Tag: Hassan

ಚಿತ್ರದುರ್ಗದಿಂದ ಹಾಸನಕ್ಕೆ ಲಗ್ಗೆ ಇಟ್ಟ ಕುರಿಗಾಹಿಗಳು
ಹಾಸನ

ಚಿತ್ರದುರ್ಗದಿಂದ ಹಾಸನಕ್ಕೆ ಲಗ್ಗೆ ಇಟ್ಟ ಕುರಿಗಾಹಿಗಳು

December 31, 2018

ರಾಮನಾಥಪುರ, ಡಿ.30- ನಮ್ಮ ಪ್ರದೇಶದಲ್ಲಿ ಮಳೆ ಇಲ್ಲದೆ ಬೇಸಿಗೆ ರೀತಿ ಝಳಜಪಿಸುತ್ತಿರುವುದರಿಂದ ಚಿತ್ರದುರ್ಗ, ಹೊಸದುರ್ಗ, ಹುಳಿಯಾರು ಮುಂತಾದ ಕಡೆಗಳಿಂದ ಸಾವಿರಾರು ಕುರಿ ಮಂದೆ ಗಳನ್ನು ಈ ಭಾಗಕ್ಕೆ ತಂದು ಹತ್ತಾರು ಕಡೆ ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಬರುವ ಮುಂಗಾರುಮಳೆ ಬೀಳುವವ ರೆಗೂ ಕುರಿಗಳನ್ನು ಮೇಯಿಸುತ್ತೇವೆ ಎನ್ನುತ್ತಾರೆ ಕುರಿ ಮಂದೆಯವರು. ನಮ್ಮ ರೈತರು ವ್ಯವಸಾಯದ ಜೊತೆಗೆ ಸಾಕು ಪ್ರಾಣಿಗಳ ಸಾಕುವ ಪೈಕಿ ಕುರಿ ಮುಖ್ಯವಾದ ಹಾಗೂ ಆದಾಯ ತಂದು ಕೊಡುವ ಪ್ರಾಣಿಯಾಗಿದೆ. ಕುರಿಗಳು ಹೆಚ್ಚಾಗಿ ಒಣ ಪ್ರದೇಶ,…

ವಿಷ ಸೇವಿಸಿದ ಪ್ರೇಮಿಗಳು  ಪ್ರಿಯಕರ ಸಾವು, ಪ್ರಿಯತಮೆ ಆಸ್ಪತ್ರೆಗೆ
ಹಾಸನ

ವಿಷ ಸೇವಿಸಿದ ಪ್ರೇಮಿಗಳು ಪ್ರಿಯಕರ ಸಾವು, ಪ್ರಿಯತಮೆ ಆಸ್ಪತ್ರೆಗೆ

December 31, 2018

ಹಾಸನ: ಪ್ರೇಮಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪರಿ ಣಾಮ ಯುವಕ ಸಾವನ್ನಪ್ಪಿ, ಯುವತಿ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆಯ ತಾಲೂಕಿನ ಎಸಗಲ್ ಗ್ರಾಮದ ತೋಟವೊಂದರಲ್ಲಿ ನಡೆದಿದೆ. ಕೀರ್ತಿ (22) ವಿಷ ಕುಡಿದು ಮೃತಪಟ್ಟ ಯುವಕನಾಗಿದ್ದು, ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮಿಗಳಿಬ್ಬರು ಜಿಲ್ಲೆಯ ಕೊರಳ್ಳಿ-ಹೊಸೂರು ಗ್ರಾಮದವರಾಗಿದ್ದು, ಮೃತ ಕೀರ್ತಿ ಪಿಯುಸಿ ಓದಿ ಮೆಕಾನಿಕ್ ಕೆಲಸ ಮಾಡುತ್ತಿದ್ದನು. ಯುವತಿ ರಾಜೀವ್ ಕಾಲೇಜಿನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ…

ಕಳವು ಆರೋಪದಡಿ ಬಂಧಿಸಲ್ಪಟ್ಟ ಕಾರ್ಮಿಕನ ಆತ್ಮಹತ್ಯೆ ಪ್ರಕರಣ
ಹಾಸನ

ಕಳವು ಆರೋಪದಡಿ ಬಂಧಿಸಲ್ಪಟ್ಟ ಕಾರ್ಮಿಕನ ಆತ್ಮಹತ್ಯೆ ಪ್ರಕರಣ

December 28, 2018

ಬಿಯರ್ ಕಂಪನಿ ಮುಂದೆ ಶವವಿಟ್ಟು ಪ್ರತಿಭಟನೆ * ಮೃತನ ಕುಟುಂಬಕ್ಕೆ ಕಂಪನಿಯಿಂದ 8 ಲಕ್ಷ ಪರಿಹಾರ * ಕಂಪನಿ ಮ್ಯಾನೇಜರ್ ಕೆಲಸದಿಂದ ವಜಾ ಭರವಸೆ * ಮೃತನ ಸಹೋದರನಿಗೆ ಉದ್ಯೋಗ ಹಾಸನ: ಬಿಯರ್ ಕಂಪನಿ ಯಲ್ಲಿ ಕಳವು ಮಾಡಿದ ಆರೋಪದಡಿ ಬಂಧಿಸಲ್ಪಟ್ಟು, ಮನನೊಂದ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕಾರ್ಮಿಕನ ಕುಟುಂಬಕ್ಕೆ ಕಂಪನಿ 8 ಲಕ್ಷ ರೂ ಪರಿಹಾರ, ಆತನ ಸಹೋದರನಿಗೆ ಉದ್ಯೋಗ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ ಮ್ಯಾನೇಜರ್ ವಜಾ ಮಾಡುವ ಭರವಸೆ ನೀಡಲಾಗಿದೆ. ಹಾಸನದ…

ಆಧುನಿಕತೆ ಹೆಸರಲ್ಲಿ ಪ್ರಕೃತಿದತ್ತವಾದ ಪರಿಸರ ಹಾಳು: ಪೌರಾಯುಕ್ತ ಪರಮೇಶ್ವರಪ್ಪ ಆತಂಕ
ಹಾಸನ

ಆಧುನಿಕತೆ ಹೆಸರಲ್ಲಿ ಪ್ರಕೃತಿದತ್ತವಾದ ಪರಿಸರ ಹಾಳು: ಪೌರಾಯುಕ್ತ ಪರಮೇಶ್ವರಪ್ಪ ಆತಂಕ

December 28, 2018

ಅರಸೀಕೆರೆ:  ಆಧುನಿಕತೆ ಹೆಸರಲ್ಲಿ ಪ್ರಕೃತಿದತ್ತವಾದ ಸ್ವಚ್ಛ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಇದನ್ನು ತಡೆಗಟ್ಟದಿ ದ್ದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿ ಸುವುದಿಲ್ಲ ಎಂದು ಪೌರಾಯುಕ್ತ ಪರಮೇ ಶ್ವರಪ್ಪ ಆತಂಕ ವ್ಯಕ್ತಪಡಿಸಿದರು. ನಗರದ ಶ್ರೀನಿವಾಸನಗರ ಬಡಾವಣೆ ಯಲ್ಲಿರುವ ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳು ಸೈಕಲ್ ಜಾಥಾ ಮೂಲಕ ನಗರದಾದ್ಯಂತ ಪರಿಸರ ಜಾಗೃತಿ ಮೂಡಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಗಳಂತಹ ಗಂಭೀರ ಬೆಳವಣಿಗೆಗಳಿಗೆ ಎಲ್ಲರೂ ಪರೋಕ್ಷವಾಗಿ ಭಾಗಿಯಾಗುತ್ತಿ ದ್ದೇವೆ….

ವಿಕಲಚೇತನರಿಗೆ ಮೀಸಲಿರಿಸಿರುವ ಹಣ ವೆಚ್ಚ ಮಾಡಲು ಎಡಿಸಿ ಸೂಚನೆ
ಹಾಸನ

ವಿಕಲಚೇತನರಿಗೆ ಮೀಸಲಿರಿಸಿರುವ ಹಣ ವೆಚ್ಚ ಮಾಡಲು ಎಡಿಸಿ ಸೂಚನೆ

December 28, 2018

ಹಾಸನ: ವಿವಿಧ ಇಲಾಖೆ ಗಳಡಿಯಲ್ಲಿ ವಿಕಲಚೇತನರಿಗೆ ಮೀಸಲಿರಿ ಸಿರುವ ಶೇ.5ರ ಹಣವನ್ನು ಜನವರಿ ಅಂತ್ಯದೊಳಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡು ವಂತೆ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ನಡೆದ ವಿಕಲಚೇತನರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಗವಿಕಲತೆ ಶೀಘ್ರ ಪತ್ತೆ ಹಚ್ಚುವಿಕೆ ಕೇಂದ್ರದ ಕಾರ್ಯ ನಿರ್ವಹಣೆ ಬಗ್ಗೆ ಮಾತ ನಾಡುತ್ತಾ, ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸ ಕರು ಇದರ…

ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜಯ ಕರ್ನಾಟಕ ಪ್ರತಿಭಟನೆ
ಹಾಸನ

ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜಯ ಕರ್ನಾಟಕ ಪ್ರತಿಭಟನೆ

December 28, 2018

ಹಾಸನ: ಮಹತ್ವಾಕಾಂಕ್ಷೆಯ ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಮೇಕೆದಾಟು ಯೋಜನೆಗೆ ಕಳೆದ ನಾಲ್ಕೈದು ವರ್ಷಗಳಿಂದ ವಿವಾದಗಳು ಎದುರಾಗಿದ್ದು, ಅಂದಿನಿಂದಲೂ ತಮಿಳು ನಾಡು ಸರ್ಕಾರ ಇದÀನ್ನು ವಿರೋಧಿಸು ತ್ತಲೇ ಬಂದಿದೆ. ಸುಮಾರು 5,900 ಕೋಟಿ ವೆಚ್ಚದ ಈ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಹÀಂತ ಹಂತವಾಗಿ ಅಡೆ ತಡೆಗಳನ್ನು ನಿವಾರಿಸಿಕೊಂಡು ಇದೀಗ ಕೇಂದ್ರ ಜಲ ಆಯೋಗದ ಅನುಮತಿ ಯನ್ನು ಸಹ ಪಡೆದಿದೆ. ವಿಸ್ತøತ…

ಹಂಪಾಪುರ-ಮಲ್ಲನಾಥಪುರ  ರಸ್ತೆ ಕಾಮಗಾರಿ ಕಳಪೆ: ಆರೋಪ
ಹಾಸನ

ಹಂಪಾಪುರ-ಮಲ್ಲನಾಥಪುರ ರಸ್ತೆ ಕಾಮಗಾರಿ ಕಳಪೆ: ಆರೋಪ

December 27, 2018

ರಾಮನಾಥಪುರ: ನಿರ್ಮಾಣ ಹಂತದಲ್ಲಿರುವ ಹಂಪಾಪುರ- ಮಲ್ಲಿನಾಥಪುರ ನಡುವಿನ ರಸ್ತೆ ಡಾಂಬರೀಕರಣ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಾಮನಾಥಪುರ ಹೋಬಳಿಯ ಮಲ್ಲಿನಾಥಪುರದಿಂದ ಹಂಪಾಪುರಕ್ಕೆ ತೆರಳುವ 6 ಕಿಮೀ ಉದ್ದದ ಈ ರಸ್ತೆಗೆ ಕೆಲ ದಿನಗಳಿಂದ ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ಕಾಮಗಾರಿಗೆ ಈಗಾಗಲೇ 2 ಕಿಮೀ ಉದ್ದದಷ್ಟು ಡಾಂಬರೀಕರಣ ಹಾಕಲಾಗಿದ್ದು, ಪೂರ್ತಿ ಕಳಪೆಯಾಗಿದೆ. ಪರಿಣಾಮವಾಗಿ ಕಾಲಿನಿಂದ ಒದ್ದರೆ ಡಾಂಬರು ಕಿತ್ತು ಬರುತ್ತಿದ್ದು ಹೆಚ್ಚು ಕಾಲ ಬಾಳಿಕೆ ಬಾರದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ…

ರುದ್ರಭೂಮಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಹಾಸನ

ರುದ್ರಭೂಮಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

December 27, 2018

ಅರಸೀಕೆರೆ: ನಗರದ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಗಳು ಅದೇಶ ನೀಡಿದ್ದರೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವ ಮೂಲಕ ಮೂಲಭೂತ ಸೌಲಭ್ಯಗಳ ಕೊರತೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಘವೇಂದ್ರ, ಮನುಷ್ಯ ಸತ್ತಾಗ ಅಂತ್ಯಸಂಸ್ಕಾರ ಮಾಡಲು ಇರುವ ಹಿಂದೂ ರುದ್ರಭೂಮಿ ಅಭಿವೃದ್ಧಿ ಯನ್ನು ನಗರಸಭೆ ಆಡಳಿತವು ಮಾಡುತ್ತಿಲ್ಲ ವೆಂದು ಆರೋಪಿಸಿದರು. ನಗರ ಪ್ರದೇಶದ ಎಲ್ಲಾ ಸಮುದಾಯ ದವರಿಗೆ ಇದ್ದಂತಹ ಏಕೈಕ ಹಿಂದೂ ರುದ್ರ ಭೂಮಿ…

ಕಳವು ಪ್ರಕರಣದಲ್ಲಿ ಸಿಕ್ಕಿ ಬಿದ್ದವನ ಆತ್ಮಹತ್ಯೆ
ಹಾಸನ

ಕಳವು ಪ್ರಕರಣದಲ್ಲಿ ಸಿಕ್ಕಿ ಬಿದ್ದವನ ಆತ್ಮಹತ್ಯೆ

December 27, 2018

ಹಾಸನ: ಕಳವು ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ವ್ಯಕ್ತಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಹಾಸನ ತಾಲೂಕಿನ ಕಂಚಮಾರನಹಳ್ಳಿ ಗ್ರಾಮದ ಸುನೀಲ್(35) ಆತ್ಮಹತ್ಯೆಗೆ ಶರಣಾದವರಾಗಿದ್ದು, ಇವರು ಕಳೆದ ಎರಡು ತಿಂಗಳಿನಿಂದ ಹಾಸನದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ವುಡ್ ಪೀಕರ್ಸ್ ಬಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈತ ಡಿ.21ರಂದು ಕಂಪನಿಯಲ್ಲಿ 11 ಬಿಯರ್ ಬಾಟಲಿಗಳನ್ನು ಕಳವು ಮಾಡಿ ಕಿಟಕಿ ಮೂಲಕ ಸಾಗಿಸಿದಾಗ ಕಂಪನಿಯ ಸೆಕ್ಯೂರಿಟಿ ಸೋಮಶೇಖರ್ ಅವರಿಗೆ ಸಿಕ್ಕಿಬಿದ್ದಿದ್ದರು. ಈ ಸಂಬಂಧ ಕಂಪನಿ ಮ್ಯಾನೇಜರ್ ಶ್ರೀಮತಿ ರೇಷ್ಮಾ…

ಅಟಲ್‍ಜಿ ಸ್ಮರಣೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಹಾಸನ

ಅಟಲ್‍ಜಿ ಸ್ಮರಣೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

December 26, 2018

ಅರಸೀಕೆರೆ: ನಗರದ ಸರ್ಕಾರಿ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಅಟಲ್ ಬಿಹಾರಿ ವಾಜಪೇಯಿ ಫೌಂಡೇ ಷನ್ ವತಿಯಿಂದ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಫೌಂಡೇಷನ್ ಅಧ್ಯಕ್ಷ ತೇಜಸ್ ಯಾದಾ ಪುರ ಮಾತನಾಡಿ, ಆಟಲ್‍ಜಿ ವ್ಯಕ್ತಿತ್ವ ಅಳೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರು ವಿಶ್ವವನ್ನೇ ಒಂದು ಕುಟುಂಬ ಎಂದು ಬಿಂಬಿಸಿ ದೇಶವನ್ನು ವಿಶ್ವದ ಗುರುವಿನ ಸ್ಥಾನಕ್ಕೆ ಕರೆದೊಯ್ಯಲು ತಮ್ಮ ಜೀವಿತಾವಧಿಯಲ್ಲಿ…

1 61 62 63 64 65 103
Translate »