ಮಂಡ್ಯ

ಮನೆ ಮಾಲೀಕರಿಂದಲೇ ಬಾಡಿಗೆದಾರರ ಮನೆಯಲ್ಲಿ ಕಳವು
ಮಂಡ್ಯ

ಮನೆ ಮಾಲೀಕರಿಂದಲೇ ಬಾಡಿಗೆದಾರರ ಮನೆಯಲ್ಲಿ ಕಳವು

June 7, 2018

ಮಂಡ್ಯ: ಬಾಡಿಗೆ ದಾರರ ಮನೆಯಲ್ಲೇ ಕಳ್ಳತನ ಮಾಡಿದ್ದ ಮಾಲೀಕ ಅಪ್ಪ-ಮಗ ಈಗ ಪೊಲೀಸರ ವಶವಾಗಿದ್ದಾರೆ. ನಗರದ ಕಲ್ಲಹಳ್ಳಿಯ 13ನೇ ಕ್ರಾಸ್‍ನ ಎಂ.ಸಿ. ಸಂತೋಷ್ ಹಾಗೂ ಆತನ ತಂದೆ ಚಂದ್ರಶೇಖರ್ ಅಲಿಯಾಸ್ ಚಂದ್ರ ಬಂಧಿತರು. ಇವರಿಬ್ಬರು ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ಯು.ಕುಮಾರಸ್ವಾಮಿ ಎಂಬುವರ ಮನೆಗೆ ಮೇ 31ರಂದು ಮಧ್ಯಾಹ್ನ ನುಗ್ಗಿ 40 ಗ್ರಾಂ. ಚಿನ್ನಾಭರಣ, 5.94 ಲಕ್ಷ ನಗದನ್ನು ಅಪಹರಿಸಿದ್ದರು. ಪೊಲೀಸರು ಪಕ್ಕದ ಶಾಲಾ ಕಟ್ಟಡದಲ್ಲಿ ಇದ್ದ ಸಿಸಿಟಿವಿ ಫುಟೇಜ್ ಪರಿಶೀಲಿಸಿ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿ…

ಅಕ್ರಮವಾಗಿ ಸಾಗಿಸುತ್ತಿದ್ದ ಮರ ವಶ
ಮಂಡ್ಯ

ಅಕ್ರಮವಾಗಿ ಸಾಗಿಸುತ್ತಿದ್ದ ಮರ ವಶ

June 7, 2018

ಮಂಡ್ಯ:  ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರವನ್ನು ಅರಣ್ಯ ಅಧಿಕಾರಿಗಳು ವಶ ಪಡಿಸಿ ಕೊಂಡಿರುವ ಘಟನೆ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಬಳಿ ಬುಧವಾರ ನಡೆದಿದೆ. ಲಾರಿಯಲ್ಲಿ ಗೊಬ್ಬಳಿ, ಹೊಂಗೆ, ಸಿಜಲೆ, ಬಾಗೆ, ಗೋಣ ಸೇರಿದಂತೆ ವಿವಿಧ ಜಾತಿಯ 25 ಟನ್ ನಷ್ಟಿರುವ ಒಂದು ಲೋಡ್ ಮರವನ್ನು ಮೇಲುಕೋಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿ ಯ ಬೇವುಕಲ್ಲು ಹಟ್ನ ಕಡೆಯಿಂದ ಹುಣಸೂರಿಗೆ ಸಾಗಾಣ ಕೆ ಮಾಡುತ್ತಿದ್ದಾಗ ಅರಣ್ಯಧಿಕಾರಿಗಳು ದಾಳಿ ನಡೆಸಿ ಲಾರಿ ಸಮೇತ ಮರವನ್ನು ವಶಪಡಿಸಿಕೊಂಡಿದ್ದಾರೆ.

ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ
ಮಂಡ್ಯ

ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ

June 5, 2018

ಅರಮನೆ ಬಂಗಾರ ಮಾರಿ ಕೆಆರ್‍ಎಸ್ ನಿರ್ಮಿಸಿದ ಮಹಾತ್ಮ ನಾಲ್ವಡಿ: ಆಲಕೆರೆ ಸಿದ್ದರಾಜು ಆದರ್ಶ ರಾಜ್ಯದ ನೇತಾರ ನಾಲ್ವಡಿ: ಜಿ.ಟಿ.ವೀರಪ್ಪ ಮಂಡ್ಯ:ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾ ಚರಣೆಯನ್ನು ವಿವಿಧ ಸಂಘ ಸಂಸ್ಥೆ ಗಳಿಂದ ಸೋಮವಾರ ಆಚರಿಸಲಾಯಿತು. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ವಿವಿಧೆಡೆ ನಾಲ್ವಡಿ ಜಯಂತ್ಯುತ್ಸವ ಆಚರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ನಗರದಲ್ಲಿ ಜಿಲ್ಲಾ ಜಾಗೃತ ಅಂಕಣಗಾರರ ವೇದಿಕೆ ಹಾಗೂ ಜಿಲ್ಲಾ ಡಳಿತದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ನಮಿಸಲಾಯಿತು. ಕನ್ನಂಬಾಡಿ…

`ಪುಟಗೋಸಿ ಜೆಡಿಎಸ್’ ಹೇಳಿಕೆಗೆ ಖಂಡನೆ
ಮಂಡ್ಯ

`ಪುಟಗೋಸಿ ಜೆಡಿಎಸ್’ ಹೇಳಿಕೆಗೆ ಖಂಡನೆ

June 5, 2018

ಮಂಡ್ಯ: `ಪುಟಗೋಸಿ ಜೆಡಿಎಸ್’ ಎಂದು ಟೀಕಿಸಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ನಗರದಲ್ಲಿಂದು ಜೆಡಿಎಸ್ ಕಾರ್ಯಕರ್ತರು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಪುಟಗೋಸಿ ಕಳುಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಬೆಳಿಗ್ಗೆ ನಗರದ ಮುಖ್ಯ ಅಂಚೆ ಕಚೇರಿ ಬಳಿ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು ಅನಂತ ಕುಮಾರ್ ಹೆಗಡೆ ಅವರಿಗೆ ಪುಟಗೋಸಿ ಗಳನ್ನು ಕೊರಿಯರ್ ಮಾಡಿದರು. ಈ ಹಿಂದೆ ಅನಂತಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಶಾಸಕರ ಅಭಿನಂದನಾ…

ದೇವಸ್ಥಾನಗಳ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ
ಮಂಡ್ಯ

ದೇವಸ್ಥಾನಗಳ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ

June 5, 2018

ಮಂಡ್ಯ: ದೇವಾಲಯಗಳ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ತಾಲೂಕಿನ ಬಸರಾಳು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ಶ್ರೀ ಪಟ್ಟಲದಮ್ಮ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿರುವ ದುಷ್ಕರ್ಮಿಗಳು ಏನೂ ಸಿಗದಿದ್ದಾಗ ವಾಪಸ್ ತೆರಳಿದ್ದಾರೆ. ತಡರಾತ್ರಿ ಪಟ್ಟಲದಮ್ಮ ದೇವಾಲಯದ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ್ದ ಕಳ್ಳರು, ದೇವಾಲಯದ ಆವರಣದಲ್ಲಿದ್ದ ಹುಂಡಿ ಒಡೆದಿದ್ದಾರೆ. ಅದರಲ್ಲಿ ಏನೂ ಸಿಗದೇ ಇದ್ದಾಗ ಪಕ್ಕದಲ್ಲಿದ್ದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಾಗಿಲನ್ನೂ ಮುರಿದು…

ಮರಿತಿಬ್ಬೇಗೌಡರ ಪರ ಜಿಪಂ ಸದಸ್ಯ ಸಿ.ಅಶೋಕ್ ಪ್ರಚಾರ
ಮಂಡ್ಯ

ಮರಿತಿಬ್ಬೇಗೌಡರ ಪರ ಜಿಪಂ ಸದಸ್ಯ ಸಿ.ಅಶೋಕ್ ಪ್ರಚಾರ

June 5, 2018

ಪಾಂಡವಪುರ: ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡರ ಪರ ಪಟ್ಟಣದಲ್ಲಿ ಜಿಪಂ ಸದಸ್ಯ ಸಿ.ಅಶೋಕ್ ಪ್ರಚಾರ ನಡೆಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯ ಕಾಲೇಜು, ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಿಗೆ ತೆರಳಿ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರು ಆಯ್ಕೆ ಬಯಸಿ ಜೆಡಿಎಸ್‍ನಿಂದ ಸ್ಪರ್ಧಿಸಿರುವ ಮರಿತಿ ಬ್ಬೇಗೌಡರಿಗೆ ತಾಲೂಕಿನ ಮತದಾರರು ಮೊದಲ ಪ್ರಾಶಸ್ತ್ಯದ ಮತವನ್ನು ನೀಡ…

ಚಿಕ್ಕರಸಿನಕೆರೆ ಡೈರಿಗೆ ಹೊನ್ನಯ್ಯ ಅವಿರೋಧ ಆಯ್ಕೆ
ಮಂಡ್ಯ

ಚಿಕ್ಕರಸಿನಕೆರೆ ಡೈರಿಗೆ ಹೊನ್ನಯ್ಯ ಅವಿರೋಧ ಆಯ್ಕೆ

June 5, 2018

ಭಾರತೀನಗರ:  ಚಿಕ್ಕರಸಿನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಜ್ಜಿ ಹೊನ್ನಯ್ಯ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ಕಜ್ಜಿ ಹೊನ್ನಯ್ಯ ಮಾತ ನಾಡಿ, ಹೈನುಗಾರಿಕೆಯಿಂದ ರೈತರು ನೆಮ್ಮದಿಯ ಜೀವನ ನಡೆಸಬಹುದು. 15 ದಿನಕ್ಕೊಮ್ಮೆ ಸಂಘಕ್ಕೆ ಹಾಲು ಸರಬರಾಜು ಮಾಡಿ ರೈತರು ಹಣ ಪಡೆಯಬಹುದು. ಆದ್ದರಿಂದ ರೈತರು ಹೆಚ್ಚಾಗಿ ಹೈನುಗಾರಿಕೆ ಯಲ್ಲಿ ತೊಡಗುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಸಲಹೆ ನೀಡಿದರು. ನನ್ನ ಅಧಿಕಾರ ಅವಧಿಯಲ್ಲಿ ಸಂಘವನ್ನು ಅಭಿವೃದ್ಧಿಗೊಳಿಸುವ ಜೊತೆಗೆ ರೈತರಿಗೆ ಸಿಗುವಂತ ಸೌಲಭ್ಯಗಳನ್ನು ಸಮರ್ಪಕ ವಾಗಿ…

ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಸ್ವಚ್ಛತೆಗೆ ಚಾಲನೆ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಸ್ವಚ್ಛತೆಗೆ ಚಾಲನೆ

June 4, 2018

ಮಂಡ್ಯ:  ಜೀವನದಿ ಕಾವೇರಿ ನದಿಯ ಸ್ವಚ್ಛತೆಗೆ ಶ್ರೀರಂಗಪಟ್ಟಣದಲ್ಲಿಂದು ಚಾಲನೆ ನೀಡಲಾಯಿತು. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ವಿವಿಧ ಸಂಘಟನೆ ಗಳ 300ಕ್ಕೂ ಹೆಚ್ಚು ಜನರು ಕಾವೇರಿ ನದಿಗಿಳಿದು ಬೆಳೆದಿದ್ದ ಜೊಂಡು, ಕಸ, ಕಡ್ಡಿಯನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾರ್ಯ ನಡೆಸಿದರು.ಪಟ್ಟಣದ ಉತ್ತರ ಕಾವೇರಿ ಸೇತುವೆಯ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಭಾನುವಾರ ಮುಂಜಾನೆ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಅವರು ಕಾವೇರಿ ನದಿ ಸ್ವಚ್ಛತೆಗೆ ಚಾಲನೆ ನೀಡಿದರು. ಶ್ರೀರಂಗಪಟ್ಟಣ ನಾಗರಿಕ ಹಿತರಕ್ಷಣಾ ಸಮಿತಿ, ಅಭಿನವ ಭಾರತ್, ಚೈತನ್ಯ…

ಹೊನಗಾನಹಳ್ಳಿ ಗ್ರಾಮಸ್ಥರಿಂದ ಅಬಕಾರಿ ಕಚೇರಿಗೆ ಮುತ್ತಿಗೆ
ಮಂಡ್ಯ

ಹೊನಗಾನಹಳ್ಳಿ ಗ್ರಾಮಸ್ಥರಿಂದ ಅಬಕಾರಿ ಕಚೇರಿಗೆ ಮುತ್ತಿಗೆ

June 4, 2018

ಮಂಡ್ಯ: ಮದ್ಯದ ಅಂಗಡಿ ತೆರವುಗೊಳಿಸಬೇಕೆಂದು ಆಗ್ರಹಿಸಿ ಪಾಂಡವಪುರ ತಾಲೂಕಿನ ಹೊನಗನಹಳ್ಳಿ ಗ್ರಾಮಸ್ಥರು ನಗರದ ಅಬಕಾರಿ ಇಲಾಖೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಮಹಿಳೆಯರೊಂದಿಗೆ ಬೆಳಿಗ್ಗೆ ನಗರಕ್ಕೆ ಆಗಮಿಸಿದ ಗ್ರಾಮಸ್ಥರು, ಅಬಕಾರಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಗ್ರಾಮದಲ್ಲಿ ಮದ್ಯದಂಗಡಿ ತೆರೆದಿರುವುದನ್ನು ಖಂಡಿಸಿ ಅಬಕಾರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಕಣ ವೆ ಯೋಗೇಶ್, ಹೊನಗನಹಳ್ಳಿಯಲ್ಲಿ 150 ಮನೆಗಳಿವೆ. ಸಣ್ಣ ಹಳ್ಳಿಯಾಗಿರುವು ದರಿಂದ ಹೆಚ್ಚಿನ ಜನರು ಕೃಷಿ ಹಾಗೂ ಕೂಲಿ…

ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ ನವ ವಿವಾಹಿತ
ಮಂಡ್ಯ

ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ ನವ ವಿವಾಹಿತ

June 4, 2018

ಮಂಡ್ಯ:  ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲೇ ನವ ವಿವಾಹಿತ ನೋರ್ವ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿ ಸಿರುವÀ ಘಟನೆ ನಗರದ ವಿಶ್ವೇಶ್ವರಯ್ಯ ಪಾರ್ಕ್ ಬಳಿ ನಡೆದಿದೆ. ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಪ್ರಕಾಶ್(33) ವಿಷಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ನವ ವಿವಾಹಿತÀ. ವಿವರ: ಪ್ರಕಾಶ್‍ಗೆ 20 ದಿನದ ಹಿಂದೆಯಷ್ಟೇ ಮದುವೆಯಾಗಿತ್ತು. ಮದುವೆ ನಂತರ ಮೇ 21 ರಿಂದ ಮನೆಯಿಂದ ನಾಪತ್ತೆಯಾಗಿದ್ದನು. ನಾಪತ್ತೆಯಾದ ಬಗ್ಗೆ ಮೇ 24 ರಂದು ಬೆಳಕವಾಡಿ ಪೊಲೀಸ್ ಠಾಣೆಗೆ ಪ್ರಕಾಶ್ ಸಂಬಂಧಿಕರು ದೂರು ನೀಡಿದ್ದರು. ಆದರೆ ಇಂದು…

1 100 101 102 103 104 108
Translate »