ಮೈಸೂರು

ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಕ್ಕಾಗಷ್ಟೇ ಮಹಿಳಾ ಸಬಲೀಕರಣ
ಮೈಸೂರು

ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಕ್ಕಾಗಷ್ಟೇ ಮಹಿಳಾ ಸಬಲೀಕರಣ

March 10, 2021

ಮೈಸೂರು, ಮಾ.9 (ಎಂಟಿವೈ)- ಲಿಂಗ ಸಮಾನತೆ ಹಾಗೂ ಪುರುಷರಿಗೆ ಸರಿ ಸಮನಾಗಿ ಹೆಣ್ಣು ಮಕ್ಕಳಿಗೂ ಅವ ಕಾಶ ಸಿಕ್ಕಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆ ಸಭಾಂಗಣದಲ್ಲಿ ಮಂಗಳ ವಾರ `ಅಂತಾರಾಷ್ಟ್ರೀಯ ಮಹಿಳಾ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಈ ವಿಶೇಷ ದಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯ ರನ್ನು ಕರೆಸಿ ಸನ್ಮಾನಿಸುವ ಮೂಲಕ…

ಇಂದು, ನಾಳೆ ಕೆಲವೆಡೆ ನೀರು ಸರಬರಾಜಲ್ಲಿ ವ್ಯತ್ಯಯ
ಮೈಸೂರು

ಇಂದು, ನಾಳೆ ಕೆಲವೆಡೆ ನೀರು ಸರಬರಾಜಲ್ಲಿ ವ್ಯತ್ಯಯ

March 10, 2021

ಮೈಸೂರು,ಮಾ.9-ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಲಯದ ವ್ಯಾಪ್ತಿಯ ವಿಜಯ ನಗರ ಕೇಂದ್ರೀಯ ಜಲಸಂಗ್ರಹಾಗಾರ ಮತ್ತು ಹೆಚ್‍ಎಲ್‍ಆರ್ ಜಲಸಂಗ್ರಹಾಗಾರದಲ್ಲಿ ವಿದ್ಯುತ್ ಅಡಚಣೆ ಉಂಟಾಗಿರುವುದರಿಂದ, ಸದರಿ ಟ್ಯಾಂಕ್‍ಗಳಲ್ಲಿ ಸಮರ್ಪಕವಾಗಿ ನೀರು ಶೇಖರಣೆಯಾಗದೇ ಇರುವ ಕಾರಣ ಮಾ.10 ಮತ್ತು 11ರಂದು ನೀರು ಸರಬರಾಜು ವಿನಲ್ಲಿ ವಿಜಯನಗರ 1, 2 ಮತ್ತು 3ನೇ ಹಂತ, ಹೆಬ್ಬಾಳು 1ನೇ ಹಂತ, 2ನೇ ಹಂತ ಮತ್ತು 3ನೇ ಹಂತ, ಕೆಹೆಚ್‍ಬಿ ಕಾಲೋನಿ, ಹೂಟಗಳ್ಳಿ, ಕುಂಬಾರಕೊಪ್ಪಲು, ಲೋಕನಾಯಕನಗರ, ಮೇಟಗಳ್ಳಿ, ಬಿ.ಎಂ….

`ಸೇವೆ’ ಎಂಬುದು ಅತ್ಯಂತ ಶ್ರೇಷ್ಠ ಎಂದು ನಂಬಿದ ಭಾರತೀಯರು
ಮೈಸೂರು

`ಸೇವೆ’ ಎಂಬುದು ಅತ್ಯಂತ ಶ್ರೇಷ್ಠ ಎಂದು ನಂಬಿದ ಭಾರತೀಯರು

March 10, 2021

ಮೈಸೂರು, ಮಾ.9 (ಎಸ್‍ಪಿಎನ್)- `ತ್ಯಾಗ’ ಮತ್ತು `ಸೇವೆ’ ಭರತಖಂಡದ ಆದರ್ಶ ಎಂದು ಸ್ವಾಮಿ ವಿವೇಕಾ ನಂದರು ನಂಬಿದ್ದರು ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್‍ಎಸ್‍ಎಸ್)ದ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ನೆನಪಿಸಿದರು. ಮೈಸೂರಿನ ಜೆಎಸ್‍ಎಸ್ ಮಹಾ ವಿದ್ಯಾ ಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಜ್ಞಾನ ವಾರಿಧಿ-14 ಡಿಜಿಟಲ್ ಸಾಪ್ತಾಹಿಕ ಕಾರ್ಯ ಕ್ರಮದಲ್ಲಿ `ಸಮಾಜ ಸೇವೆ’ ಕುರಿತು ನಂದೋಡಿ ಮಾತನಾಡಿದರು. ಪ್ರತಿಯೊಬ್ಬರು ಪ್ರಚಾರಕ್ಕಾಗಿ ಸೇವೆ ಮಾಡದೇ…

ಮೈಸೂರು ರಿಂಗ್ ರಸ್ತೆಯ  ಸ್ವಚ್ಛತೆ, ದೀಪದ ವ್ಯವಸ್ಥೆಗೆ ಕ್ರಮ
ಮೈಸೂರು

ಮೈಸೂರು ರಿಂಗ್ ರಸ್ತೆಯ ಸ್ವಚ್ಛತೆ, ದೀಪದ ವ್ಯವಸ್ಥೆಗೆ ಕ್ರಮ

March 10, 2021

ಸಂದೇಶ್‍ಗೆ ಸಚಿವ ಭೈರತಿ ಬಸವರಾಜ್ ಭರವಸೆ ಬೆಂಗಳೂರು,ಮಾ.9-ಮೈಸೂರು ನಗರದ ರಿಂಗ್ ರಸ್ತೆಯ ಎರಡೂ ಬದಿಯಲ್ಲಿ ಎಸೆದಿರುವ ತ್ಯಾಜ್ಯಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸದರಿ ಜಾಗದಲ್ಲಿ ಮತ್ತೆ ತ್ಯಾಜ್ಯ ಸುರಿಯುವವರ ವಿರುದ್ಧ ದಂಡ ವಿಧಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಿಂಗ್ ರಸ್ತೆ ಪಕ್ಕ ಕಸ ಸುರಿಯುವವರನ್ನು ಪತ್ತೆ ಹಚ್ಚಲು ನಗರ ಪಾಲಿಕೆ ವತಿಯಿಂದ ಸಿ.ಸಿ. ಕ್ಯಾಮರಾ ಅಳ ವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ನಗರದ ರಿಂಗ್ ರಸ್ತೆಯ ಎರಡೂ ಬದಿಯಲ್ಲಿ ಕಸ…

9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ಮೈಸೂರು

9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

March 10, 2021

ಮೈಸೂರು, ಮಾ. 9(ಆರ್‍ಕೆ)-ಮೈಸೂ ರಿನ ಮೂವರು ಸೇರಿ ರಾಜ್ಯದ 11 ಜಿಲ್ಲೆ ಗಳ 9 ಅಧಿಕಾರಿಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಅಧಿಕ ಆಸ್ತಿ ಹೊಂದಿದ್ದಾ ರೆಂಬ ಸುಳಿವಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡಿದ್ದ ಎಸಿಬಿ ಪೊಲೀಸರು, ಮಂಗಳ ವಾರ ಮುಂಜಾನೆ ಏಕಕಾಲದಲ್ಲಿ 9 ಅಧಿ ಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆ ಸೇರಿದಂತೆ 9 ಜಿಲ್ಲೆಗಳ 12 ಸ್ಥಳಗಳಲ್ಲಿ ದಾಳಿ ನಡೆಸಿ…

ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ
ಮೈಸೂರು

ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ

March 10, 2021

ಮೈಸೂರು,ಮಾ.9(ಎಸ್‍ಪಿಎನ್)-ಮೈಸೂರು ಜೆಎಸ್‍ಎಸ್ ಆಸ್ಪತ್ರೆಯಲ್ಲಿ `ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮ ವನ್ನು ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆಯರು ಹೆಚ್ಚಿನ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ದೊರಕುತ್ತಿದ್ದು, ಈ ಅವ ಕಾಶವನ್ನು ಮಹಿಳೆಯರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಹಿಳೆಯರಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ದೊರೆತ ನಂತರ ಎಲ್ಲಾ ಕ್ಷೇತ್ರ ದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅಲ್ಲದೆ ಉದ್ಯಮದಲ್ಲೂ ಉತ್ತಮ ಆಡಳಿತ…

ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆ
ಮೈಸೂರು

ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆ

March 10, 2021

ಮೈಸೂರು,ಮಾ.9(ಎಸ್‍ಪಿಎನ್)-2021ರ ವಿಶ್ವ ಮಹಿಳಾ ದಿನಾಚರಣೆಯ ಘೋಷವಾಕ್ಯ `ಸಮಾನ ಭವಿಷ್ಯಕ್ಕೆ ಮಹಿಳಾ ನೇತೃತ್ವ’ ಎಂಬುದಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ರೂಪಿತವಾಗುತ್ತಿವೆ ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ಹಾಗೂ ಜನ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಸುಶೀಲಾ ಅಭಿಪ್ರಾಯಪಟ್ಟರು. ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಡಾ.ಶ್ರೀ ರಾಜೇಂದ್ರಭವನದಲ್ಲಿ ಜೆಎಸ್‍ಎಸ್ ಜನ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 1908ರಲ್ಲಿ ನ್ಯೂಯಾರ್ಕ್‍ನಲ್ಲಿ ಕಾರ್ಮಿಕರು ಒಗ್ಗೂಡಿ ಮಹಿಳಾ ದಿನಾಚರಣೆಯನ್ನು…

ಶ್ರೀಮತಿ ಯಶೋದರಮ್ಮ ದಾಸಪ್ಪ ಪ್ರಶಸ್ತಿಗೆ ಡಾ.ಪುಷ್ಪ ಕೃಷ್ಣ ಆಯ್ಕೆ
ಮೈಸೂರು

ಶ್ರೀಮತಿ ಯಶೋದರಮ್ಮ ದಾಸಪ್ಪ ಪ್ರಶಸ್ತಿಗೆ ಡಾ.ಪುಷ್ಪ ಕೃಷ್ಣ ಆಯ್ಕೆ

March 10, 2021

ಮೈಸೂರು, ಮಾ. 9- ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಮಹಿಳಾ ದಿನಾಚರಣೆ ಅಂಗ ವಾಗಿ ಕೊಡಮಾಡುವ ‘ಶ್ರೀಮತಿ ಯಶೋ ದರಮ್ಮ ದಾಸಪ್ಪ’ ಪ್ರಶ ಸ್ತಿಗೆ ಡಾ.ಪುಷ್ಪ ಕೃಷ್ಣ ಆಯ್ಕೆಯಾಗಿ ದ್ದಾರೆ. ಮೂಲತಃ ಮೈಸೂರಿನವರಾದ ಡಾ. ಪುಷ್ಪ ಕೃಷ್ಣ ಪ್ರಸ್ತುತ ಮಂಡ್ಯ ಜಿಲ್ಲಾ ಆಯುಷ್ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರಿಗೆ ಮಂಡ್ಯ ಜಿಲ್ಲಾ ಡಳಿತವು 2019ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಸರ್ವೋತ್ತಮ ಸೇವಾ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ಮಾ.21ರಂದು ಬೆಳಗ್ಗೆ 9…

ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನಲ್ಲಿ ಪ್ರತಿಭಾ ಪುರಸ್ಕಾರ
ಮೈಸೂರು

ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನಲ್ಲಿ ಪ್ರತಿಭಾ ಪುರಸ್ಕಾರ

March 10, 2021

ಮೈಸೂರು,ಮಾ.9-ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನಲ್ಲಿ ರೋಟರಿ ಮೈಸೂರು ಪಶ್ಚಿಮ ಹಾಗೂ ಭಾಮೀಸ್ ಫೌಂಡೇಷನ್ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಚಿತ್ರನಟ ದರ್ಶನ್ ಭಾಗವಹಿಸಿ, ಅತಿ ಹೆಚ್ಚು ಅಂಕ ಪಡೆದ ವಿಶೇಷಚೇತನ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ನಿಮ್ಮನ್ನು ನೋಡಿದರೆ ದೇವರನ್ನು ನೋಡಿದಂತೆ ಆಗುತ್ತದೆ. ಪ್ರತಿಯೊಬ್ಬರು ಅತಿ ಹೆಚ್ಚು ಅಂಕ ಪಡೆದು ಚೆನ್ನಾಗಿ ಓದಿ ಉನ್ನತ ಹುದ್ದೆ ಯನ್ನು ಪಡೆದುಕೊಂಡು ಜೀವನವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಅತಿ…

ಮಹಿಳೆಯರು ಉದ್ಯೋಗಕ್ಕಷ್ಟೇ  ಸೀಮಿತವಾಗದೇ ಉದ್ಯಮಿಗಳಾಗಬೇಕು
ಮೈಸೂರು

ಮಹಿಳೆಯರು ಉದ್ಯೋಗಕ್ಕಷ್ಟೇ ಸೀಮಿತವಾಗದೇ ಉದ್ಯಮಿಗಳಾಗಬೇಕು

March 10, 2021

ಮೈಸೂರು, ಮಾ.9(ಆರ್‍ಕೆಬಿ)- ಹೆಣ್ಣು ಮಕ್ಕಳಿಗೆ ಉದ್ಯೋಗವನ್ನಷ್ಟೇ ಕೊಡುವುದು ಮುಖ್ಯವಲ್ಲ. ಜೊತೆಗೆ ಅವರನ್ನು ಉದ್ಯಮಿ ಗಳಾಗಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ಗಳು ಆಗಬೇಕು ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರಿನ ಪರಿಸರ ಸ್ನೇಹಿ ತಂಡ ಪಡುವಾರಹಳ್ಳಿಯ ಮಾತೃಮಂಡಳಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋ ಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸು ತ್ತಿರುವ ಮಹಿಳೆಯರಿಗೆ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತ ನಾಡಿದರು. ಮಹಿಳೆಯರು ಉದ್ಯಮಿಗಳಾ…

1 275 276 277 278 279 1,611
Translate »