Tag: Mysuru

60 ಮಂದಿ ವಿದೇಶಿಯರ ನಿಯೋಗದ  ಮೈಸೂರು ಕೈಗಾರಿಕಾ ಪ್ರವಾಸ
ಮೈಸೂರು

60 ಮಂದಿ ವಿದೇಶಿಯರ ನಿಯೋಗದ ಮೈಸೂರು ಕೈಗಾರಿಕಾ ಪ್ರವಾಸ

December 13, 2018

ಮೈಸೂರು:  ಮಂಗಳವಾರ ಮೈಸೂ ರಿಗೆ ಭೇಟಿ ನೀಡಿರುವ 60 ಮಂದಿ ವಿದೇಶಿ ನಿಯೋಗದ ಸದಸ್ಯರು ಇಂದು ಉದ್ಬೂರು ಬಳಿ ಉದ್ಯಮಗಳಿಗೆ ತೆರಳಿ, ಅಲ್ಲಿನ ಕಾರ್ಯ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದರು. ನಿಯೋಗದಲ್ಲಿ ಈಜಿಪ್ಟ್, ಅಫ್ಘಾನಿಸ್ತಾನ್, ಜೋರ್ದಾನ್, ತಜುಕಿಸ್ತಾನ್, ಸಿರಿಯಾ, ಸೂಡನ್, ತಾಂಜೇನಿಯಾ, ಗಾನ, ಮಾಳವಿ, ಹೊಂದುರಾಸ, ಜಿಂಬಾಬ್ವೆ ಸೇರಿದಂತೆ 18 ರಾಷ್ಟ್ರಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದು, ಇಂದು ಬೆಳಿಗ್ಗೆ ಹೆಚ್.ಡಿ.ಕೋಟೆ ರಸ್ತೆ ಸಮೀಪದ ಉದ್ಬೂರು ಕೈಗಾರಿಕಾ ಪ್ರದೇಶದಲ್ಲಿರುವ ಮೇ.ಎನ್.ಜೆ.ಸ್ಟೇಷನರೀಸ್ ಮತ್ತು ಸೂರ್ಯ ಬ್ಯಾಟರೀಸ್ ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿದರು….

ಕ್ರೀಡೆ, ಹವ್ಯಾಸಗಳಿಂದ ಒತ್ತಡ ನಿವಾರಣೆ: ಡಿಸಿ ಕಿವಿಮಾತು
ಮೈಸೂರು

ಕ್ರೀಡೆ, ಹವ್ಯಾಸಗಳಿಂದ ಒತ್ತಡ ನಿವಾರಣೆ: ಡಿಸಿ ಕಿವಿಮಾತು

December 13, 2018

ಮೈಸೂರು:  ವಿಶ್ವದ ಇತರೆ ರಾಷ್ಟ್ರ ಗಳಿಗೆ ಹೋಲಿಸಿದರೆ ಭಾರತ ದೇಶದ ಪೊಲೀಸರು ಸದಾ ಹೆಚ್ಚು ಒತ್ತಡದಲ್ಲಿ ಸೇವೆ ಸಲ್ಲಿಸುತ್ತಾರೆಂದು ವರದಿ ಯೊಂದರಲ್ಲಿ ಉಲ್ಲೇಖವಾಗಿದ್ದು, ಕ್ರೀಡೆ ಸೇರಿದಂತೆ ವಿವಿಧ ಹವ್ಯಾಸಗಳನ್ನು ರೂಢಿಸಿಕೊಂಡು ಒತ್ತಡ ನಿವಾರಣೆ ಮಾಡಿ ಕೊಳ್ಳುವತ್ತ ಮುಂದಾಗಬೇಕೆಂದು ಮೈಸೂರು ಜಿಲ್ಲಾ ಧಿಕಾರಿ ಅಭಿರಾಮ್ ಜಿ.ಶಂಕರ್ ಸಲಹೆ ನೀಡಿದ್ದಾರೆ. ಮೈಸೂರಿನ ಜ್ಯೋತಿನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಇಂದು ಬೆಳಿಗ್ಗೆ ನಡೆದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟವನ್ನು ಬೆಲೂನು ಹಾರಿ ಬಿಡುವ ಮೂಲಕ ಉದ್ಘಾಟಿಸಿ, ಕ್ರೀಡಾಕೂಟದಲ್ಲಿ…

ಮೈಸೂರಲ್ಲಿ ಬೀಟ್ ಪೊಲೀಸರಿಂದ ನಾಗರಿಕರಿಗೆ ವಿಸಿಟಿಂಗ್ ಕಾರ್ಡ್ ವಿತರಣೆ
ಮೈಸೂರು

ಮೈಸೂರಲ್ಲಿ ಬೀಟ್ ಪೊಲೀಸರಿಂದ ನಾಗರಿಕರಿಗೆ ವಿಸಿಟಿಂಗ್ ಕಾರ್ಡ್ ವಿತರಣೆ

December 13, 2018

ಮೈಸೂರು: ಜಾರಿಯಲ್ಲಿರುವ ನ್ಯೂ ಬೀಟ್ ಸಿಸ್ಟಂ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಇದೇ ಮೊದಲ ಬಾರಿ ಪೊಲೀಸರಿಗೆ ಒದಗಿಸಿರುವ ವಿಸಿಟಿಂಗ್ ಕಾರ್ಡ್ ಗಳನ್ನು ನಾಗರಿಕರಿಗೆ ವಿತರಿಸಲಾಗು ತ್ತಿದೆ. ಈ ವಿಸಿಟಿಂಗ್ ಕಾರ್ಡಿನಲ್ಲಿ ಬೀಟ್ ಪೊಲೀಸರ ಹೆಸರು, ಹುದ್ದೆ, ಮೊಬೈಲ್ ನಂಬರ್, ಭಾವಚಿತ್ರ, ಬೀಟ್ ಸಂಖ್ಯೆ, ಪೊಲೀಸ್ ಠಾಣೆ ಹೆಸರು ಹಾಗೂ ಇತರ ಮಾಹಿತಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿಸಲಾಗಿದೆ. ಬೀಟ್ ಪೊಲೀಸರು ಈ ಕಾರ್ಡ್ ಅನ್ನು ತಮ್ಮ ವ್ಯಾಪ್ತಿಯ ನಾಗರಿಕರಿಗೆ ವಿತರಿಸುತ್ತಿದ್ದು, ಇದರಿಂದ ಸಾರ್ವಜನಿಕರು ತಮ್ಮ…

ಡಿ.15, 16ರಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಮಾವೇಶ
ಮೈಸೂರು

ಡಿ.15, 16ರಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಮಾವೇಶ

December 13, 2018

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಡಿ.15 ಮತ್ತು 16ರಂದು ಆಯೋ ಜಿಸಿರುವ ಮೈಸೂರು ನಗರ ಮತ್ತು ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾ ಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ನಂಜನಗೂಡು ರಸ್ತೆಯ ಶ್ರೀ ಗಣ ಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಈ 2 ದಿನಗಳು ಸಮಾ ವೇಶ ನಡೆಯಲಿದೆ. ಡಿ.15ರಂದು ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ…

ಮೈಸೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ
ಮೈಸೂರು

ಮೈಸೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ

December 13, 2018

ಮೈಸೂರು: ಪ್ರಸಕ್ತ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ರಾಜ್ಯಮಟ್ಟದ ಸ್ಪರ್ಧೆ ಡಿ.15ರಿಂದ 17ರವ ರೆಗೆ ಮೈಸೂರಿನಲ್ಲಿ ನಡೆಯಲಿದ್ದು, ಪ್ರತಿ ಜಿಲ್ಲೆಯಿಂದ 51 ವಿದ್ಯಾರ್ಥಿಗಳಂತೆ ಒಟ್ಟು 1,734 ಮಂದಿ ವಿವಿಧ ಸ್ಪರ್ಧೆಗಳಲ್ಲಿ ಭಾಗ ವಹಿಸಲಿದ್ದಾರೆ ಎಂದು ಮೈಸೂರು ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳು ಡಿ.15, 16 ಮತ್ತು 17ರಂದು ಮೈಸೂರಿನ ಕರ್ನಾಟಕ…

ನ್ಯೂಸ್‍ಪೇಪರ್‍ನಲ್ಲಿ ಬಜ್ಜಿ,  ಬೋಂಡ ಮಾರಾಟ ನಿಷೇಧ
ಮೈಸೂರು

ನ್ಯೂಸ್‍ಪೇಪರ್‍ನಲ್ಲಿ ಬಜ್ಜಿ, ಬೋಂಡ ಮಾರಾಟ ನಿಷೇಧ

December 13, 2018

ಪಾಲಿಕೆಗಳ ವ್ಯಾಪ್ತಿಯಲ್ಲಿದ್ದ ಆದೇಶ ರಾಜ್ಯಾದ್ಯಂತ ಜಾರಿ ಬೆಂಗಳೂರು: ಹೋಟೆಲ್ ಹಾಗೂ ಬೀದಿಬದಿಯ ವ್ಯಾಪಾರಸ್ಥರು ಬಜ್ಜಿ, ಬೋಂಡ ಸೇರಿದಂತೆ ಆಹಾರ ಪದಾರ್ಥಗಳನ್ನು ಮುದ್ರಿತ ನ್ಯೂಸ್‍ಪೇಪರ್‍ಗಳಲ್ಲಿ ಇಟ್ಟು ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿ ಸಿದೆ. ಬೆಂಗಳೂರು ಮಹಾನಗರಪಾಲಿಕೆ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ ಹಾಗೂ ತುಮಕೂರು ನಗರಗಳಿಗೆ ಮಾತ್ರ ಅನ್ವಯವಾಗು ವಂತೆ ಕಳೆದ ವರ್ಷದ ಜುಲೈ ತಿಂಗಳಲ್ಲಿ ಜಾರಿ ತರಲಾಗಿತ್ತು. ಈ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಿ, ಆಹಾರ ಸುರಕ್ಷತಾ ಆಯುಕ್ತರು ಆದೇಶಿಸಿದ್ದಾರೆ. ಕಾಂಗ್ರೆಸ್ಸಿನ ಆರ್.ಧರ್ಮಸೇನ…

ಆಡಳಿತ ಮಂಡಳಿ ಉದ್ಧಟತನ ಖಂಡಿಸಿ ಯುಬಿ ಸಂಸ್ಥೆ ನೌಕರರ ಪ್ರತಿಭಟನೆ
ಮೈಸೂರು

ಆಡಳಿತ ಮಂಡಳಿ ಉದ್ಧಟತನ ಖಂಡಿಸಿ ಯುಬಿ ಸಂಸ್ಥೆ ನೌಕರರ ಪ್ರತಿಭಟನೆ

December 13, 2018

ಮೈಸೂರು: ಸೌಲಭ್ಯ ಕೇಳಿದ ಹಿನ್ನೆಲೆಯಲ್ಲಿ ನಿಯಮ ಗಾಳಿಗೆ ತೂರಿ ಮೂವರು ನೌಕರರನ್ನು ಹೊರ ರಾಜ್ಯ ಗಳಲ್ಲಿರುವ ಶಾಖೆಗಳಿಗೆ ವರ್ಗಾವಣೆ ಮಾಡಿ ನೌಕರರ ವಿರುದ್ಧ ಯುನೈಟೆಡ್ ಬ್ರೂವರೀಸ್ ಲಿ.(ಯುಬಿ) ಸಂಸ್ಥೆಯ ಆಡಳಿತ ಮಂಡಳಿ ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿ ಕಾರ್ಖಾನೆಯ ಕೆಲ ನೌಕರರು ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬುಧವಾರ ಮೈಸೂರು ಜಿಲ್ಲಾ ಕೈಗಾ ರಿಕಾ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಯುಬಿ ಕಾರ್ಖಾನೆಯ ನೌಕರರು ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ…

ಮಾಸಾಂತ್ಯಕ್ಕೆ 7 ಸಾವಿರ ಪಡಿತರ ಚೀಟಿ ವಿಲೇವಾರಿ
ಮೈಸೂರು

ಮಾಸಾಂತ್ಯಕ್ಕೆ 7 ಸಾವಿರ ಪಡಿತರ ಚೀಟಿ ವಿಲೇವಾರಿ

December 13, 2018

ಮೈಸೂರು: ಮೈಸೂರು ಜಿಲ್ಲೆಯ ಬಿಪಿಎಲ್ ಪಡಿತರ ಚೀಟಿಗೆ ಸಂಬಂಧಿಸಿದಂತೆ ಈ ತಿಂಗಳಾಂತ್ಯಕ್ಕೆ 7 ಸಾವಿರದಷ್ಟು ಚೀಟಿಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ ಸುಮಾರು 15 ಸಾವಿರ ಅರ್ಜಿಗಳು ಬಿಪಿಎಲ್ ಪಡಿತರ ಚೀಟಿಗಾಗಿ ಇಲಾಖೆಗೆ ಸಲ್ಲಿಕೆಯಾಗಿದ್ದವು ಎಂದರು. ಈ ಪೈಕಿ 605 ಅರ್ಜಿಗಳನ್ನು…

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ  ಕುಂಬಾರಕೊಪ್ಪಲು ಸ್ಥಿತಿ ಶೋಚನೀಯ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಕುಂಬಾರಕೊಪ್ಪಲು ಸ್ಥಿತಿ ಶೋಚನೀಯ

December 12, 2018

ಮೈಸೂರು: ಮೈಸೂರಿನ ಕುಂಬಾರಕೊಪ್ಪಲು ಶಾಪಗ್ರಸ್ಥ ಬಡಾವಣೆಯಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಕಸ ವಿಂಗಡಣೆ, ಘನ ತ್ಯಾಜ್ಯ ನಿರ್ವ ಹಣೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ ಕುಂಬಾರಕೊಪ್ಪಲು ಅವ್ಯವಸ್ಥೆಯ ಗೂಡಾ ಗಿದ್ದು, ಅತ್ತ ಗ್ರಾಮವಾಗಿ ಉಳಿಯಲಾಗದೆ, ಇತ್ತ ಇತರೆ ಬಡಾವಣೆಗಳಂತೆ ಅಭಿವೃದ್ಧಿ ಕಾಣಲಾಗದೆ ಅತಂತ್ರ ಸ್ಥಿತಿಯಲ್ಲಿ ಬಳಲು ತ್ತಿದೆ. ಸುತ್ತಲೂ ಇರುವ ವ್ಯವಸ್ಥಿತ ಬಡಾ ವಣೆಗಳ ನಡುವೆ ಅನಾಥವಾಗಿ ಮರುಗು ತ್ತಿದೆ. ರಸ್ತೆ, ಚರಂಡಿ, ಬೀದಿ ದೀಪದಂತಹ ಮೂಲ ಸೌಲಭ್ಯಗಳಿಂದಲೂ ವಂಚಿತ ವಾಗಿದೆ. ಕಾಡಿನಲ್ಲಿರುವ…

ರಾಷ್ಟ್ರ ಮಟ್ಟದಲ್ಲಿ ಭರವಸೆ ಮೂಡಿಸಿರುವ ಮೈಸೂರು ಕುಸ್ತಿ ಪಟು ರಾಕೇಶ್ ಚಕ್ರವರ್ತಿ
ಮೈಸೂರು

ರಾಷ್ಟ್ರ ಮಟ್ಟದಲ್ಲಿ ಭರವಸೆ ಮೂಡಿಸಿರುವ ಮೈಸೂರು ಕುಸ್ತಿ ಪಟು ರಾಕೇಶ್ ಚಕ್ರವರ್ತಿ

December 12, 2018

ಮೈಸೂರು:  ಕಳೆದ ತಿಂಗಳಷ್ಟೇ ಹರಿಯಾಣದ ಬಿವಾನಿಯಲ್ಲಿ ನಡೆದ ಆಲ್ ಇಂಡಿಯಾ ವಿಶ್ವವಿದ್ಯಾನಿಲಯ ಕುಸ್ತಿ ಪಂದ್ಯಾ ವಳಿಯಲ್ಲಿ ಕಂಚಿನ ಪದಕ ಗಳಿಸಿದ್ದ ಮೈಸೂರಿನ ಯುವ ಪ್ರತಿಭೆ, 2019ರ ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಕೆಲೊ ಇಂಡಿಯಾ ಕುಸ್ತಿ ಪಂದ್ಯಾ ವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿ ಸುತ್ತಿದ್ದು, ಇದಕ್ಕಾಗಿ ದೇಹ ಕಸರತ್ತಿನಲ್ಲಿ ತೊಡಗಿದ್ದಾರೆ. ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕ ಗಳಿಸುವ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿರುವ ಬಸುದೇವ ಸೋಮಾನಿ ಕಾಲೇಜಿನಲ್ಲಿ…

1 164 165 166 167 168 194
Translate »