಳೂ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ನಾರಾಯಣ್ ಶಂಕು ಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನಾ ನಗರದ ಜೆಕೆ ಮೈದಾನ ದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಶಂಕು ಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಬೇಕಾದರೆ ಅಗತ್ಯ ಮೂಲ…
ದಸರಾ ಆಹಾರ ಮೇಳದಲ್ಲಿ ನಾಟಿ ವೈದ್ಯೆ ನಾಗಮ್ಮನಿಗೆ ಫುಲ್ ಡಿಮ್ಯಾಂಡ್
October 6, 2019ಮೈಸೂರು, ಅ.5- ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಏರ್ಪಡಿಸಿರುವ ದಸರಾ ಆಹಾರ ಮೇಳದಲ್ಲಿ ಆದಿವಾಸಿಗಳ ಆಹಾರ ವಿಭಾಗ ದಲ್ಲಿ ಕೊಡಗಿನ ನಾಟಿ ವೈದ್ಯೆ ನಾಗಮ್ಮ ಅವರ ಔಷಧಿಗೆ ಭಾರೀ ಡಿಮ್ಯಾಂಡ್. ಈ ಹಿಂದೆ ಇಲ್ಲಿಯೇ ಔಷಧಿ ಪಡೆದಿದ್ದವರೂ ಸೇರಿದಂತೆ ವಿವಿಧೆಡೆಯಿಂದ ದಿನ ನಿತ್ಯ ನೂರಾರು ಮಂದಿ ಭೇಟಿಯಾಗಿ ನಾಟಿ ಔಷಧಿ ಪಡೆಯುತ್ತಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ದುಬಾರೆ ರಸ್ತೆಯ ದೊಡ್ಡ ಬೆಟಗೇರಿ ಗ್ರಾಮದ ನಿವಾಸಿ ನಾಗಮ್ಮ ಔಷಧೀಯ ಸಸ್ಯ, ಬೇರು, ಗಂಟು ಸೇರಿದಂತೆ ನಾನಾ ಗಿಡಮೂಲಿಕೆಗಳ…
ನಾಲ್ವಡಿ ಆಪ್ತ ಕೆ.ಹೆಚ್.ರಾಮಯ್ಯರ ಸಂಸ್ಮರಣೆ
October 6, 2019ಮೈಸೂರು,ಅ.5-ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅತ್ಯಾಪ್ತರು, ಹಿಂದುಳಿದ ವರ್ಗಗಳ ನೇತಾರರು ಹಾಗೂ ನೊಂದವರ ಪರ ಹೋರಾಟಗಾರರೂ ಆಗಿದ್ದ ಕೆ.ಹೆಚ್.ರಾಮಯ್ಯ ನವರ 86ನೇ ಸಂಸ್ಮರಣೋತ್ಸವದ ದಿನವಾದ ಇಂದು ಕೆ.ಹೆಚ್. ರಾಮಯ್ಯನವರ ಅಭಿಮಾನಿಗಳ ಬಳಗದ ವತಿಯಿಂದ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ರಾಮಯ್ಯನವರ ಸಮಾಧಿ ಬಳಿ ಅವರ ಸಾಧನೆಗಳನ್ನು ಸ್ಮರಿಸುವ ಸಾತ್ವಿಕ ಕಾರ್ಯಕ್ರಮ ನಡೆಯಿತು. ರಾಮಯ್ಯನವರ ಸಮಾಧಿ ಮೇಲೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬರೆಸಿರುವ ಶಿಲಾಶಾಸನವಿದ್ದು, ಅದರಲ್ಲಿ `ನಿಜವಾಗಿ ನಮ್ಮ ದೇಶದ ಸುಪುತ್ರನಿವನು. ಮಿತ್ರನೋರ್ವನಿರುವನೆಂದರೆ ಅವನಿಲ್ಲಿ ಮಲಗಿಹನು. ಮಿತ್ರನೆಂಬ…
ಮಹಿಷನಿಗೆ ಪುಷ್ಪಾರ್ಚನೆಗೆ ಯತ್ನಿಸಿದವರು ಪೊಲೀಸರ ವಶಕ್ಕೆ, ನಂತರ ಬಿಡುಗಡೆ
October 6, 2019ಮೈಸೂರು, ಅ.5(ಪಿಎಂ)-ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಹೊರಟಿದ್ದ ಮಹಿಷ ದಸರಾ ಆಚರಣೆ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ. ಮಹಿಷ ದಸರಾ ಆಚರಣೆ ಸಮಿತಿ, ದಸಂಸ, ರೈತ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಚಾಮುಂಡಿಬೆಟ್ಟದಲ್ಲಿ ಇಂದು ಪ್ರತಿಭಟನಾ ಸಭೆ ನಡೆಸಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲು ಸಿದ್ಧತೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆ ಬಳಿ ಪೊಲೀಸರ ಸರ್ಪಗಾವಲು…
ಮುಡಾ ನಿವೇಶನ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಮಹಿಳೆ ವಿರುದ್ಧ ಕೇಸ್ ದಾಖಲು
October 6, 2019ಮೈಸೂರು,ಅ.5(ಎಸ್ಪಿಎನ್)-ಮಹಿಳೆಯೊಬ್ಬರು ಮುಡಾ ನಿವೇಶನ ಕೊಡಿಸುವು ದಾಗಿ ಪನ್ಸಾರಿ ಅಂಗಡಿ ಮಾಲೀಕನಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಲಕ್ಷ್ಮೀ ಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವರಾಜ ಮಾರುಕಟ್ಟೆಯ ಪನ್ಸಾರಿ ಅಂಗಡಿ ಮಾಲೀಕ ಸಂಜಯ್ ವಂಚನೆಗೊಳಗಾದವರು. ಮೈಸೂರು ಶ್ರೀರಾಂಪುರ ನಿವಾಸಿ ಬಿ.ಎಂ.ಅನಿತಾ ಮೋಸ ಮಾಡಿದವರು. ಸಂಜಯ್, ದೇವರಾಜ ಮಾರುಕಟ್ಟೆ ಯಲ್ಲಿ ಹಲವು ವರ್ಷಗಳಿಂದ ಪನ್ಸಾರಿ ವ್ಯಾಪಾರ ಮಾಡುತ್ತಿದ್ದರು. ಈ ಅಂಗಡಿಗೆ ಅನಿತಾ ತಂದೆ ಪಿ.ವಿ.ಶ್ರೀಧರ್, ಪೂಜಾ ಸಾಮಗ್ರಿ ಕೊಳ್ಳಲು ವಾರಕ್ಕೆರಡು ಬಾರಿ ಹೋಗುತ್ತಿದ್ದರು. ಈ ವೇಳೆ ಸಂಜಯ್ಗೆ, ಅನಿತಾ(ಶ್ರೀಧರ್ ಪುತ್ರಿ)…
ನಮ್ಮ ಹೋರಾಟ ಯಾವ ಸಮುದಾಯದ ವಿರುದ್ಧವೂ ಅಲ್ಲ
October 6, 2019ಮೈಸೂರು, ಅ.5(ಪಿಎಂ)- ಮಹಿಷ ದಸರಾಕ್ಕೆ ತಡೆಯೊಡ್ಡಿದ ಸಂಸದ ಪ್ರತಾಪ್ ಸಿಂಹ ಅವರ ಏಕಮುಖ ಧೋರಣೆ ವಿರುದ್ಧ ನಮ್ಮ ಹೋರಾ ಟವೇ ಹೊರತು, ಒಕ್ಕಲಿಗ ಸೇರಿದಂತೆ ಯಾವುದೇ ಸಮುದಾಯದ ವಿರುದ್ಧ ವಲ್ಲ ಎಂದು ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಸ್ಪಷ್ಟಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಂದೂ ಜಾತಿ ಸಂಘರ್ಷಕ್ಕೆ ಕೈ ಹಾಕುವುದಿಲ್ಲ. ಮೈಸೂರು ಹೋಟೆಲ್ ಮಾಲೀಕರ ಸಂಘ ಹಾಗೂ ಒಕ್ಕಲಿಗರ ಸಂಘ ಶುಕ್ರವಾರ…
ಸುಮಯ ಹೋಮ್ಲ್ಯಾಂಡ್ಸ್ ಯೋಜನೆಗೆ ಚಾಲನೆ
October 6, 2019ಮೈಸೂರು,ಅ.5-ಸುಮಯ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ 5.29 ಎಕರೆ ವಿಸ್ತಾರದ ‘ಸುಮಯ ಹೋಮ್ ಲ್ಯಾಂಡ್ಸ್’ ನೂತನ ಯೋಜನೆಯನ್ನು ಮೈಸೂರು-ಬನ್ನೂರು ರಸ್ತೆಯಲ್ಲಿ (ದೆಹಲಿ ಪಬ್ಲಿಕ್ ಶಾಲೆ ಬಳಿ) ಪ್ರಾರಂಭಿಸಿದೆ. ಈ ಯೋಜನೆಗೆ ಸುಮಯ ಪ್ರಾಪ ರ್ಟೀಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸುಧಿ ಎಸ್.ಶೆಟ್ಟಿ ಮತ್ತು ಶ್ರೀಮತಿ ವಿಶಾಖಾ ಸಿ. ಹೆಗ್ಡೆ ಅವರು ಅ.3ರಂದು ಚಾಲನೆ ನೀಡಿದರು. ಈ ಸಂದರ್ಭ ಹೆಚ್.ಡಿ.ಕೋಟೆಯ ಹತ್ತಿ ವ್ಯಾಪಾರಿ ಶಿವಸ್ವಾಮಿ ಮತ್ತು ಸಾರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತರು ಹಾಗೂ ಭೂ ಮಾಲೀ ಕರೂ…
ದಸರಾ ವಿದ್ಯುತ್ ದೀಪಾಲಂಕಾರಕ್ಕೂ ಖದೀಮರು ಕತ್ತರಿ
October 6, 2019ಮೈಸೂರು, ಅ.5(ಎಸ್ಬಿಡಿ)- ಈ ಬಾರಿ ದಸರಾದಲ್ಲಿ ವಿದ್ಯುತ್ ದೀಪಾಲಂಕಾರ ಅತ್ಯಾಕರ್ಷಕವಾಗಿದ್ದು, ಸಾರ್ವಜನಿಕ ರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಸರಾ ಪ್ರಯುಕ್ತ ಕಾರ್ಯಕ್ರಮಗಳು ನಡೆಯುವ ಸ್ಥಳಗಳು, ಜಂಬೂ ಸವಾರಿ ಸಾಗುವ ರಾಜಮಾರ್ಗ, ಪ್ರಮುಖ ರಸ್ತೆ, ವೃತ್ತಗಳು, ಸರ್ಕಾರಿ ಕಚೇರಿಗಳು ಹೀಗೆ ಎಲ್ಲಿ ನೋಡಿದರೂ ಜಗಮಗಿಸುವ ದೀಪಾಲಂಕಾರ ಕಣ್ಮನ ತಣಿಸುತ್ತಿದೆ. ಯುವ ಜನತೆ ಅಷ್ಟೇ ಅಲ್ಲದೆ ಎಲ್ಲಾ ವಯೋ ಮಾನದವರೂ ದೀಪಾಲಂಕಾರದೊಂದಿಗೆ ತಮ್ಮ ಸೆಲ್ಫೀ ಕ್ಲಿಕ್ಕಿಸಿಕೊಂಡು ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್ನಲ್ಲಿ ಅಪೆÇ್ಲೀಡ್ ಮಾಡಿ, ಖುಷಿ ಪಡುತ್ತಿದ್ದಾರೆ. ಅಲ್ಲದೆ ಉತ್ತಮ ಕ್ಯಾಮರಾ ಮೂಲಕ…
ಕರ್ನಾಟಕಕ್ಕೆ 1200 ಕೋಟಿ ಮಧ್ಯಂತರ ನೆರೆ ಪರಿಹಾರ
October 5, 2019ನವದೆಹಲಿ, ಅ.4-ನೆರೆ ಪರಿಹಾರ ಬಿಡುಗಡೆ ಮಾಡದ್ದಕ್ಕೆ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್ಡಿಆರ್ಎಫ್) ಕರ್ನಾಟಕಕ್ಕೆ 1,200 ಕೋಟಿ ರೂ. ಮತ್ತು ಬಿಹಾರಕ್ಕೆ 400 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಗುರುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆದಿತ್ತು. ಕ್ಯಾಬಿನೆಟ್ ಸಭೆಗೂ ಮುನ್ನ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಸದಾನಂದಗೌಡ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ,…
ಪ್ರಸಕ್ತ ಸಾಲಿನಿಂದಲೇ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ
October 5, 2019ಬೆಂಗಳೂರು: ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸುವ ಉದ್ದೇಶ ದಿಂದ ಪ್ರಸಕ್ತ ಶೈಕ್ಷ ಣಿಕ ವರ್ಷದಿಂದಲೇ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಜಾರಿಯಾಗ ಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಶ್ನೆಗಳನ್ನು SSಐಅ ಪರೀಕ್ಷಾ ಮಂಡಳಿ ತಯಾರಿಸಲಿದೆ. ಆದರೆ, ಮೌಲ್ಯಮಾಪನವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವುದು ಎಂದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳನ್ನು ತಯಾರು ಮಾಡುವ ಉದ್ದೇಶದಿಂದ ಏಳನೇ ತರ…










