ಈ ಬಾರಿ 64 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
ಮೈಸೂರು

ಈ ಬಾರಿ 64 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

October 29, 2019

ಬೆಂಗಳೂರು,ಅ.28(ಕೆಎಂಶಿ)- ಮೈಸೂ ರಿನ ಶಿಕ್ಷಣದಲ್ಲಿ ಡಾ. ಚಿದಾನಂದಗೌಡ, ಶಿಲ್ಪಕಲೆ ವಿ.ಎ.ದೇಶಪಾಂಡೆ, ಯೋಗ ಪಟು ಖುಷಿ, ರಂಗಭೂಮಿ ಡಾ. ಹೆಚ್.ಕೆ. ರಾಮನಾಥ್, ಚಾಮರಾಜನಗರ ಜಾನ ಪದ ದೊಡ್ಡಗವಿ ಬಸಪ್ಪ, ಕೊಡಗಿನ ಕ್ರೀಡೆ ಯಲ್ಲಿ ಚೇನಂಡ ಎ. ಕುಟ್ಟಪ್ಪ, ಸಂಕೀರ್ಣ ದಲ್ಲಿ ಲೆ.ಜ. ವಿ.ಎನ್. ಪ್ರಸಾದ್, ನ್ಯಾಯ ಮೂರ್ತಿ ಎನ್. ಕುಮಾರ್, ಪ್ರೊಫೆಸರ್ ಟಿ.ಶಿವಣ್ಣ, ಡಾ.ಮುದ್ದುಮೋಹನ್, ಭಾರ್ಗವಿ ನಾರಾಯಣ್, ಪ್ರೊಫೆಸರ್ ಬಿ. ರಾಜಶೇಖರಪ್ಪ, ಸಾಲುಮರದ ವೀರಾ ಚಾರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 64 ಗಣ್ಯರು ಮತ್ತು ಸಂಸ್ಥೆಗಳಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.

ಕನ್ನಡ ರಾಜ್ಯೋತ್ಸವ ದಿನದಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪುರಸ್ಕಾರ ಮಾಡ ಲಿದ್ದಾರೆ. ಪ್ರಶಸ್ತಿಗಾಗಿ 20 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇದಕ್ಕಾಗಿ ನೇಮಕ ಮಾಡಿದ್ದ ಉನ್ನತ ಮಟ್ಟದ ಸಮಿತಿ ಸಾಹಿತ್ಯ, ರಂಗಭೂಮಿ, ಸಂಗೀತ, ಜಾನಪದ, ಶಿಲ್ಪಕಲೆ, ಚಿತ್ರಕಲೆ, ಕ್ರೀಡೆ, ಯೋಗ, ಯಕ್ಷಗಾನ, ಬಯ ಲಾಟ, ಚಲನ ಚಿತ್ರ, ಶಿಕ್ಷಣ, ಸಂಕೀರ್ಣ, ಪತ್ರಿಕೋದ್ಯಮ, ಸಹಕಾರ, ಸಮಾಜ ಸೇವೆ, ಕೃಷಿ, ಪರಿಸರ, ವೈದ್ಯಕೀಯ, ಹೊರ ನಾಡು, ವಿಮರ್ಶೆ, ಗುಡಿಕೈಗಾರಿಕೆ ಹಾಗೂ ನ್ಯಾಯಾಂಗ ಕ್ಷೇತ್ರ ದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಈ ಪ್ರಮಾಣದ ಗಣ್ಯರನ್ನು ಗುರುತಿಸಿ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಆಯ್ಕೆ ಮಾಡಿದ ಪಟ್ಟಿಯನ್ನು ಇಂದು ಪ್ರಕಟಿಸಿದೆ.
ಪಟ್ಟಿ ಕೆಳಗಿನಂತಿದೆ:
=ಡಾ.ಮಂಜಪ್ಪ ಶೆಟ್ಟಿ ಮಸಲಿ, ಸಾಹಿತ್ಯ
=ಪೆÇ್ರ.ಬಿ ರಾಜಶೇಖರಪ್ಪ, ಸಾಹಿತ್ಯ
=ಚಂದ್ರಕಾಂತ ಕರದಳ್ಳಿ, ಸಾಹಿತ್ಯ
=ಡಾ.ಸರಸ್ವತಿ ಚಿಮ್ಮಲಗಿ, ಸಾಹಿತ್ಯ
=ಪರಶುರಾಮ ಸಿದ್ಧಿ, ರಂಗಭೂಮಿ
=ಪಾಲ್ ಸುದರ್ಶನ್, ರಂಗಭೂಮಿ
=ಹೊಲೆ ಶೇಖರ್, ರಂಗಭೂಮಿ
=ಎನ್. ಶಿವಲಿಂಗಯ್ಯ, ರಂಗಭೂಮಿ
=ಡಾ.ಹೆಚ್.ಕೆ.ರಾಮನಾಥ, ರಂಗಭೂಮಿ
=ಭಾರ್ಗವಿ ನಾರಾಯಣ, ರಂಗಭೂಮಿ
=ಛೋಟೆ ರೆಹಮತ್ ಖಾನ್, ಸಂಗೀತ
=ನಾಗವಲ್ಲಿ ನಾಗರಾಜ್, ಸಂಗೀತ
=ಡಾ.ಮುದ್ದು ಮೋಹನ್, ಸಂಗೀತ
=ಶ್ರೀನಿವಾಸ ಉಡುಪ, ಸಂಗೀತ
=ನೀಲಗಾರ ದೊಡ್ಡಗವಿಬಸಪ್ಪ, ಮಂಟೇಸ್ವಾಮಿ ಪರಂಪರೆ, ಜಾನಪದ
=ಹೊಳಬಸಯ್ಯ ದುಂಡಯ್ಯ
ಸಂಬಳದ, ಜಾನಪದ
=ಭೀಮಸಿಂಗ್ ಸಕಾರಾಮ್ ರಾಥೋಡ್, ಜಾನಪದ
=ಉಸ್ಮನ್ ಸಾಬ್ ಖಾದರ್ ಸಾಬ್, ಜಾನಪದ
=ಕೊಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ, ಜಾನಪದ
=ಕೆ.ಆರ್. ಹೊಸಳಯ್ಯ, ಜಾನಪದ
=ವಿ.ಎ.ದೇಶಪಾಂಡೆ, ಶಿಲ್ಪಕಲೆ
=ಕೆ.ಜ್ಞಾನೇಶ್ವರ, ಶಿಲ್ಪಕಲೆ
=ಯು.ರಮೇಶರಾವ್, ಚಿತ್ರಕಲೆ
=ಮೋಹನ ಸಿತನೂರು, ಚಿತ್ರಕಲೆ
=ವಿಶ್ವನಾಥ್ ಭಾಸ್ಕರ್ ಗಾಣಿಗ, ಕ್ರೀಡೆ
=ಚೇನಂಡ ಎ. ಕುಟ್ಟಪ್ಪ, ಕ್ರೀಡೆ
=ನಂದಿತ ನಾಗನಗೌಡರ್, ಕ್ರೀಡೆ
=ಶ್ರೀಮತಿ ವನಿತಕ್ಕ, ಯೋಗ
=ಕು.ಖುಷಿ, ಯೋಗ
=ಶ್ರೀಧರ ಭಂಡಾರಿ ಪುತ್ತೂರು, ಯಕ್ಷಗಾನ
=ವೈ.ಮಲ್ಲಪ್ಪ ಗವಾಯಿ, ಬಯಲಾಟ
=ಶೈಲಶ್ರೀ, ಚಲನಚಿತ್ರ
=ಯಕುಮಾರ ಕೊಡಗನೂರ, ಕಿರುತೆರೆ
=ಎಸ್.ಆರ್. ಗುಂಚಾಳ್, ಶಿಕ್ಷಣ
=ಪೆÇ್ರ.ಟಿ.ಶಿವಣ್ಣ, ಶಿಕ್ಷಣ
=ಡಾ.ಕೆ.ಚಿದಾನಂದಗೌಡ, ಶಿಕ್ಷಣ
=ಡಾ.ಗುರುರಾಜ ಕರ್ಜಗಿ, ಶಿಕ್ಷಣ
=ಡಾ.ವಿಜಯ ಸಂಕೇಶ್ವರ, ಸಂಕೀರ್ಣ
=ಎಸ್.ಟಿ. ಶಾತ ಗಂಗಾಧರ್, ಸಂಕೀರ್ಣ
=ಪ.ಬ್ರ. ಡಾ.ಚನ್ನವೀರ ಶಿವಾಚಾರ್ಯರು, ಸಂಕೀರ್ಣ
=ಲೆ.ಜ.ಬಿಎನ್ ಬಿ.ಎಂ.ಪ್ರಸಾದ್, ಸಂಕೀರ್ಣ
=ಡಾ.ನಾ.ಸೋಮೇಶ್ವರ್, ಸಂಕೀರ್ಣ
=ಕೆ.ಪ್ರಕಾಶ ಶೆಟ್ಟಿ, ಅಧ್ಯಕ್ಷರು,
ಎಂಆರ್‍ಜಿ ಗ್ರೂಪ್, ಸಂಕೀರ್ಣ
=ಬಿ.ವಿ.ಮಲ್ಲಿಕಾರ್ಜುನಯ್ಯ,
ಪತ್ರಿಕೋದ್ಯಮ
=ರಮೇಶ ವೈದ್ಯ, ಸಹಕಾರ
=ಎಸ್.ಜಿ.ಭಾರತಿ, ಸಮಾಜ ಸೇವೆ
=ಕತ್ತಿಗೆ ಚನ್ನಪ್ಪ, ಸಮಾಜ ಸೇವೆ
=ಬಿಕೆ ದೇವರಾಜ್, ಕೃಷಿ
=ವಿಶ್ವೇಶ್ವರ ಸಜ್ಜನ್, ಕೃಷಿ
=ಸಾಲುಮರದ ವೀರಾಚಾರ್, ಪರಿಸರ
=ಶಿವಾಜಿ ಛತ್ರಪ್ಪ ಕಾಗಣಿಕರ್, ಪರಿಸರ
=ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್, ಸಂಘ-ಸಂಸ್ಥೆ
=ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ರೀ, ಹನಮಂತಪುರ, ಕರ್ನಾಟಕ, ಸಂಘ-ಸಂಸ್ಥೆ
=ಡಾ.ಹನುಮಂತರಾಯ ಪಂಡಿತ್, ವೈದ್ಯಕೀಯ
=ಡಾ.ಆಂಜನಪ್ಪ, ವೈದ್ಯಕೀಯ
=ಡಾ.ನಾಗರತ್ನ, ವೈದ್ಯಕೀಯ
=ಡಾ.ಜಿ.ಟಿ ಸುಭಾಷ್, ವೈದ್ಯಕೀಯ
=ಡಾ.ಕೃಷ್ಣಪ್ರಸಾದ, ವೈದ್ಯಕೀಯ
=ಕುಮಾರ್ ಎನ್. ನ್ಯಾಯಾಂಗ
=ಜಯವಂತ ಮನ್ನೊಳಿ, ಹೊರನಾಡು
=ಗಂಗಾಧರ ಬೇವಿನಕೊಪ್ಪ, ಹೊರನಾಡು
=ಬಿ.ಚಿ. ಮೋಹನದಾಸ್, ಹೊರನಾಡು
=ನವರತ್ನ ಇಂದುಕುಮಾರ, ಗುಡಿ ಕೈಗಾರಿಕೆ
=ಕೆ.ವಿ. ಸುಬ್ರಮಣ್ಯಂ, ವಿಮರ್ಶೆ

Translate »