ಮೈಸೂರು

ಮೈಸೂರಿಗೆ ಹರಿದು ಬಂದ ಪ್ರವಾಸಿಗರ ದಂಡು
ಮೈಸೂರು

ಮೈಸೂರಿಗೆ ಹರಿದು ಬಂದ ಪ್ರವಾಸಿಗರ ದಂಡು

December 24, 2018

ಮೈಸೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರದ್ದೇ ಕಾರುಬಾರು ಕಂಡು ಬಂದಿತು. ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ದೊರೆತ ರಜಾವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಯುವ ನಿಟ್ಟಿನಲ್ಲಿ ವಿವಿಧ ರಾಜ್ಯ ಹಾಗೂ ವಿವಿಧ ದೇಶಗಳ ಸಾವಿರಾರು ಪ್ರವಾಸಿಗರು ಮೈಸೂರಿಗೆ ತಂಡೋಪತಂಡವಾಗಿ ಆಗಮಿಸಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೈಸೂರಿಗೆ ಬಂದ ಪ್ರವಾಸಿಗರು ಅರ ಮನೆ, ಮೃಗಾಲಯ, ಚಾಮುಂಡಿಬೆಟ್ಟ,…

ಬಿಜೆಪಿ ವಿರುದ್ಧದ ಮಹಾ ಘಟಬಂಧನ್ ಜನತೆಗೆ ಆಶಾಭಾವನೆ ಮೂಡಿಸುತ್ತಿಲ್ಲ
ಮೈಸೂರು

ಬಿಜೆಪಿ ವಿರುದ್ಧದ ಮಹಾ ಘಟಬಂಧನ್ ಜನತೆಗೆ ಆಶಾಭಾವನೆ ಮೂಡಿಸುತ್ತಿಲ್ಲ

December 24, 2018

ಮೈಸೂರು: ಮುಂಬರುವ ಲೋಕಸಭಾ ಚುನಾವಣೆ ತುರ್ತು ಪರಿಸ್ಥಿತಿ ನಂತರ 1977ರಲ್ಲಿ ನಡೆದ ಚುನಾವಣೆಯಷ್ಟೆ ಪ್ರಮುಖವಾಗಿದ್ದು, ಪ್ರಜಾ ಪ್ರಭುತ್ವದ ವಿರೋಧಿಯಾಗಿರುವ ಬಿಜೆಪಿ ವಿರೋಧಿಸಿ ರೈತರ ಸಮಸ್ಯೆಗಳ ಈಡೇರಿಕೆಗೆ ಯಾವುದೇ ನಿಲುವು ಪ್ರಕಟಿಸದ ಮಹಾ ಘಟಬಂಧನ್‍ಗೆ ಸೇರದೆ ಸ್ವರಾಜ್ ಇಂಡಿಯಾ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತದೆ ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಗಣತಂತ್ರದ ಶತ್ರುವಾಗಿ ಮಾರ್ಪಟ್ಟಿದೆ. ಮಹಾ ಘಟ ಬಂಧನ್ ದೇಶದ ಜನತೆಗೆ…

ಬಸವ ಸಿದ್ಧಾಂತ ಒಪ್ಪುವವರಿಗೆ ಸಿಗದ ರಾಜಕೀಯ ಸ್ಥಾನಮಾನ
ಮೈಸೂರು

ಬಸವ ಸಿದ್ಧಾಂತ ಒಪ್ಪುವವರಿಗೆ ಸಿಗದ ರಾಜಕೀಯ ಸ್ಥಾನಮಾನ

December 24, 2018

ಮೈಸೂರು: ಪ್ರಸ್ತುತ ರಾಜಕೀಯದಲ್ಲಿ ಬಸವ ಸಿದ್ಧಾಂತ, ವೈಚಾರಿಕತೆ ಒಪ್ಪುವವರಿಗೆ ಸೂಕ್ತ ಸ್ಥಾನ ಮಾನ ದೊರಕುತ್ತಿಲ್ಲ. ಬದಲಾಗಿ ಗುಡಿ-ಗುಂಡಾರಗಳನ್ನು ಸುತ್ತುವವರು ಹಾಗೂ ಸಮಾಜಮುಖಿಯಾಗಿ ಮಾತನಾಡ ದವರು ಮಂತ್ರಿಗಳಾಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಸಬರದ ಬೇಸರ ವ್ಯಕ್ತಪಡಿಸಿದರು.ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದ ಶ್ರೀ ರಾಜೇಂದ್ರ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ವತಿ ಯಿಂದ ಆಯೋಜಿಸಿದ್ದ ಆಂದೋಲನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ `ಬಸವಣ್ಣ ಮತ್ತು ತಳ ಸಮುದಾಯದ ಶರಣರು’ ಕುರಿತು ಮಾತನಾಡಿದರು. ಬಸವ ಧರ್ಮಕ್ಕಾಗಿ…

ಜೆ.ಪಿ.ನಗರ ಎ ಬ್ಲಾಕ್‍ನಲ್ಲಿ ಶಾಸಕ  ರಾಮದಾಸ್ ಸ್ವಚ್ಛತಾ ಅಭಿಯಾನ
ಮೈಸೂರು

ಜೆ.ಪಿ.ನಗರ ಎ ಬ್ಲಾಕ್‍ನಲ್ಲಿ ಶಾಸಕ ರಾಮದಾಸ್ ಸ್ವಚ್ಛತಾ ಅಭಿಯಾನ

December 24, 2018

ಮೈಸೂರು:  ಸ್ವಚ್ಛ ಭಾರತ ಅಭಿಯಾನದಡಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಮೈಸೂರಿನ 62ನೇ ವಾರ್ಡ್ ವ್ಯಾಪ್ತಿಯ ಜೆ.ಪಿ.ನಗರ ಎ ಬ್ಲಾಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. `ಸ್ವಚ್ಛ ಭಾನುವಾರ – ಹಸಿರು ಭಾನು ವಾರ’ ಸಂದೇಶದೊಂದಿಗೆ ವಾರಕ್ಕೊಂದು ವಾರ್ಡ್‍ನಲ್ಲಿ ಸ್ವಚ್ಛತಾ ಅಭಿಯಾನ ನಡೆ ಸುತ್ತಿರುವ ಅವರು ಸ್ಥಳೀಯ ನಾಗರಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಾ ಬರುತ್ತಿ ದ್ದಾರೆ. ಅಂತೆಯೇ ಇಂದು ಸಹ ಪೌರ ಕಾರ್ಮಿಕರು, ಸಂಘ ಸಂಸ್ಥೆಗಳು, ಯೋಗ ಪಟುಗಳು ಹಾಗೂ ಸಾರ್ವಜನಿಕರ ಸಹ ಕಾರದಲ್ಲಿ…

ದೊಣ್ಣೆವರಸೆ ಸ್ಪರ್ಧೆಯಲ್ಲಿ ವಿಜಯನಗರದ ತೇಜಸ್ ವಿಜೇತ
ಮೈಸೂರು

ದೊಣ್ಣೆವರಸೆ ಸ್ಪರ್ಧೆಯಲ್ಲಿ ವಿಜಯನಗರದ ತೇಜಸ್ ವಿಜೇತ

December 24, 2018

ಮೈಸೂರು: ಮೈಸೂ ರಿನ ವಿನಾಯಕ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ‘ಕರ್ನಾಟಕ ಸ್ಪೋಟ್ರ್ಸ್ ಸಿಲಂಬಂ ಅಸೋಸಿಯೇಷನ್’ ವತಿಯಿಂದ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ಸ್ಟಿಕ್ ಫೈಟಿಂಗ್ ಟೂರ್ನಿಯಲ್ಲಿ ಬೆಸ್ಟ್ ಸ್ಟಿಕ್ ಫೈಟರ್ ವಿಭಾಗದಲ್ಲಿ ವಿಜಯ ನಗರದ ಬಿ.ತೇಜಸ್ ವಿಜೇತರಾದರೆ, ಹೆಬ್ಬಾಳದ ಎಂ.ಡಿ. ಮುತ್ತಪ್ಪ ರನ್ನರ್ ಎನಿಸಿಕೊಂಡರು. ಪಂದ್ಯಾವಳಿ ಉದ್ಘಾಟಿಸಿದ ಎಂಸಿಡಿ ಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಮಾತನಾಡಿ, ಗ್ರಾಮೀಣ ಕಲೆಗಳನ್ನು ಉಳಿ ಸುವ ನಿಟ್ಟಿನಲ್ಲಿ ದೊಣ್ಣೆ ವರಸೆಯಂತಹ ಕ್ರೀಡೆಗಳು ನಿರಂತರವಾಗಿ ನಡೆಯುತ್ತಿರ ಬೇಕು. ಈ ನಿಟ್ಟಿನಲ್ಲಿ ಅಸೋಸಿಯೇಷನ್…

ಮೈಸೂರಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆ ರಾಷ್ಟ್ರೀಯ ಸಮ್ಮೇಳನ
ಮೈಸೂರು

ಮೈಸೂರಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆ ರಾಷ್ಟ್ರೀಯ ಸಮ್ಮೇಳನ

December 24, 2018

ಮೈಸೂರು: ಮೈಸೂರಿನ ಸಿಎಸ್‍ಐಆರ್- ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು (ಸಿಎಫ್ ಟಿಆರ್‍ಐ) ಡಿ.26ರಂದು ವರ್ಜಿನ್ ಕೊಬ್ಬರಿ ಎಣ್ಣೆ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಸಮ್ಮೇಳನವು ತೆಂಗಿನ ಕಾಯಿಯಿಂದ ಪಡೆ ಯುವ ಮೌಲ್ಯವರ್ಧಿತ ಉತ್ಪನ್ನಗಳ ತಯಾ ರಕರಿಗೆ, ಅದರಲ್ಲೂ ವರ್ಜಿನ್‍ಕೊಬ್ಬರಿ ಎಣ್ಣೆಯ ತಯಾರಕರನ್ನು ಒಟ್ಟಾಗಿಸುವ ಸಭೆಯಾಗಲಿದೆ. ವರ್ಜಿನ್‍ಕೊಬ್ಬರಿ ಎಣ್ಣೆಯು ತಾಜಾ ತೆಂಗಿನ ಕಾಯಿಯಿಂದ ತಯಾರಿಸಲಾಗುವ ಅಧಿಕ ಮೌಲ್ಯದ ಉತ್ಪನ್ನವಾಗಿದ್ದು, ಈ ತಂತ್ರಜ್ಞಾನದಲ್ಲಿ ಸಿಎಸ್‍ಐಆರ್-ಸಿಎಫ್‍ಟಿಆರ್‍ಐಯು ಮುಂಚೂಣಿಯಲ್ಲಿದೆ. ಈಗಾಗಲೇ ಅರವತ್ತಕ್ಕೂ ಹೆಚ್ಚು ವರ್ಜಿನ್‍ಕೊಬ್ಬರಿ ಎಣ್ಣೆಯ ತಯಾರಕರು ಸಂಸ್ಥೆಯ ತಂತ್ರಜ್ಞಾನವನ್ನು…

ಹೆಬ್ಬಾಳದಲ್ಲಿ ಕನಕದಾಸರ ಜಯಂತಿ
ಮೈಸೂರು

ಹೆಬ್ಬಾಳದಲ್ಲಿ ಕನಕದಾಸರ ಜಯಂತಿ

December 24, 2018

ಮೈಸೂರು: ನಾವು ಆರ್ಥಿಕ ವಾಗಿ, ಶೈಕ್ಷಣಿಕವಾಗಿ, ಸ್ವಾವಲಂಬಿಗಳಾಗಿ, ಅದರ ಪ್ರಯೋಜನ ಸಮಾಜಕ್ಕೆ ದೊರೆಯ ದಿದ್ದರೆ ದಾರ್ಶನಿಕರ ಹೆಸರಲ್ಲಿ ಮಾಡುವ ಕಾರ್ಯಕ್ರಮಗಳು ಅರ್ಥಪೂರ್ಣ ವಾಗುವುದಿಲ್ಲ ಎಂದು ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್ ಹೇಳಿದರು. ಮೈಸೂರಿನ ಹೆಬ್ಬಾಳದಲ್ಲಿರುವ ಶ್ರೀ ಕನಕ ದಾಸ ಹಿತರಕ್ಷಣಾ ಸಮಿತಿ ವತಿಯಿಂದ ಭಾನುವಾರ ಹೆಬ್ಬಾಳದಲ್ಲಿ ಆಯೋಜಿಸಿದ್ದ ಕನಕದಾಸರ 531ನೇ ಜಯಂತ್ಯೋತ್ಸವ ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಇಲಾಖೆ ಸೇರಿ ದಂತೆ ವಿವಿಧ…

ಬಿಎಐ ಮಹಿಳಾ ಘಟಕದ `ಸ್ಫೂರ್ತಿ ಉತ್ಸವ’ದಲ್ಲಿ ಮಹಿಳೆಯರು, ಮಕ್ಕಳ ಸಂಭ್ರಮ
ಮೈಸೂರು

ಬಿಎಐ ಮಹಿಳಾ ಘಟಕದ `ಸ್ಫೂರ್ತಿ ಉತ್ಸವ’ದಲ್ಲಿ ಮಹಿಳೆಯರು, ಮಕ್ಕಳ ಸಂಭ್ರಮ

December 24, 2018

ಮೈಸೂರು: ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿಯೂ ಇಂದು `ಸ್ಫೂರ್ತಿ ಉತ್ಸವ’ ಆಹಾರ ಮೇಳದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಬಿಐ)ದ ಅಂಗ ಸಂಸ್ಥೆಯಾದ ಸ್ಫೂರ್ತಿ ಮಹಿಳಾ ಘಟಕದಿಂದ ಆಯೋಜಿಸಿದ್ದ `ಸ್ಪೂರ್ತಿ ಉತ್ಸವ’ದಲ್ಲಿ ಮುಖ್ಯವಾಗಿ ಗಮನ ಸೆಳೆದದ್ದು ಸಾವಯವ ಕೃಷಿ ಕುರಿತ ಅರಿವು ಮೂಡಿಸುವ ಮಳಿಗೆಗಳು. ಇಲ್ಲಿ 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಸ್ತು ಪ್ರದರ್ಶನದ ಜೊತೆಗೆ ಮಹಿಳೆಯರೇ ತಯಾರಿಸಿದ ಬಗೆ ಬಗೆಯ ಆಹಾರ ಉತ್ಪನ್ನಗಳು, ಸಿಹಿ ಮತ್ತು ಖಾರದ ತಿಂಡಿಗಳು,…

ಕಾಂಗ್ರೆಸ್‍ನ 8 ಮಂದಿ ಸಂಪುಟ ಸೇರ್ಪಡೆ
ಮೈಸೂರು

ಕಾಂಗ್ರೆಸ್‍ನ 8 ಮಂದಿ ಸಂಪುಟ ಸೇರ್ಪಡೆ

December 23, 2018

ಬೆಂಗಳೂರು: ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಂತ್ರಿ ಮಂಡಲ ಪುನರ್ ರಚಿಸಿದ್ದು, ತಮ್ಮ ಸರ್ಕಾ ರದ ಪಾಲುದಾರ ಪಕ್ಷ ಕಾಂಗ್ರೆಸ್‍ನ ಎಂಟು ಮಂದಿ ಸೇರ್ಪಡೆ ಮಾಡಿಕೊಂಡು, ಇಬ್ಬರು ಸಚಿವರನ್ನು ಕೈಬಿಟ್ಟಿದ್ದಾರೆ. ಜೆಡಿಎಸ್ ಪಾಲಿನ ಎರಡು ಸ್ಥಾನಗಳನ್ನು ಕುಮಾರಸ್ವಾಮಿ ಹಾಗೇ ಉಳಿಸಿಕೊಂ ಡಿದ್ದು, ಎಂಟು ಮಂದಿ ಸೇರ್ಪಡೆಯಿಂದ ಮಂತ್ರಿ ಮಂಡಲದ ಗಾತ್ರ 32ಕ್ಕೆ ಏರಿಕೆಯಾಗಿದೆ. ಸಂಪುಟ ದರ್ಜೆ ಸಚಿವರಾಗಿ ಎಂ.ಬಿ. ಪಾಟೀಲ್ (ವಿಜಯಪುರ), ಆರ್.ಬಿ. ತಿಮ್ಮಾ ಪುರ (ಬಾಗಲಕೋಟೆ), ಸತೀಶ್ ಜಾರಕಿ ಹೊಳಿ (ಬೆಳಗಾವಿ), ಪಿ.ಟಿ.ಪರಮೇಶ್ವರ್ ನಾಯಕ್ (ಬಳ್ಳಾರಿ)….

ಮೈಸೂರಲ್ಲೀಗ `ಮಾಗಿ ಉತ್ಸವ’
ಮೈಸೂರು

ಮೈಸೂರಲ್ಲೀಗ `ಮಾಗಿ ಉತ್ಸವ’

December 23, 2018

ಮೈಸೂರು:  ವಿವಿಧ ಬಣ್ಣದ ಹೂವುಗಳಿಂದ ಸಿಂಗಾರಗೊಂಡಿರುವ ಲಲಿತ ಮಹಲ್ ಅರಮನೆ, ವಿರಾಜಮಾನರಾಗಿ ನಿಂತಿರುವ ರಾಜ ಶ್ರೀ ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ, ಶಿವ ಲಿಂಗಕ್ಕೆ ನಮಸ್ಕರಿಸುತ್ತಿರುವ ಆನೆ ಮತ್ತು ನಂದಿ ಮಾದರಿಗಳು ಸೇರಿದಂತೆ ಮತ್ತಿತರೆ ದೃಶ್ಯಗಳು ಹೂವಿನಿಂದ ಮೈದಳೆದಿದ್ದು, ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದೆ. ಇದು ಕಂಡು ಬಂದಿದ್ದು ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ಮಾಗಿ ಉತ್ಸವ ಶೀರ್ಷಿಕೆಯಡಿ ಅರಮನೆ ಆವರಣ ದಲ್ಲಿ ಆಯೋಜಿರುವ ಫಲಪುಷ್ಪ ಪ್ರದರ್ಶನದಲ್ಲಿ. ಇಂದಿನಿಂದ ಡಿ.31ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ…

1 1,218 1,219 1,220 1,221 1,222 1,611
Translate »