ಮಂಡ್ಯ

ಬೇಡಿಕೆ ಈಡೇರಿಕೆಗೆ ಪ್ರತ್ಯೇಕ ಪ್ರತಿಭಟನೆ
ಮಂಡ್ಯ

ಬೇಡಿಕೆ ಈಡೇರಿಕೆಗೆ ಪ್ರತ್ಯೇಕ ಪ್ರತಿಭಟನೆ

December 28, 2018

ಮೇಕೆದಾಟು, ಮಹದಾಯಿ ಯೋಜನೆ ಜಾರಿಗೆ ಜಯ ಕರ್ನಾಟಕ ಪ್ರತಿಭಟನೆ ಹೇಮಾವತಿಯಿಂದ ಕೆರೆಕಟ್ಟೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆ ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಡ್ಯ ಮತ್ತು ನಾಗಮಂಗಲದಲ್ಲಿಂದು ಪ್ರತ್ಯೇಕ ಪ್ರತಿಭಟನೆ ನಡೆಯಿತು. ಮೇಕೆದಾಟು ಹಾಗೂ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಮಂಡ್ಯದಲ್ಲಿ ಪ್ರತಿಭಟಿಸಿದರೆ, ಬಿಂಡಿಗನವಿಲೆ ವ್ಯಾಪ್ತಿಯ ಕೆರೆ ಕಟ್ಟೆಗಳಿಗೆ ಹೇಮಾವತಿಯಿಂದ ನೀರು ತುಂಬಿಸುವಂತೆ ಒತ್ತಾಯಿಸಿ ರೈತರು ನಾಗಮಂಗಲದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ಮೇಕೆದಾಟು ಹಾಗೂ ಮಹದಾಯಿ…

ಪ್ರಕಾಶ್ ಹತ್ಯೆ ಪ್ರಕರಣ: ಊರು ತೊರೆದ 23 ಕುಟುಂಬ
ಮಂಡ್ಯ

ಪ್ರಕಾಶ್ ಹತ್ಯೆ ಪ್ರಕರಣ: ಊರು ತೊರೆದ 23 ಕುಟುಂಬ

December 28, 2018

ಪ್ರಕಾಶ್ ಕುಟುಂಬಕ್ಕೂ ಜೀವ ಭಯದ ಆತಂಕ: ಪೊಲೀಸ್ ರಕ್ಷಣೆಗೆ ಮೊರೆ ಮದ್ದೂರು: ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಹಿನ್ನೆಲೆಯಲ್ಲಿ ತೊಪ್ಪನಹಳ್ಳಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆಸಿದ್ದು, ಗ್ರಾಮಸ್ಥರು ಇಂದಿಗೂ ಆತಂಕದಿಂದ ಹೊರಬಂದಿಲ್ಲ. ಗ್ರಾಮದ ಜನರಲ್ಲಿ ಇಂದಿಗೂ ಭಯದ ವಾತಾವರಣವಿದೆ. ಮನೆಯಿಂದ ಈಚೆಗೆ ಬಾರದ ಪರಿಸ್ಥಿತಿಯಲ್ಲಿ ಜನರಿದ್ದಾರೆ. ಊರು ತೊರೆದ 23 ಕುಟುಂಬ: ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಪ್ರಕರಣದ 7 ಆರೋಪಿಗಳ ಸಂಬಂಧಿಕರ 23 ಕುಟುಂಬ ವರ್ಗದವರು ಊರು ತೊರೆದಿದ್ದಾರೆ ಎನ್ನಲಾಗಿದೆ. ಘಟನೆ ನಡೆದ…

ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣ: ಬಂಧಿತ ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ಮಂಡ್ಯ

ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣ: ಬಂಧಿತ ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

December 28, 2018

ಮದ್ದೂರು:  ತಾಲೂಕಿನ ತೊಪ್ಪನಹಳ್ಳಿ ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣ ಸಂಬಂಧ ಬಂಧಿಸಲಾಗಿರುವ ನಾಲ್ವರು ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಗಾಗಿ ಪೊಲೀಸರು ಮತ್ತೆ ಕಸ್ಟಡಿಗೆ ಪಡೆದುಕೊಂಡಿದ್ದರೆ. ಬಂಧಿತ ಆರೋಪಿಗಳಾದ ಪ್ರಸನ್ನ, ಸ್ವಾಮಿ, ಮುತ್ತೇಶ, ಯೋಗೇಶ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಜ.3ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶ ಸೋಮನಾಥ್ ಆದೇಶಿಸಿದರು. ಹೈದ್ರಾಬಾದ್‍ನಲ್ಲಿ ಸಿಕ್ಕಿಬಿದ್ದ ಹಂತಕರು: ಆಂಧ್ರ ಪ್ರದೇಶದ ಹೈದರಾಬಾದ್‍ನಿಂದ ತಿರುಪತಿಗೆ ಖಾಸಗಿ ಬಸ್‍ನಲ್ಲಿ ತೆರಳುತ್ತಿದ್ದ ವೇಳೆ ಈ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದ…

`ಕನ್ನಂಬಾಡಿ ಕಟ್ಟೆ ಉಳಿಸಿ-ನಮ್ಮ ಬದುಕು ಉಳಿಸಿ’ ಬಹಿರಂಗ ಸಭೆ
ಮಂಡ್ಯ

`ಕನ್ನಂಬಾಡಿ ಕಟ್ಟೆ ಉಳಿಸಿ-ನಮ್ಮ ಬದುಕು ಉಳಿಸಿ’ ಬಹಿರಂಗ ಸಭೆ

December 26, 2018

ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತ: ಕಾರ್ಮಿಕರ ಬದುಕು ಅತಂತ್ರ ಜನಪದ ಸಾಹಿತಿ ಡಾ.ಪಿ.ಕೆ. ರಾಜಶೇಖರ್ ಪಾಂಡವಪುರ:  ಬೇಬಿ ಬೆಟ್ಟ ದಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವ ಮೂಲಕ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕೂಲಿ ಕಾರ್ಮಿಕರ ಬದುಕನ್ನು ಜಿಲ್ಲಾಡಳಿತ ಕಿತ್ತು ಕೊಂಡಿದೆ ಎಂದು ಜನಪದ ಸಾಹಿತಿ ಡಾ. ಪಿ.ಕೆ.ರಾಜಶೇಖರ್ ಆರೋಪಿಸಿದರು. ತಾಲೂಕಿನ ನಾರ್ಥ್‍ಬ್ಯಾಂಕ್ ಗ್ರಾಮದಲ್ಲಿ ಮಂಗಳವಾರ ಪಾಂಡವಪುರ ತಾಲೂಕು ಕಲ್ಲು ಕ್ವಾರಿ ಮಾಲೀಕರು, ಕೂಲಿ ಕಾರ್ಮಿಕರು, ಲಾರಿ, ಟ್ರಾಕ್ಟರ್ ಹಾಗೂ ಕ್ರಷರ್ ಮಾಲೀಕರು, ಕಾರ್ಮಿಕರ ಸಂಘ,…

ಶ್ರೀರಂಗಪಟ್ಟಣ ಪ್ರವಾಸಿತಾಣ ಅಭಿವೃದ್ಧಿಗೆ 20 ಕೋಟಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್
ಮಂಡ್ಯ

ಶ್ರೀರಂಗಪಟ್ಟಣ ಪ್ರವಾಸಿತಾಣ ಅಭಿವೃದ್ಧಿಗೆ 20 ಕೋಟಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್

December 26, 2018

ಮಂಡ್ಯ: ಶ್ರೀರಂಗಪಟ್ಟಣ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 20 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ತಿಳಿಸಿದರು. ಮಂಗಳವಾರ ಶ್ರೀರಂಗಪಟ್ಟಣದ ಮಯೂರ ರಿವರ್ ವ್ಯೂ ಹೋಟೆಲ್‍ನಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸೂಚನೆ ಹಾಗೂ ಶಾಸಕರ ರವೀಂದ್ರ ಶ್ರೀಕಂಠಯ್ಯ ಅವರ ಮನವಿ ಮೇರೆಗೆ ಶ್ರೀರಂಗಪಟ್ಟಣ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸರ್ಕಾರ 20 ಕೋಟಿ…

ಚಿನಕುರಳಿ ಬಂದ್, ಕಾರ್ಮಿಕರು, ರೈತರಿಂದ ಬೈಕ್ ರ್ಯಾಲಿ
ಮಂಡ್ಯ

ಚಿನಕುರಳಿ ಬಂದ್, ಕಾರ್ಮಿಕರು, ರೈತರಿಂದ ಬೈಕ್ ರ್ಯಾಲಿ

December 26, 2018

ಬೇಬಿಬೆಟ್ಟ ಸುತ್ತಮುತ್ತ ನಡೆಯುತ್ತಿದ್ದ ಕಲ್ಲು ಕ್ವಾರೆಗಳನ್ನು ಆರಂಭಿಸುವಂತೆ ತಾಲೂಕಿನ ನಾರ್ಥ್‍ಬ್ಯಾಂಕ್‍ನಲ್ಲಿ ನಡೆದ ಕ್ರಷರ್ ಮಾಲೀಕರು, ಕೂಲಿಕಾರ್ಮಿಕರ ಬೃಹತ್ ಬಹಿರಂಗ ಸಭೆ ಹಿನ್ನೆಲೆಯಲ್ಲಿ ತಾಲೂಕಿನ ಚಿನಕುರಳಿ ಗ್ರಾಮಸ್ಥರು ಮಂಗಳವಾರ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಸಭೆಗೆ ಆಗಮಿಸಿದರು. ಅಲ್ಲದೇ ಚಿನಕುರಳಿ, ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಂದ ಕೂಲಿ ಕಾರ್ಮಿಕರು, ರೈತರು ಬೈಕ್ ರ್ಯಾಲಿಯಲ್ಲಿ ಕೆ.ಬೆಟ್ಟಹಳ್ಳಿ, ಎಲೆಕೆರೆ ಹ್ಯಾಂಡ್ ಪೋಸ್ಟ್, ಹರವು, ಅರಳಕುಪ್ಪೆ, ಕಟ್ಟೇರಿಯ ಮೂಲಕ ನಾರ್ಥ್‍ಬ್ಯಾಂಕ್‍ಗೆ ಆಗಮಿಸಿದರು. ಅಲ್ಲಿಂದ ಎಲ್ಲರೂ ಕಾಲ್ನಡಿಗೆ ಮೂಲಕ ಕೆಆರ್‍ಎಸ್‍ಗೆ ಹೊರಟು ಕಾವೇರಿ…

ಮಂಡ್ಯ ಜಿಲ್ಲಾದ್ಯಂತ ಸಡಗರ ಸಂಭ್ರಮದ ಕ್ರಿಸ್‍ಮಸ್
ಮಂಡ್ಯ

ಮಂಡ್ಯ ಜಿಲ್ಲಾದ್ಯಂತ ಸಡಗರ ಸಂಭ್ರಮದ ಕ್ರಿಸ್‍ಮಸ್

December 26, 2018

ಮಂಡ್ಯ, ಮದ್ದೂರು, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗ ಪಟ್ಟಣ, ಮಳವಳ್ಳಿ ಸೇರಿದಂತೆ ಜಿಲ್ಲಾದ್ಯಂತ ಕ್ರಿಸ್‍ಮಸ್ ಹಬ್ಬವನ್ನು ಸಡಗರ ಸಂಭ್ರಮ ದಿಂದ ಆಚರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ಮಂಡ್ಯ ನಗರದಾದ್ಯಂತ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸಿದರು. ನಗರದ ಚರ್ಚ್‍ಗಳು ಸೋಮವಾರ ರಾತ್ರಿಯಿಂದಲೇ ಬಣ್ಣ ಬಣ್ಣಗಳಿಂದ ಸಿಂಗಾರಗೊಂಡು, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಚರ್ಚ್‍ಗಳ ಮುಂಭಾಗದಲ್ಲಿ ಕ್ರಿಸ್‍ಮಸ್ ಟ್ರೀ, ಗೋದಲಿಗಳು ಜನಮನ ಸೆಳೆಯುತ್ತಿ ದ್ದವು. ನಗರದ ಸೇಂಟ್ ಜಾನ್ಸ್, ಗುಡ್ ಶಫರ್ಡ್, ಸಾಡೆ ಸ್ಮಾರಕ ಚರ್ಚ್‍ಗಳಲ್ಲಿ ಕ್ರಿಸ್‍ಮಸ್ ಅಂಗವಾಗಿ…

ತೊಪ್ಪನಹಳ್ಳಿಯಲ್ಲಿ `ಕೈ’ ನಾಯಕರ ಮನೆಗಳು ಧ್ವಂಸ ಶಾಂತಿ ಕಾಪಾಡುವಂತೆ ಐಜಿಪಿ ಶರತ್‍ಚಂದ್ರ ಮನವಿ
ಮಂಡ್ಯ

ತೊಪ್ಪನಹಳ್ಳಿಯಲ್ಲಿ `ಕೈ’ ನಾಯಕರ ಮನೆಗಳು ಧ್ವಂಸ ಶಾಂತಿ ಕಾಪಾಡುವಂತೆ ಐಜಿಪಿ ಶರತ್‍ಚಂದ್ರ ಮನವಿ

December 26, 2018

ಮದ್ದೂರು: ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಹಿನ್ನೆಲೆಯಲ್ಲಿ ಸೋಮ ವಾರ ರಾತ್ರಿ ತೊಪ್ಪನಹಳ್ಳಿ ಗ್ರಾಮದ ಐವರು ಕಾಂಗ್ರೆಸ್ ಕಾರ್ಯಕರ್ತರ ಮನೆಯನ್ನು ಜೆಡಿಎಸ್ ಕಾರ್ಯಕರ್ತರು ಧ್ವಂಸ ಮಾಡಿರುವ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರಾದ ಸ್ವಾಮಿ, ಪ್ರಸನ್ನ, ಮುತ್ತೇಶ್, ಕುಮಾರ್, ಪುಟ್ಟಸ್ವಾಮಿ ಅವರ ಮನೆಗಳು ಜೆಡಿಎಸ್ ಕಾರ್ಯ ಕರ್ತರ ಆಕ್ರೋಶಕ್ಕೆ ಬಲಿಯಾಗಿದೆ. ಪ್ರಕಾಶ್ ಕೊಲೆಗೆ ಕಾರಣವಾದವರೆಂದು ಆರೋಪಿಸಿ ಉದ್ರಿಕ್ತರ ಗುಂಪು ತಡರಾತ್ರಿ ಕಾಂಗ್ರೆಸ್ ಕಾರ್ಯಕರ್ತರ ಮನೆ ಗೋಡೆ ಹಾಗೂ ಮೇಲ್ಛಾವಣಿಯನ್ನು ಕಿತ್ತು ಹಾಕಿದ್ದಾರೆ. ಕಿಟಕಿ, ಬಾಗಿಲು ಧ್ವಂಸ ಮಾಡಿ, ಮನೆ ಯೊಳಗಿದ್ದ ವಸ್ತುಗಳನ್ನು…

ಬಲಿಗಾಗಿ ಕಾದಿವೆ ತಡೆಗೋಡೆ ರಹಿತ ಕಾಲುವೆ
ಮಂಡ್ಯ

ಬಲಿಗಾಗಿ ಕಾದಿವೆ ತಡೆಗೋಡೆ ರಹಿತ ಕಾಲುವೆ

December 13, 2018

ವರ್ಷಗಳು ಕಳೆದರೂ ದುರಸ್ತಿ ಕಾಣದ ರಸ್ತೆಗಳು: ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳು ಮಂಡ್ಯ:  ಜಿಲ್ಲೆಯ ಹಲವೆಡೆ ಬಸ್, ಕಾರು, ಬೈಕ್ ತುಂಬಿ ಹರಿಯುವ ನಾಲೆ, ಕೆರೆಗೆ ಉರುಳಿ ಹಲವು ಜನರು ಪ್ರಾಣ ಕಳೆದುಕೊಂಡ ಪ್ರಕರಣಗಳು ಮತ್ತೆ ಮತ್ತೆ ಘಟಿಸುತ್ತಿದ್ದರೂ ಅವಘಡಗಳ ನಿಯಂತ್ರಣಕ್ಕೆ ಕೈಗೊಳ್ಳ ಬೇಕಾದ ಕೆಲಸಗಳು ನಿರೀಕ್ಷಿತ ಮಟ್ಟ ದಲ್ಲಿ ನಡೆಯುತ್ತಿಲ್ಲ. ಪಾಂಡವಪುರ ತಾಲೂಕಿನ ಕನಗನ ಮರಡಿ ಗ್ರಾಮದ ವಿ.ಸಿ.ನಾಲೆಗೆ ಇತ್ತೀಚೆಗೆ ಬಸ್ ಉರುಳಿ 30 ಮಂದಿ ಸಾವನ್ನಪ್ಪಿ ದ್ದರು. ಲೋಕಸಾರ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಹಾಗೂ ಒಂದು…

ರೈತರು ಖಾಸಗಿ ಸಾಲದಿಂದ ದೂರವಿರಲು ಸಲಹೆ
ಮಂಡ್ಯ

ರೈತರು ಖಾಸಗಿ ಸಾಲದಿಂದ ದೂರವಿರಲು ಸಲಹೆ

December 13, 2018

ಕೆ.ಆರ್.ಪೇಟೆ:  ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳಿಂದ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಪಡೆದುಕೊಳ್ಳವ ಮೂಲಕ ಖಾಸಗಿ ಸಾಲದಿಂದ ದೂರವಿರ ಬೇಕು ಎಂದು ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರೇಗೌಡ ರೈತರಲ್ಲಿ ಸಲಹೆ ನೀಡಿದರು. ತಾಲೂಕಿನ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೂತನವಾಗಿ ಆರಂಭಿಸಲಾದ ಬ್ಯಾಂಕಿಂಗ್ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. 45 ವರ್ಷಗಳ ಹಿಂದೆ ಆರಂಭವಾಗಿರುವ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಭಾಗದ ರೈತರ…

1 57 58 59 60 61 108
Translate »