Tag: Mandya

ಶ್ರೀರಂಗನಾಥನ ಸಾವಿರಾರು ಎಕರೆ ಭೂಮಿ ಕಬಳಿಕೆ ಪ್ರಕರಣ ಎಸ್‌ಐಟಿ ತನಿಖೆ
Uncategorized

ಶ್ರೀರಂಗನಾಥನ ಸಾವಿರಾರು ಎಕರೆ ಭೂಮಿ ಕಬಳಿಕೆ ಪ್ರಕರಣ ಎಸ್‌ಐಟಿ ತನಿಖೆ

March 24, 2022

ಬೆಂಗಳೂರು,ಮಾ.೨೩(ಕೆಎAಶಿ)-ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂ ಕಿನ ಶ್ರೀರಂಗನಾಥಸ್ವಾಮಿ ದೇವಾ ಲಯಕ್ಕೆ ದಾನ ನೀಡಿರುವ ಭೂಮಿ ಒತ್ತು ವರಿ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಗೆ ಒಳಪಡಿ ಸುವುದಾಗಿ ವಸತಿ ಸಚಿವ ವಿ.ಸೋಮಣ್ಣ ವಿಧಾನಪರಿಷತ್‌ನಲ್ಲಿ ಪ್ರಕಟಿಸಿದರು. ಮುಜರಾಯಿ ಸಚಿವರ ಪರವಾಗಿ ಉತ್ತರ ನೀಡಿದ ಅವರು, ಬೆಂಗಳೂರಿನ ಮಲ್ಲೇಶ್ವರ ನಿವಾಸಿ ದ್ವಾರಕಾಬಾಯಿ ವೇದಾಂತA, ಹಾಲಿ ಬೆಂಗಳೂರು ದಕ್ಷಿಣ ತಾಲೂಕಿಗೆ ಸೇರಿದ ತಾವರೆಕೆರೆ ಹೋಬಳಿ ಬ್ಯಾಲಾಳು, ಚೋಳನಾಯಕನಹಳ್ಳಿ, ಪೆದ್ದನ ಪಾಳ್ಯ, ದೊಡ್ಡಮಾರನಹಳ್ಳಿ ಮತ್ತು ಕಾಡು ಕರೇನಹಳ್ಳಿ (ಕುರುಬರಹಳ್ಳಿ) ಗ್ರಾಮಗಳಿಗೆ ಸೇರಿದ…

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ  ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ
ಮಂಡ್ಯ, ಮೈಸೂರು

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ

March 24, 2022

ಮಂಡ್ಯ, ಮಾ.೨೩- ದೇಶದ ಸ್ವಾತಂತ್ರ್ಯ ಹೋರಾಟ ದಿಂದ ಮಡಿದ ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ ‘ಹುತಾತ್ಮ’ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ ‘ಹುತಾತ್ಮ’ ಪಟ್ಟ ಸಿಕ್ಕಿಲ್ಲ. ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡು ವಂತೆ ಹೋರಾಡುತ್ತಲೇ ಇದೆ ಎಂದು ನೇಗಿಲ ಯೋಗಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರೋಟರಿ ರಮೇಶ್ ಹೇಳಿದರು. ನಗರದ ಅರಕೇಶ್ವರ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾರತ ಸರ್ಕಾರ ಯುವ ಕಾರ್ಯ…

ಬೈಕ್‍ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು
ಮಂಡ್ಯ

ಬೈಕ್‍ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು

February 14, 2021

ಮಂಡ್ಯ, ಫೆ.13-ಬೈಕ್‍ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ಮಳವಳ್ಳಿ-ಕೊಳ್ಳೇಗಾಲ ಮುಖ್ಯರಸ್ತೆಯ ರಾಷ್ಟ್ರೀಯ ಹೆದ್ದಾರಿ-209ರ ದಾಸನದೊಡ್ಡಿ ಗ್ರಾಮದ ಬಳಿ ನಡೆದಿದೆ. ಮಳವಳ್ಳಿ ತಾಲೂಕು ಬಿಜಿಪುರ ಹೋಬಳಿಯ ದಾಸನದೊಡ್ಡಿ ಗ್ರಾಮದ ಹೊಂಬಾಳೇಗೌಡರ ಪುತ್ರ ರಾಜು ಹೊಂಬಾಳೇಗೌಡ (45) ಮೃತ ಬೈಕ್ ಸವಾರ. ಈತ ದಾಸನದೊಡ್ಡಿ ಗ್ರಾಮದಿಂದ ಕೊಳ್ಳೇಗಾಲದ ಕಡೆಗೆ ತಮ್ಮ ಬೈಕ್ ತೆರಳುತ್ತಿದ್ದ ವೇಳೆ ಎದುರಿ ನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಹೊಂಬಾಳೇಗೌಡ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ…

5 ವರ್ಷದ ಹಿಂದೆ ಪತ್ನಿ ಹತ್ಯೆ: ಈಗ ಪತಿಯ ಬಂಧನ
ಮಂಡ್ಯ, ಮೈಸೂರು

5 ವರ್ಷದ ಹಿಂದೆ ಪತ್ನಿ ಹತ್ಯೆ: ಈಗ ಪತಿಯ ಬಂಧನ

November 22, 2020

ಮಂಡ್ಯ, ನ.21- ಇತ್ತೀಚೆಗೆ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಮಳವಳ್ಳಿ ತಾಲೂಕು ನಂಜೇಗೌಡನ ದೊಡ್ಡಿ ಗ್ರಾಮದ ಮೇಘಶ್ರೀ ಕೊಲೆ ಪ್ರಕರಣವನ್ನು ಭೇದಿಸು ವಲ್ಲಿ ಪಾಂಡವಪುರ ಪೊಲೀಸರು ಯಶಸ್ವಿ ಯಾಗಿದ್ದು, 5 ವರ್ಷಗಳ ಬಳಿಕ ಮೇಘಶ್ರೀ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ. ಆಕೆಯ ಪತಿ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ (28)ಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹದೇವಯ್ಯ ಎಂಬುವರ ಪುತ್ರಿ ಮೇಘಶ್ರೀ 2013ರಲ್ಲಿ ಬೆಂಗಳೂರಿನ ಕೋಡಿ ಚಿಕ್ಕನಹಳ್ಳಿಯಲ್ಲಿ…

ಹಂಗಾಮಿ ಅಧ್ಯಕ್ಷರಾಗಿ ಅಶೋಕ್ ಅಧಿಕಾರ ಸ್ವೀಕಾರ
ಮಂಡ್ಯ, ಮೈಸೂರು

ಹಂಗಾಮಿ ಅಧ್ಯಕ್ಷರಾಗಿ ಅಶೋಕ್ ಅಧಿಕಾರ ಸ್ವೀಕಾರ

November 8, 2020

ಮಂಡ್ಯ, ನ.7-ಮಂಡ್ಯ ಜಿಲ್ಲಾ ಪಂಚಾಯ್ತಿ ಯಲ್ಲಿ ಶನಿವಾರ ಹೈಡ್ರಾಮಾವೇ ನಡೆದು ಹೋಯಿತು. ಜಿಲ್ಲಾ ಪಂಚಾಯ್ತಿ ಸಾಮಾ ಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಅವರು ಶನಿವಾರ ಬೆಳಗ್ಗೆ ಕೆಲ ಜಿಪಂ ಸದಸ್ಯರೊಂದಿಗೆ ಆಗಮಿಸಿ ಜಿಪಂ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡರು. ಈ ದಿಢೀರ್ ರಾಜಕೀಯ ಬೆಳವಣಿಗೆ ಹಲವು ಗೊಂದಲಗಳಿಗೆ, ರಾಜ ಕೀಯ ಮೇಲಾಟಗಳಿಗೆ ನಾಂದಿಯಾಗಿದೆ. ಈ ವಿಷಯ ಅರಿತ ಜಿಪಂ ಅಧ್ಯಕ್ಷೆ ನಾಗ ರತ್ನ ಸ್ವಾಮಿ ಅವರು ಸಂಜೆ ವೇಳೆಗೆ ಕಚೇರಿಗೆ ಆಗಮಿಸಿದ್ದಲ್ಲದೇ, ಜಿಪಂ…

ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರು
ಮಂಡ್ಯ, ಮೈಸೂರು

ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರು

November 8, 2020

ಮಂಡ್ಯ, ನ.7-ಜಿಲ್ಲಾ ಪಂಚಾಯ್ತಿಗೆ ನಾಗರತ್ನ ಸ್ವಾಮಿಯವರೇ ಅಧಿಕೃತ ಅಧ್ಯಕ್ಷರಾಗಿದ್ದಾರೆ ಎಂದು ಜಿಪಂ ಸಿಇಓ ಜುಲ್ಫಿಕಾರ್ ಉಲ್ಲಾ ಸ್ಪಷ್ಟಪಡಿಸಿದರು. ಇಂದು ಸಂಜೆ ಜಿಪಂ ಅಧ್ಯಕ್ಷರ ಕೊಠಡಿ ಯಲ್ಲಿ ನಾಗರತ್ನ ಸ್ವಾಮಿ ಅವರ ಸಮ್ಮುಖ ದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾ ಯತ್ ರಾಜ್ ಅಧಿನಿಯಮ 1993ರ ಪ್ರಕರಣ 177(2)(ಸಿ)(3)ರ ಪ್ರಕಾರ ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 30 ತಿಂಗಳು ಎಂದು ಸರ್ಕಾರ ಅಧಿ ಸೂಚನೆ ಹೊರಡಿಸಿದೆ. ಆದರೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿ ದಂತೆ ಸರ್ಕಾರ…

ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಶೀಘ್ರವೇ ವಿಶ್ವವಿದ್ಯಾಲಯ
ಮಂಡ್ಯ

ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಶೀಘ್ರವೇ ವಿಶ್ವವಿದ್ಯಾಲಯ

June 13, 2020

ಮಂಡ್ಯ, ಜೂ.12(ನಾಗಯ್ಯ)- ಮಂಡ್ಯ ಸರ್ಕಾರಿ ಮಹಾ ವಿದ್ಯಾಲಯ (ಸ್ವಾಯತ್ತ) ವನ್ನು ವಿಶ್ವವಿದ್ಯಾಲಯವ ನ್ನಾಗಿ ಅಧಿಕೃತವಾಗಿ ಸದ್ಯದಲ್ಲೇ ಘೋಷಣೆ ಮಾಡಲಾಗುವುದು. ಉಪ ಕುಲಪತಿ ನೇಮ ಕಕ್ಕೂ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾ ಯಣ್ ಇಂದಿಲ್ಲಿ ತಿಳಿಸಿದರು. ಅವರಿಂದು ಸರ್ಕಾರಿ ಮಹಾವಿದ್ಯಾ ಲಯಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯ ವಿಧಾನ ಪರಿಶೀಲಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, 2015ರಲ್ಲಿ ವಿವಿ ಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕೆಲವು ಸಣ್ಣಪುಟ್ಟ ಅಡೆತಡೆಗಳಿ…

ನಾಗಮಂಗಲ ಬಳಿ ಕಲ್ಲು ಬಂಡೆ ಸ್ಫೋಟ
ಮೈಸೂರು

ನಾಗಮಂಗಲ ಬಳಿ ಕಲ್ಲು ಬಂಡೆ ಸ್ಫೋಟ

June 8, 2020

ಮಂಡ್ಯ, ಜೂ.7- ಕೂದಲೆಳೆ ಅಂತರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಭಾರೀ ಅಪಾಯದಿಂದ ಪಾರಾಗಿದ್ದಾರೆ. ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿ ಕಲ್ಲುಬಂಡೆ ಸ್ಫೋಟ ಗೊಳಿಸಿದ್ದು, ಸ್ವಲ್ಪದರಲ್ಲಿಯೇ ಅಪಾಯ ತಪ್ಪಿದೆ. ನಾಗಮಂಗಲದ ಬಂಕಾಪುರ ಬಳಿ ಬೆಂಗಳೂರು ಜಲಸೂರು ರಸ್ತೆಗಾಗಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸ್ಥಳದಲ್ಲಿ ಅಡ್ಡಬಂದ ಕಲ್ಲು ಬಂಡೆಯನ್ನು ಹಗಲು ವೇಳೆಯೇ ಸ್ಫೋಟಗೊಳಿಸಲಾಗಿದೆ. ಸಚಿವರು ಕೆ.ಆರ್.ಪೇಟೆಗೆ ಬರುತ್ತಿದ್ದ ಸಮಯದಲ್ಲಿಯೇ ಕಲ್ಲು ಬಂಡೆಯನ್ನು ಗುತ್ತಿಗೆದಾರ ಸ್ಫೋಟಗೊಳಿಸಿದ್ದಾನೆ. ಕಲ್ಲು ಬಂಡೆ ಸ್ಫೋಟಗೊಳಿಸುವಾಗ ರಸ್ತೆ ಸಂಚಾರವನ್ನು ಬಂದ್ ಮಾಡಿಸಿಲ್ಲ….

ಕೊರೊನಾ ನಿಯಂತ್ರಣಕ್ಕಾಗಿ ಪಿಎಂ ಪರಿಹಾರ ನಿಧಿಗೆ 44.56 ಲಕ್ಷ ರೂ. ದೇಣಿಗೆ
ಮಂಡ್ಯ

ಕೊರೊನಾ ನಿಯಂತ್ರಣಕ್ಕಾಗಿ ಪಿಎಂ ಪರಿಹಾರ ನಿಧಿಗೆ 44.56 ಲಕ್ಷ ರೂ. ದೇಣಿಗೆ

April 18, 2020

ಮಂಡ್ಯ, ಏ.17(ನಾಗಯ್ಯ)- ಕೊರೊನಾ ನಿಯಂತ್ರಣ ಕ್ಕಾಗಿ ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳಿಗೆ ಸಹಾಯವಾಗುವಂತೆ ಈವರೆಗೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮಂಡ್ಯದ ಸಾರ್ವ ಜನಿಕರು ಮತ್ತು ಸಂಘ ಸಂಸ್ಥೆಗಳಿಂದ 44,56,270 ರೂ. ದೇಣಿಗೆ ಸಂಗ್ರಹವಾಗಿದೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ 10 ಲಕ್ಷ, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಿಂದ 6,78,207 ಲಕ್ಷ ರೂ., ಭಾರತೀನಗರದ ಭಾರತೀ ಶಿಕ್ಷಣ ಸಂಸ್ಥೆಯಿಂದ 5 ಲಕ್ಷ, ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ದತ್ತಿ ಸಂಸ್ಥೆಯಿಂದ 3,56 ಲಕ್ಷ, ಮೈಸೂರು…

ಅಬಕಾರಿ ಅಧಿಕಾರಿಗಳಿಂದ ವಿವಿಧ ಬಾರ್‍ಗಳಲ್ಲಿ ಮದ್ಯ ದಾಸ್ತಾನು ಪರಿಶೀಲನೆ
ಮಂಡ್ಯ

ಅಬಕಾರಿ ಅಧಿಕಾರಿಗಳಿಂದ ವಿವಿಧ ಬಾರ್‍ಗಳಲ್ಲಿ ಮದ್ಯ ದಾಸ್ತಾನು ಪರಿಶೀಲನೆ

April 18, 2020

ಮಂಡ್ಯ, ಏ.17(ನಾಗಯ್ಯ)- ಅಬಕಾರಿ ಅಧಿಕಾರಿಗಳ ತಂಡ ಶುಕ್ರವಾರ ನಗರದ ವಿವಿಧೆಡೆ ಮದ್ಯದಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿತು. ಬೆಂಗಳೂರು ಅಬಕಾರಿ ಆಯುಕ್ತರ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತ ಶಿವಪ್ರಸಾದ್ ನೇತೃತ್ವದಲ್ಲಿ ದಾಸ್ತಾನು ಪರಿಶೀಲನಾ ಕಾರ್ಯ ನಡೆಯಿತು. ಅಬಕಾರಿ ಎಸ್‍ಐ ಕಾಮಾಕ್ಷಿ ನೇತೃತ್ವದ ತಂಡ ನಗರದ ಗುರುರಾಜ ಕಾಂಟಿ ನೆಂಟಲ್ ಬಳಿಯ ಗುರುರಾಜ ಬಾರ್ & ರೆಸ್ಟೋರೆಂಟ್ ಹಾಗೂ ಶ್ರೀನಿವಾಸ್ ಗೇಟ್ ಬಳಿಯ ಚಾಮುಂಡಿಬಾರ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಯಾವುದೇ…

1 2 3 56
Translate »