ಶಿರಂಗಾಲದಲ್ಲಿ ರೈತ ಆತ್ಮಹತ್ಯೆ
ಕೊಡಗು

ಶಿರಂಗಾಲದಲ್ಲಿ ರೈತ ಆತ್ಮಹತ್ಯೆ

January 21, 2019

ಶಿರಂಗಾಲ: ಸಾಲಬಾಧೆ ತಾಳದೆ ರೈತನೋರ್ವ ಸಾವಿಗೆ ಶರಣಾದ ಘಟನೆ ಕುಶಾಲನಗರ ಸಮೀಪದ ಶಿರಂಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ರಮೇಶ(52) ಎಂಬು ವರು ಸಾಲಬಾಧೆಯಿಂದಾಗಿ ಮನನೊಂದು ಭಾನುವಾರ ಸಂಜೆ ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮೃತರು ಪತ್ನಿ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಈ ಕುರಿತು ಕುಶಾಲನಗರ ಗ್ರಾಮಾಂ ತರ ಪೆÇೀಲಿಸ್ ಠಾಣೆಗೆ ದೂರು ನೀಡಲಾಗಿದೆ.

Translate »