Tag: Mysuru

ದ್ವಿಪಕ್ಷೀಯ ಒಪ್ಪಂದ ಪಾಲಿಸಲು ಬಣ್ಣಾರಿ  ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿ ಸ್ಪಷ್ಪ ಸೂಚನೆ
ಮೈಸೂರು

ದ್ವಿಪಕ್ಷೀಯ ಒಪ್ಪಂದ ಪಾಲಿಸಲು ಬಣ್ಣಾರಿ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿ ಸ್ಪಷ್ಪ ಸೂಚನೆ

December 8, 2018

ಮೈಸೂರು: ಮೈಸೂರು ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮೈಸೂರು ಜಿಲ್ಲೆಯ ರೈತರಿಗೆ ಆದ್ಯತೆ ನೀಡುವಂತೆ ಶುಕ್ರವಾರ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಪ್ರಭಾರ ಜಿಲ್ಲಾಧಿಕಾರಿಯೂ ಆದ ಜಿಪಂ ಸಿಇಓ ಕೆ.ಜ್ಯೋತಿ ಅವರು, ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ನಡುವೆ ಆಗಿರುವ ದ್ವಿಪಕ್ಷೀಯ ಒಪ್ಪಂದದ ಪ್ರಕಾರವೇ ನಡೆದುಕೊಳ್ಳುವಂತೆ ಸಭೆ ಯಲ್ಲಿದ್ದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ…

ಮೈಸೂರು ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಗ್ರಂಥಾಲಯ  ಕರ ಕುರಿತ ಮಾಹಿತಿ ಕೇಳಿದ ಸರ್ಕಾರ
ಮೈಸೂರು

ಮೈಸೂರು ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಗ್ರಂಥಾಲಯ ಕರ ಕುರಿತ ಮಾಹಿತಿ ಕೇಳಿದ ಸರ್ಕಾರ

December 8, 2018

ವಿಧಾನಸಭಾ ಸದಸ್ಯರ ಚುಕ್ಕೆ ಪ್ರಶ್ನೆಗಳಿಗೆ ಅವಕಾಶ ಮೈಸೂರು:  ಮೈಸೂರು ನಗರಪಾಲಿಕೆ ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬರಬೇಕಾದ ಗ್ರಂಥಾಲಯ ಕರ ಎಷ್ಟು? (ಗ್ರಂಥಾಲಯ ಕರದ ಬೇಡಿಕೆ, ಸಂಗ್ರಹ ಹಾಗೂ ಇದರ ಬಾಕಿ ಮೊತ್ತದ ಕುರಿತು) ಮಾಹಿತಿ ಒದಗಿಸುವಂತೆ ವಿಧಾನಸಭೆಯ ಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ. ವಿಧಾನಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಲಿದ್ದು, ಡಿ.18ರಂದು ಅಧಿವೇಶನದಲ್ಲಿ ಉತ್ತರಿಸಬೇಕಾದ ಹಿನ್ನೆಲೆಯಲ್ಲಿ ಈ ಕುರಿತು ತಕ್ಷಣ ಮಾಹಿತಿ ನೀಡುವಂತೆ…

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ  `ಕೋಟಿ ಜನ-ಮನ ಪ್ರಶಸ್ತಿ’ ವಿತರಣೆ
ಮೈಸೂರು

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ `ಕೋಟಿ ಜನ-ಮನ ಪ್ರಶಸ್ತಿ’ ವಿತರಣೆ

December 8, 2018

ಮೈಸೂರು:  ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಜನನಿ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾಧ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ `ಕೋಟಿ ಜನ-ಮನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮೊದಲಿಗೆ ರಾಜಶೇಖರ ಕೋಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ವಿವಿಧ ಕ್ಷೇತ್ರದ ಸಾಧಕರಾದ ಅಂಶಿ ಪ್ರಸನ್ನ ಕುಮಾರ್ (ಅತ್ಯುತ್ತಮ ವರದಿಗಾರ), ಪ್ರಗತಿ ಗೋಪಾಲಕೃಷ್ಣ (ಅತ್ಯು ತ್ತಮ ಪತ್ರಿಕಾ ಛಾಯಾಗ್ರಾಹಕ), ಆರ್.ಮಧುಸೂದನ್ (ಮಾಧ್ಯಮ ಛಾಯಾಗ್ರಾಹಕ),…

ಮೈಸೂರಲ್ಲಿ ನಾಳೆ ಸಾವಯವ, ನೈಸರ್ಗಿಕ ಕೃಷಿಕರ ಸಂತೆ
ಮೈಸೂರು

ಮೈಸೂರಲ್ಲಿ ನಾಳೆ ಸಾವಯವ, ನೈಸರ್ಗಿಕ ಕೃಷಿಕರ ಸಂತೆ

December 8, 2018

ಮೈಸೂರು: ರೈತರು ಬೆಳೆದ ಸಾವಯವ ತರಕಾರಿ, ಹಣ್ಣುಗಳನ್ನು ನೇರವಾಗಿ ನಾಗರಿಕರಿಗೆ ತಲುಪಿಸಲು ಸ್ವದೇಶಿ ಜಾಗರಣ್ ಮಂಚ್ ಮತ್ತು ಜನಚೇತನ ಟ್ರಸ್ಟ್ ವತಿಯಿಂದ ಡಿ.9ರಂದು ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಮೈಸೂರಿನ ಜೆ.ಪಿ.ನಗರ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಕರ ಸಂತೆ ನಡೆಯಲಿದೆ. ಸ್ವದೇಶಿ ಜಾಗರಣ್ ಮಂಚ್‍ನ ರಾಜ್ಯ ಸಂಯೋಜಕ ಎನ್.ಆರ್. ಮಂಜುನಾಥ್ ಅವರು ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ವಿಷಮುಕ್ತ ಆಹಾರ ಸೇವನೆಯ ಲಾಭಗಳ ಕುರಿತು ಜನ…

ಪರಿಷ್ಕøತ ವೇತನಕ್ಕಾಗಿ ಸರ್ಕಾರಿ ಆಸ್ಪತ್ರೆ ಹೊರ ಗುತ್ತಿಗೆ ನೌಕರರ ಪ್ರತಿಭಟನೆ
ಮೈಸೂರು

ಪರಿಷ್ಕøತ ವೇತನಕ್ಕಾಗಿ ಸರ್ಕಾರಿ ಆಸ್ಪತ್ರೆ ಹೊರ ಗುತ್ತಿಗೆ ನೌಕರರ ಪ್ರತಿಭಟನೆ

December 8, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನಾನ್ ಕ್ಲಿನಿಕಲ್ ಹಾಗೂ ಡಿ ಗ್ರೂಪ್ ನೌಕರ ರಿಗೆ ಪರಿಷ್ಕøತ ವೇತನ ಜಾರಿಗೊಳಿಸು ವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಹೊರ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಜರ್‍ಬಾದ್‍ನಲ್ಲಿರುವ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ನಾನ್ ಕ್ಲಿನಿಕಲ್ ಹಾಗೂ ಡಿ ಗ್ರೂಪ್ ನೌಕ ರರು, ಕೂಡಲೆ…

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಇಬ್ಬರ ವಿರುದ್ಧ ಪ್ರಕರಣ ದಾಖಲು
ಮೈಸೂರು

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಇಬ್ಬರ ವಿರುದ್ಧ ಪ್ರಕರಣ ದಾಖಲು

December 8, 2018

ಮೈಸೂರು: ಸುಳ್ಳು ದಾಖಲೆ ನೀಡಿ ಜಾತಿ ಪ್ರಮಾಣ ಪತ್ರ ಪಡೆದಿದ್ದ ಇಬ್ಬರ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು, ತಿ.ನರಸೀ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಹುಣಸೂರು ಗ್ರಾಮದ ನಿವಾಸಿಗಳಾದ ಶೋಭ ಮತ್ತು ನಾಗರಾಜು ಎಂಬುವರ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾ ಲಯದ ಎಡಿಜಿಪಿ ನಾಹಜಾನಿ ಅವರ ನಿರ್ದೇಶನದ ಮೇರೆಗೆ ಡಿ.6ರಂದು ಮೈಸೂರಿನ ಸಬ್‍ಇನ್ಸ್‍ಪೆಕ್ಟರ್ ಲೋಕಾಕ್ಷಿ ಅವರು, ಶೋಭ ಮತ್ತು ನಾಗರಾಜು ಅವರ…

ಶಸ್ತ್ರ ಚಿಕಿತ್ಸೆ ನಂತರ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ
ಮೈಸೂರು

ಶಸ್ತ್ರ ಚಿಕಿತ್ಸೆ ನಂತರ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

December 8, 2018

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಸಿಗ್ಮಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯತೆಯಿಂದ ಅವರ ಸಾವು ಸಂಭವಿಸಿದೆ ಎಂದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಮರಾಜನಗರ ತಾಲೂಕು ಕಟ್ನವಾಡಿ ಗ್ರಾಮದ ಶ್ರೀಮತಿ ಸುನಂದ ಎಂಬುವರು ತಮ್ಮ ತಂದೆ ನಿವೃತ್ತ ಶಿಕ್ಷಕ ಎಸ್.ನಾಗಯ್ಯ ಅವರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ನೀಡಿದ ದೂರನ್ನು ಪೊಲೀಸರು ಅಸ್ವಾಭಾವಿಕ ಸಾವು ಎಂದು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ವಿವರ: ತಮ್ಮ ತಂದೆ ನಾಗಯ್ಯ ಅವರಿಗೆ ಮಲ ವಿಸರ್ಜನೆಯಲ್ಲಿ ರಕ್ತ ಬೀಳುತ್ತಿದ್ದ…

ನಕಲಿ ದಾಖಲೆ ಸೃಷ್ಟಿಸಿ 72 ಲಕ್ಷ ರೂ.ಗಳಿಗೆ ನಿವೇಶನ ಮಾರಾಟ ಮೂವರು ವಂಚಕರ ಸೆರೆ; 23,50,000 ರೂ. ನಗದು ವಶ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ 72 ಲಕ್ಷ ರೂ.ಗಳಿಗೆ ನಿವೇಶನ ಮಾರಾಟ ಮೂವರು ವಂಚಕರ ಸೆರೆ; 23,50,000 ರೂ. ನಗದು ವಶ

December 7, 2018

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವಿಜಯನಗರ 4ನೇ ಹಂತದ ನಿವೇಶನವನ್ನು 72 ಲಕ್ಷ ರೂ.ಗಳಿಗೆ ಮಾರಿ, ವಂಚಿಸಿದ್ದ ಮೂವರು ರಿಯಲ್ ಎಸ್ಟೇಟ್ ಬ್ರೋಕರ್‌ಗಳನ್ನು ಬಂಧಿಸಿರುವ ವಿಜಯನಗರ ಠಾಣೆ ಪೊಲೀಸರು, 23,50,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಅರವಿಂದನಗರ ನಿವಾಸಿ ನಾರಾಯಣಪ್ಪ ಅವರ ಮಗ ಸೋಮೇಶ (35), ಸಾತಗಳ್ಳಿಯ ಅಹಮದ್ ಜಾನ್ ಅವರ ಮಗ ಮಕ್ಬಲ್ ಅಲಿಯಾಸ್ ಮಕ್ಬಲ್ ಅಹಮದ್(47) ಹಾಗೂ ಸತ್ಯಪ್ಪ ಅವರ ಮಗ ಜಯರಾಮ್(48) ಬಂಧಿತರು. ಮೈಸೂರಿನ ವಿಜಯನಗರ 4ನೇ ಹಂತ, 3ನೇ ಘಟ್ಟದಲ್ಲಿರುವ 788ನೇ…

ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನ ಮೈ ಬಿಲ್ಡ್-18ಕ್ಕೆ ಚಾಲನೆ
ಮೈಸೂರು

ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನ ಮೈ ಬಿಲ್ಡ್-18ಕ್ಕೆ ಚಾಲನೆ

December 6, 2018

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ ಆಯೋ ಜಿಸಿದ್ದ ಮೈಬಿಲ್ಡ್-18 ಪ್ರದರ್ಶನಕ್ಕೆ ಚಾರ್ಟೆಡ್ ಹೌಸಿಂಗ್ ಪ್ರೈ (ಲಿ) ವ್ಯವ ಸ್ಥಾಪಕ ನಿರ್ದೇಶಕ ಬಾಲಕೃಷ್ಣ ಹೆಗ್ಡೆ ಬುಧವಾರ ಚಾಲನೆ ನೀಡಿದರು. ಮೈಸೂರು ವಿವಿ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಎಐ ಮೈಸೂರು ಘಟ ಕದ ವತಿಯಿಂದ ಇಂದಿನಿಂದ ಡಿ.10 ರವ ರೆಗೆ ನಡೆಯುವ ಮೈಬಿಲ್ಡ್-18 ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು. ಒಂದು ಸಂಘಟನೆ ಯಶಸ್ವಿಯಾಗಿ ನಡೆ ಯಬೇಕಾದರೆ, ಆ ಸಂಘಟನೆಯ ಮಹಿಳಾ…

ಮಹಾರಾಜ ಸಂಜೆ ಕಾಲೇಜಲ್ಲಿ ಮೈಸೂರು ನೂತನ ಮೇಯರ್ ಪುಷ್ಪಲತಾ,  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರೊ. ಚ.ಸರ್ವಮಂಗಳಾರಿಗೆ ಅಭಿನಂದನೆ
ಮೈಸೂರು

ಮಹಾರಾಜ ಸಂಜೆ ಕಾಲೇಜಲ್ಲಿ ಮೈಸೂರು ನೂತನ ಮೇಯರ್ ಪುಷ್ಪಲತಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರೊ. ಚ.ಸರ್ವಮಂಗಳಾರಿಗೆ ಅಭಿನಂದನೆ

December 6, 2018

ಮೈಸೂರು: ಮೈಸೂರು ವಿವಿ ಸಂಜೆ ಕಾಲೇಜು ಹಾಗೂ ವಿವಿ ನೌಕ ರರ ವೇದಿಕೆ ವತಿಯಿಂದ ಮೇಯರ್ ಪುಷ್ಪ ಲತಾ ಜಗನ್ನಾಥ್ ಮತ್ತು ವಿವಿ ಸಂಜೆ ಕಾಲೇಜು ನಿವೃತ್ತ ಪ್ರಾಂಶುಪಾಲರೂ ಆದ ಕರ್ನಾ ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಪ್ರೊ.ಚ.ಸರ್ವಮಂಗಳಾ ಅವರನ್ನು ಬುಧವಾರ ಅಭಿನಂದಿಸಲಾಯಿತು. ಮೈಸೂರು ಮಹಾರಾಜ ಕಾಲೇಜು ಆವ ರಣದಲ್ಲಿರುವ ಸಂಜೆ ಕಾಲೇಜಿನಲ್ಲಿ ಏರ್ಪ ಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕ ರಿಸಿ ಮಾತನಾಡಿದ ಪ್ರೊ.ಚ.ಸರ್ವ ಮಂಗಳಾ, ನಾವಿಂದು ಕೆಟ್ಟ ಕಾಲಘಟ್ಟದಲ್ಲಿ ದ್ದೇವೆ ಎಂಬ ಮಾತು ಆಗಾಗ್ಗೆ ಕೇಳಿ…

1 168 169 170 171 172 194
Translate »